ಲೇಖನ
"ಅಮ್ಮ ಇಂದು ನನಗೆ ಹೊಟ್ಟೆ ನೋಯುತ್ತಿದೆ. ಶಾಲೆಗೆ ಹೋಗಲಾರೆ", ಮಹೇಶನಿಗೆ ಶಾಲೆಗೆ ಹೋಗದೇ ಇರಲು ಇಂಥ ನೆಪ ಹೊಸತೇನಲ್ಲ. ಆತ ಆಗಾಗ ತಲೆನೋವು, ಹೊಟ್ಟೆನೋವು, ಎನ್ನುತ್ತಲೇ ಇರುತ್ತಾನೆ. ಕೆಲ ಸಲ ವಾಂತಿಯಾಗುತ್ತದೆ ಎಂದು ಹೇಳಿ ಆತನ ತಂದೆ ತಾಯಿ ಆತನ ಹಠಮಾರಿತನ ಎಂದು ಭಾವಿಸುತ್ತಾನೆ. ಹೇಗಾದರೂ ಮಾಡಿ ಆತನನ್ನು ಶಾಲೆಗೆ ಕಳುಹಿಸುತ್ತಾರೆ.ಅವರೇನೋ ಆತನದು ಹಠಮಾರಿತನ...
ಲೇಖನ
ನೆತ್ತಿಗೇರಿದ ಸಿಟ್ಟು ಇಳಿಸೋದು ಹೀಗೆ
ಸಿಟ್ಟು ತನ್ನ ವೈರಿ ಶಾಂತಿ ಪರರ ವೈರಿ ಎಂಬ ಮಾತು ಎಲ್ಲರಿಗೂ ಗೊತ್ತುಂಟು ಆದರೂ ಸಿಟ್ಟನ್ನು ನಿಯಂತ್ರದಲ್ಲಿರಿಸಲು ಹರಸಾಹಸ ಪಡುತ್ತೇವೆ. ಒಂದೊಂದು ಸಂದರ್ಭದಲ್ಲಂತೂ ಸಿಟ್ಟಿನಿಂದ ಅನೇಕ ಸಂಬಂಧಗಳು ಶಾಶ್ವತವಾಗಿ ಬಿರುಕು ಬಿಟ್ಟು ಹೋಗುತ್ತವೆ. ಅಷ್ಟೊಂದು ಅನಾಹುತಕಾರಿ ಈ ಕೋಪ. ತೀವ್ರ ವೇಗದ ಮತ್ತು ಒತ್ತಡದ ಕಾಲದಲ್ಲಿರುವ ನಮಗೆ ಸದಾ ಮೂಗಿನ ಮೇಲೆ ಸಿಟ್ಟು ಕುಳಿತಿರುತ್ತದೆ....
ಲೇಖನ
ವಚನ ವಿಶ್ಲೇಷಣೆ ; ತನ್ನನರಿಯದ ಯುಕ್ತಿ ಬೋಧೆಗೆ ಯೋಗ್ಯವೇ…
ಅರಿದಿಹೆನೆಂದು ಕುರುಹಿಟ್ಟು ಇದಿರಿಂಗೆ ಹೇಳುವಾಗ, ಆ ಗುಣ ಅರಿವೋ, ಮರವೆಯೋ ? ಹೋಗಲಂಜಿ, ಹಗೆಯ ಕೈಯಲ್ಲಿ ಹಾದಿಯ ತೋರಿಸಿಕೊಂಬಂತೆ, ...
ಲೇಖನ
ಜನಪದ ಕಲೆಗೆ ಅದರದೇ ಆದ ಗ್ರಾಮೀಣ ಬದುಕು ಬವಣೆ ಸುಖ ದುಃಖ ದುಮ್ಮಾನಗಳ ನೈಜ ಇತಿಹಾಸವಿದೆ. ಈ ಕಲೆಯನ್ನು ಉಳಿಸಿ, ಬೆಳೆಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಆದರೆ, ಅದರ ರಕ್ಷಣೆಗೆ ನಿಂತವರು ಕೆಲವೇ ಕೆಲವರು. ಆಧುನಿಕ ಸಂಗೀತ, ಮನರಂಜನೆಯ ವಿವಿಧ ಆಯಾಮಗಳು ಪರಿಚಯ ಆದ ಮೇಲೆ ಜನಪದ ಕಲೆ ಮೂಲೆ ಗುಂಪಾಗಲು ಆರಂಭವಾಯಿತು....
ಲೇಖನ
ಮಾತೃ ಹೃದಯದ ಮಾಜಿ ಶಾಸಕಿ ಲಿಂಗೈಕ್ಯ ಶಾರದಮ್ಮ ಪಟ್ಟಣ
ಗದಗ ಪಟ್ಟಣದ ತಮ್ಮಣ್ಣ ವೀರಪ್ಪ ಬಳ್ಳಾರಿ ಹಾಗೂ ಚೆನ್ನಮ್ಮ ಬಳ್ಳಾರಿ ದಂಪತಿಗಳ ಉದರದಲ್ಲಿ 13. 10 .1927 ರಲಿ ಜನಿಸಿದ ಶಾರದಮ್ಮನವರಿಗೆ ಮೂರು ಮಂದಿ ಸಹೋದರರು ಒಬ್ಬರು ಸಹೋದರಿಯರು.1946 ರಲ್ಲಿ ರಾಮದುರ್ಗದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮಹಾದೇವಪ್ಪ ಶಿವಪ್ಪಬಸಪ ಪಟ್ಟಣ ಇವರನ್ನು ಮದುವೆಯಾದರು.ಮೋಹನ್ ಮಾದೇವಪ್ಪ ಪಟ್ಟಣ
ಅಶೋಕ್ ಮಾದೇವಪ್ಪ ಪಟ್ಟಣ
ಸುರೇಶ್ ಮಹಾದೇವಪ್ಪ ಪಟ್ಟಣ
ಮೃಣಾಲಿನಿ ಮಾದೇವಪ್ಪ ಪಟ್ಟಣ
ಮಧುಮತಿ...
ಲೇಖನ
ಬಸವಣ್ಣನವರ ಧರ್ಮದಲ್ಲಿ ಏನಿದೆ ಏನಿಲ್ಲ?
12 ನೇ ಶತಮಾನವು ಜಗತ್ತಿನ ಸುವರ್ಣ ಯುಗದ ಕಾಲ ಇತಿಹಾಸದ ಕಾಲ ಗರ್ಭದಲ್ಲಿ ನಿರಂತರವಾಗಿ ಗೋಚರಿಸುವ ಅಪ್ಪಟ ಸಮತಾವಾದದ ಅಮರ ಸಂದೇಶ .ಕಾರ್ಮಿಕರು ಶ್ರಮಜೀವಿಗಳು ಕನ್ನಡಿಗರು ಕಟ್ಟಿದ ಮೊದಲನೇಯ ಧರ್ಮ ಲಿಂಗಾಯತ ಧರ್ಮವು, ಅದನ್ನು ಹಾಳುಗೆಡಹದಿರಿ ನಿಜ ತತ್ವ ಅರಿಯಿರಿ.ಇಂತಹ ವೈಜ್ಞಾನಿಕ ವೈಚಾರಿಕ ಧರ್ಮದ ಸೂತ್ರಗಳು ಏಕೆ ಮತ್ತು ಹೇಗೆ ಎಲ್ಲ ಧರ್ಮಕ್ಕಿಂತ ಭಿನ್ನವಾಗಿವೆ.ಬಸವಣ್ಣನವರ...
ಲೇಖನ
ವಿಜಯದಶಮಿ ಅಥವಾ ದಸರಾ ಹಬ್ಬವನ್ನು ಅಶ್ವಿನಿ ಮಾಸದ ಶುಕ್ಲಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಅಧರ್ಮದ ಮೇಲೆ ಧರ್ಮದ ವಿಜಯವೆಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಈ ದಿನ "ಶ್ರೀರಾಮನು ಲಂಕಾಧಿಪತಿ ರಾವಣನನ್ನು ಕೊಂದನು ಮತ್ತು ದುರ್ಗಾದೇವಿಯು ರಾಕ್ಷಸ ಮಹಿಷಾಸುರನನ್ನು ಕೊಂದಳು" ಎನ್ನುವ ನಂಬಿಕೆಯಿದೆ. ಹಾಗಾಗಿ ಈ ಹಬ್ಬವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ. ರಾಮಲೀಲಾ...
ಲೇಖನ
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹುಡುಗಿಯರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಅಗತ್ಯತೆ ಮತ್ತು ಹುಡುಗಿಯರ ಸಬಲೀಕರಣ ಹಾಗೂ ಅವರ ಮಾನವ ಹಕ್ಕುಗಳನ್ನು ಬಲಪಡಿಸುವ ಅಗತ್ಯತೆಯನ್ನು ಪ್ರತಿಪಾದಿಸುತ್ತದೆ.ಭಾರತದ ಅನೇಕ ಭಾಗಗಳಲ್ಲಿ ಈಗಲೂ ಹೆಣ್ಣು ಮಗು ಜನಿಸುವುದು ಬಹುತೇಕ ಕುಟುಂಬಗಳಿಗೆ ಸ್ವಾಗತಾರ್ಹ ಸಂಗತಿಯಲ್ಲ ಎಂಬುದು ಬಹಿರಂಗ ಸತ್ಯ. ಅವಳ ಆಗಮನದಿಂದಲೇ, ಅವಳು ಜೀವನದ ಪ್ರತಿಯೊಂದು ಹಂತದಲ್ಲೂ ತಾರತಮ್ಯ,...
ಲೇಖನ
ಶಿವರಾಮ ಕಾರಂತರ ನೆನಪು ಕೋಟಾದ ಥೀಮ್ ಪಾರ್ಕ್
ಕಾರಂತರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಕೋಟತಟ್ಟು ಗ್ರಾಮ ಪಂಚಾಯತಿ ಮತ್ತು ಶಿವರಾಮ ಕಾರಂತ ಪ್ರಶಸ್ತಿ ಪ್ರತಿಷ್ಠಾನ ನಿಜಕ್ಕೂ ಅಭಿನಂದನಾರ್ಹ. ಪ್ರತಿ ವರ್ಷ ಅಕ್ಟೊಬರ್ ೧೦ ಬಂದರೆ ಶಿವರಾಮ ಕಾರಂತರ ನೆನಪಿನ ಕೋಟದಲ್ಲಿ ಕೋಟತಟ್ಟು ಗ್ರಾಮ ಪಂಚಾಯತಿ ಮತ್ತು ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಜಂಟಿಯಾಗಿ ಕಾರಂತ ಹುಟ್ಟೂರ ಪ್ರಶಸ್ತಿ ಕೊಡಮಾಡುತ್ತಿದ್ದು.ಈ...
ಲೇಖನ
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಓದಿ, ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವುದು ಸರ್ವೇ ಸಾಮಾನ್ಯ ಆಗಿದೆ, ಆದರೆ ನಮ್ಮ ದೇಶದ ಮಾನವ ಸಂಪನ್ಮೂಲ, ಯುವ ಶಕ್ತಿಯ ಬಳಕೆ ನಮ್ಮ ದೇಶದ ಆಸ್ತಿ ಅಲ್ಲವೆ.... ಇದು ಭಾರತದಲ್ಲಿ ಬಳಕೆ ಆಗಬೇಕು.ಎಷ್ಟೊ ಉದ್ಯಮಿಗಳು, ಶ್ರೀಮಂತರು, ನಟರು, ಕ್ರೀಡಾಪಟುಗಳು ಸ್ವಲ್ಪ ಹಣ, ಪ್ರಚಾರ, ಪಾಪುಲರಿಟಿ ಸಿಕ್ಕರೆ ಸಾಕು ವಿದೇಶಗಳಲ್ಲಿ ನೆಲೆಯೂರುತ್ತಾರೆ....
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



