ಲೇಖನ

ಯಾರ ಸಾವನ್ನು ಸಂಭ್ರಮಿಸಬೇಡಿ

ಸಾವು ಯಾರನ್ನೂ ಬಿಡುವುದಿಲ್ಲ. ಸಾವಿಗೆ ಬೇಧಭಾವವಿಲ್ಲ. ಸಾವು ಎಲ್ಲರ ಬಂಧು. ಬದುಕೆಂಬ ಬಾಳ ನೌಕೆಯನು ನೀನೆಷ್ಟೇ ಸರಿದೂಗಿಸಿಕೊಂಡು ಹೋದರೂ ಸಾವೆಂಬ ಯಮದೂತ ಬಂದು ಯಾವಾಗ ಯಾರ ಹೆಗಲೇರಿ ಹೇಗೆ ಕರೆಯೋಲೆ ಕಳುಹಿಸುತ್ತಾನೋ ಗೊತ್ತಿಲ್ಲ, ಅದು ಬಂದಾಗ ಹೋಗಲೇಬೇಕು. ಬದುಕಿನ ಜೋಳಿಗೆಯಲ್ಲಿ ಪಾಪ, ಪುಣ್ಯವೆಂಬ ಗಂಟು ತುಂಬಿದ ಮೇಲೆ ಇದ್ದವರು, ಇಲ್ಲದವರು, ಇದ್ದಬದ್ದವರೆಲ್ಲರೂ ಹೋಗಲೇಬೇಕು. ಆಸ್ತಿ,...

ಶರಣರು ಕಂಡ ಶಿವ ಮತ್ತು ಶಿವರಾತ್ರಿ

       ಹನ್ನೆರಡನೆಯ ಶತಮಾನದ ಶ್ರೇಷ್ಠ ದಾರ್ಶನಿಕ ಕ್ರಾಂತಿಕಾರಿ ಬಸವಣ್ಣನವರು ಶಿವ ಪರಶಿವ ಯೋಗಿ ಶಿವ ಬ್ರಹ್ಮ ವಿಷ್ಣು ರುದ್ರ ಮುಂತಾದ ಕಾಲ್ಪನಿಕ ದೈವ ದೇವತೆಗಳನ್ನು ಸಂಪೂರ್ಣ ಧಿಕ್ಕರಿಸಿ ಜೀವ ಜಾಲ ಹೊತ್ತ ಚೈತನ್ಯದಾಯಕ ಜಂಗಮ ಚೇತನವಾದ ಭಕ್ತನನ್ನೇ ಶಿವನೆಂದು ಅರುಹಿ ,ನಾ ದೇವನಾಗಬಲ್ಲದೇ ನೀ ದೇವನಾಗಬಹುದೇ ? ಎಂಬ ಪ್ರಶ್ನೆಯನ್ನು ಹಾಕುವ...

ಹನಿ ಹನಿ ಪ್ರೇಮ ಕಹಾನಿ ; ಮುದ್ದಾಗಿ ನೀನು ನನ್ನ ಕೂಗಿದೆ

ಎಷ್ಟು ಹುಡುಗರು ನಿನ್ನ ಹಿಂದೆ ಅಲೆದು ಅಲೆದು ಸುಸ್ತಾಗಿರುವರೋ ಲೆಕ್ಕಕ್ಕಿಲ್ಲ. ನಿನ್ನೊಂದಿಗೆ ಚೆಂದದ ಕನಸು ಕಟ್ಟಿದವರ ಕನಸೆಲ್ಲ ನುಚ್ಚುನೂರಾಗಿವೆ. ತ್ರಿಲೋಕವೆಲ್ಲ ಹುಡುಕಿದರೂ ನಿನ್ನಂತಹ ಚೆಂದದ ಚೆಲುವಿ ಸಿಗುವುದಿಲ್ಲ. ದೇವಲೋಕದ ಸುಂದರಿಯರಾದ ರಂಭೆ, ಮೇನಕೆ, ತಿಲೋತ್ತಮೆ ನಿನ್ನ ಮುಂದೆ ಯಾವ ಲೆಕ್ಕಕ್ಕೂ ಇಲ್ಲ. ಬರುವವರನ್ನು ಹೋಗುವವರನ್ನು ಸೂಜಿಗಲ್ಲಿನಂತೆ ಸೆಳೆಯುವ ನಿನ್ನನ್ನು ನೋಡುವುದೇ ಒಂದು ಸಡಗರ. ಪ್ರಶಾಂತವಾದ...

ಲೇಖನ : ಗೆಲುವು ಸೋತವರ ಪಾಲಿಗೆ!

  ನಾವಿಂದು ಬದುಕುತ್ತಿರುವ ಆಧುನಿಕ ಜೀವನದ ಮೇಲೆ ನಂಬಲಾಗದ ಪ್ರಭಾವ ಬೀರಿದ ಕೊಡುಗೆ ನೀಡಿದವರು ಅನೇಕರು. ಅದರಲ್ಲೂ ತಮ್ಮ ಮಹತ್ವದ ಕೊಡುಗೆ ನೀಡಿದವರು ಥಾಮಸ್ ಅಲ್ವಾ ಎಡಿಸನ್. ಸೃಜನಶೀಲ ಆವಿಷ್ಕಾರಕರಲ್ಲಿ ನಿಜವಾದ ರತ್ನವೆಂದು ಪರಿಗಣಿಸಲ್ಪಟ್ಟವರು. ಸಾರ್ವಕಾಲಿಕ ಅತ್ಯಂತ ಸೃಜನಶೀಲ ಆವಿಷ್ಕಾರಕರಲ್ಲಿ ಒಬ್ಬರು. ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ಪ್ರಯಾಣಿಕರಿಗೆ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು. ಥಾಮಸ್...

ಎಲ್ಲವನ್ನು ಬಲ್ಲಿದ ಜ್ಞಾನಿಯೇ ಸರ್ವಜ್ಞ

ಇಂದು ಫೆಬ್ರುವರಿ 20 ಸರ್ವಜ್ಞ ಅವರ ಜನ್ಮ ದಿನಾಚರಣೆ.ತಂದೆ _ ಬಸವರಸ ಕುಂಬಾರಮಲ್ಲ ಎಂತಲೂ ಕರೆಯುವರು . ಸಾಕುತಾಯಿ - ಮಲ್ಲಕ್ಕ ಹುಟ್ಟಿದ ಸ್ಥಳ :- ಹಾವೇರಿ ಜಿಲ್ಲೆ,ಅಂಬಲೂರ ತಾಲ್ಲೂಕಿನ ರಟ್ಟೆಹಳ್ಳಿ ಮೂಲ ನಾಮ :- ಪುಷ್ಪದತ್ತ 7070 ವಚನ ಲಭ್ಯ ಆದರೂ ಸುಮಾರು 1000 ತ್ರಿಪದಿಗಳು ದಾಖಲಾಗಿವೆ . ತ್ರಿ ಎಂದರೆ ಮೂರು ಪದಿ ಎಂದರೆ ಸಾಲು ಮೂರು ಸಾಲುಗಳನ್ನು ಹೊಂದಿದ ಪದ್ಯವೇ...

ಹೆಚ್. ಆರ್. ಜಯರಾಮ್ ಅವರ ನೇತೃತ್ವದಲ್ಲಿ ಸಿಲಿಕಾನ್ ಸಿಟಿಯಲ್ಲಿ ಸಾವಯವ ಸಂತೆ

ವ್ಯಕ್ತಿಯೊಬ್ಬ ಮನಸು ಮಾಡಿದರೆ ಹೋರಾಟಗಾರನಾಗಿ, ಕೃಷಿಕನಾಗಿ, ಸಮಯದಾಯ ಸಂಘಟಕನಾಗಿ, ಮ್ಯಾರಥಾನ್ ಪಟುವಾಗಿ, ಪ್ರಕೃತಿಯೊಂದಿಗೆ ಕ್ಷಣ ಕ್ಷಣವೂ ಸಂಭ್ರಮ ಪಡುತ್ತಾ ಯಶಸ್ವಿ ಉದ್ಯಮಿಯಾಗಿಯೂ ಬೆಳೆದ ಪರಿ ಅಚ್ಚರಿ ಮೂಡಿಸುತ್ತದೆ... ಬೆಂಗಳೂರು - ರಾಜ್ಯ ಹಾಗೂ ರಾಷ್ಟ್ರಕ್ಕೆ ಅನೇಕ ಸಾಧಕರು ರಾಮನಗರ ದ ಮಡಿಲಿನಿಂದ ಹೊರಹೊಮ್ಮಿದ್ದು, ಅನೇಕರು ದೇಶದ ಹಲವು ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ಸಾಧಿಸುವ...

ಲೇಖನ : ಅಡಿಗಡಿಗೆ ನೆನಪಾಗುವ ಅಡಿಗರು

ದಿ.೧೮ ಅಡಿಗರ ಜನ್ಮದಿನಬಾಲ್ಯದಲ್ಲಿ ಭಾವಗೀತೆಗಳನ್ನು ಹಾಡುತ್ತಿದ್ದ ಕಾಲದಲ್ಲಿ ನನಗೆ ಅತ್ಯಂತ ಪ್ರಿಯವಾದ ಎರಡು ಹಾಡುಗಳು - " ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ" ಮತ್ತು "ಯಾವ ಮೋಹನ ಮುರಲಿ ಕರೆಯಿತೊ ದೂರತೀರಕೆ ನಿನ್ನನು." ಗೋಪಾಲಕೃಷ್ಣ ಅಡಿಗರತ್ತ ನಾನು ಆಕರ್ಷಿತನಾದದ್ದೇ ಅವರ ಈ ಹಾಡುಗಳಿಂದ. ನಂತರ ಅದೇ ಅವರ ಕಾವ್ಯದ ಅಭ್ಯಾಸಕ್ಕೂ ಕಾರಣವಾಯಿತು. ಅಂತಹ ಒಬ್ಬ...

ಲೇಖನ : ಹೃದಯದ ಕವಿತೆ ಹೃದಯ ಮಿಡಿವ ಕವಿತೆ

ಬದುಕಿನುದ್ದಕ್ಕೂ ಹಲವಾರು ಘಟ್ಟಗಳನ್ನು ದಾಟಿ ಬರುವ ಮನುಷ್ಯ ವ್ಯಕ್ತಿಗತವಾಗಿ ತನ್ನದೇ ಆದ ವೈವಿಧ್ಯಮಯ ಅನುಭವಗಳನ್ನು ಹೊಂದುತ್ತಾನೆ. ಗಳಿಸಿ ಉಳಿಸುತ್ತಾ ತಿಳಿದು ಕಲಿಯುತ್ತಾ ಸಿಹಿ, ಕಹಿ ಅನುಭವಗಳನ್ನು ಹೊಂದುತ್ತಾ ವಯಸ್ಸು ಇಳಿಮುಖವಾದಂತೆ ಸಾಗಿ ಬಂದ ಹಾದಿಯನ್ನು ಮತ್ತೊಮ್ಮೆ ತಿರುಗಿ ನೋಡಿದರೆ ಅಲ್ಲೊಂದು ಅಗಾಧ ಪ್ರಪಂಚವೇ ತೆರೆದುಕೊಳ್ಳುತ್ತದೆ.ನಮ್ಮ ಹಿರಿಯ ಸಾಹಿತಿಗಳಾದ ಗೊರೂರು ಅನಂತರಾಜು ಅವರು ಇತ್ತೀಚೆಗಷ್ಟೇ ಸಾಹಿತ್ಯ...

ಕೃತಿ ಪರಿಚಯ : ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ

ಕನ್ನಡ-ಮರಾಠ ಜನಾಂಗ, ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಪರ್ಕ ಸೇತುವೆಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮರಾಠ ಸಮಾಜ ವಹಿಸಿರುವ ಪಾತ್ರ ಅವಿಸ್ಮರಣೀಯ. ಇತಿಹಾಸ ಕಾಲದಿಂದಲೂ ಮರಾಠ ರಾಜವಂಶಗಳು ಕರ್ನಾಟಕದ ಚರಿತ್ರೆಯನ್ನು ರೂಪಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ೧೬೩೭ರಲ್ಲಿ ಷಹಜಿಯು ಬೆಂಗಳೂರನ್ನು ಜಹಗೀರನ್ನಾಗಿ ಪಡೆದ ಮೇಲೆ ಕರ್ನಾಟಕದಲ್ಲಿ ಮರಾಠರ ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾದವು....

ಲೇಖನ : ಜ್ಞಾನದ ಪರಿಮಿತಿ ಏನು ಗೊತ್ತೆ ?

ಯಾರಿಗೆ ತಮ್ಮ ಜ್ಞಾನದ ಬಗ್ಗೆ ಗರ್ವವಿದೆಯೋ ಅವರ ಅಂತ್ಯ ಗರ್ವದಿಂದಲೇ !ಒಮ್ಮೆ ಶಂಕರಾಚಾರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ನಡೆಯುತ್ತ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು. ಆಗ ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತ, ‘ಆಚಾರ್ಯರೆ, ನಿಮ್ಮ ಜ್ಞಾನ ಎಷ್ಟು ಅಗಾಧವಾಗಿದೆ! ನಮ್ಮ ಮುಂದೆ ಪವಿತ್ರ ಅಲಕಾನಂದ ನದಿಯು...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group