ಲೇಖನ

ಮೊಳಕೆ ಕಾಳು

ಮೊಳಕೆ ಬರಿಸಿದ ಕಾಳುಗಳನ್ನು ತಿನ್ನಬಹುದಾ ಇದು ಅನೇಕರು ನನ್ನಲ್ಲಿ ಕೇಳಿದ ಪ್ರಶ್ನೆಗೆ ನನ್ನ ಉತ್ತರ:ಇದು ಸತ್ಯ ನಮ್ಮಲ್ಲಿ ಯಾವತ್ತು ಕಾಳುಗಳನ್ನು ಮೊಳಕೆ ತರಿಸಿ ತಿನ್ನುವುದಿಲ್ಲ.ಕಿಡ್ನಿ ಕಲ್ಲು, ಸಂಧಿವಾತ, ಎಲುಬಿನ ಕೀಲುಗಳ ಮಧ್ಯೆ ಪ್ರೊಟೀನ್ ಶೇಖರಣೆ ಬುದ್ಧಿ ಮಾಂದ್ಯತೆ ಅನಾವಶ್ಯಕ ಸಿಟ್ಟು ಮಾನಸಿಕ ಒತ್ತಡ ಕರುಳಿನ ಸಮಸ್ಯೆ ಬರುತ್ತದೆ.ಮೊಳಕೆ ಕಾಳು ಇತ್ತೀಚೆಗೆ ಬಂದ ಪ್ಯಾಶನ್ ಗಳಲ್ಲಿ...

ರಾಮ ರಾಜ್ಯದಲ್ಲಿ ತೆರಿಗೆ

ಶ್ರೀರಾಮ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಅಯೋಧ್ಯೆಗೆ ಮರಳಿದ್ದು ನಮಗೆಲ್ಲ ಗೊತ್ತು. ನಾನು ಹೇಳ ಹೊರಟಿರುವುದು ರಾಮ ಪಟ್ಟಾಭಿಷಕ್ತನಾದ ಮೇಲಿನ ಕತೆ.ರಾಮ ಸಿಂಹಾಸನವನ್ನೇರಿದ ಮೇಲೆ ಆಡಳಿತಕ್ಕೆ ಬೇಕಾದ ಖಜಾನೆ ತುಂಬಿರಲಿಲ್ಲ. ಬರಿದಾದ ಬೊಕ್ಕಸವನ್ನಿಟ್ಟುಕೊಂಡು ಹೇಗೆ ಆಡಳಿತ ನಡೆಸುವುದು? ನೂರಾರು ಖರ್ಚುಗಳನ್ನು ನಿಭಾಯಿಸುವುದು ಹೇಗೆ? ಹೀಗಾಗಲು ಕಾರಣವೇನು? ಹಣ ಸಂಗ್ರಹಕ್ಕೆ ದಾರಿ ಯಾವುದು?ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು...

ನಗುಮೊಗದ ಸರದಾರ ಕಾಶಪ್ಪನವರ

ನಮ್ಮ ಜೀವನದಲ್ಲಿ ಯಾವುದೇ ಸೇವೆಯಲ್ಲಿರಲಿ ೬೦ ವರ್ಷಕ್ಕೆ ನಿವೃತ್ತಿ ಎಂಬುದು ನಮ್ಮೊಡನೆ ಬರುವ ಯೋಗ. ಸೇವೆ ಯಾವಾಗ ಸೇರುತ್ತೇವೆ ಎಂಬುದು ಮಹತ್ವ ಪಡೆಯುವುದಿಲ್ಲ. ಸೇವೆಯನ್ನು ಯಾವ ರೀತಿಯಲ್ಲಿ ನಿವೃತ್ತಿ ಹೊಂದುತ್ತೇವೆ ಎಂಬುದು ಮಹತ್ವದ್ದು. ನಮ್ಮ ಸೇವೆ ಅಜರಾಮರವಾಗಿರುವಂತೆ ನಾವು ಸೇವಾವೃತ್ತಿಯನ್ನು ಕೈಗೊಂಡಿದ್ದಾದರೆ ಸಮಾಜ ನಮ್ಮನ್ನು ಗೌರವಪೂರ್ವಕವಾಗಿ ಬೀಳ್ಕೊಡುತ್ತದೆ.ಅಂತಹ ಸ್ಮರಣೀಯ ಸೇವೆಯನ್ನು ಮಾಡಿ ಸೇವೆಯಿಂದ ನಿವೃತ್ತಿ...

ಕುವೆಂಪು ಅವರ ಪ್ರಗತಿಪರ ದೃಷ್ಟಿಕೋನದ ಪ್ರತೀಕ ಶ್ರೀಸಾಮಾನ್ಯರ ದೀಕ್ಷಾಗೀತೆ- Diksha Gite

ಪರಿಚಯ: ಕುವೆಂಪು ಎಂದು ಪ್ರಸಿದ್ಧರಾಗಿರುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಅವರು ಕರ್ನಾಟಕ, ಭಾರತದ ಹೆಸರಾಂತ ಕವಿ, ಬರಹಗಾರ ಮತ್ತು ತತ್ವಜ್ಞಾನಿಯಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಳು ಮತ್ತು ಅವರ ಪ್ರಗತಿಪರ ವಿಚಾರಧಾರೆಗಳು ಅವರನ್ನು 20 ನೇ ಶತಮಾನದ ಪ್ರಭಾವಿ ವ್ಯಕ್ತಿಯಾಗಿ ಮಾಡಿದೆ.ಕುವೆಂಪು ಅವರ ಸಾಹಿತ್ಯ ಕೃತಿಗಳು ಸಾಮಾಜಿಕ ಸಮಾನತೆ, ಶಿಕ್ಷಣ ಮತ್ತು ಶ್ರೀಸಾಮಾನ್ಯನ ಸಬಲೀಕರಣದಲ್ಲಿ...

ಕಾಂತ ಕ್ಷೇತ್ರಜ ಬಿಟ್ಟು ಹರಿದಾಸ ಪಥ ಹಿಡಿದ ಮಹಿಪತಿ ಸುತ ದೇವರಾಯರು

ಮಹಿಪತಿ ದಾಸರಿಗೆ ಇಬ್ಬರು ಮಕ್ಕಳು. ಒಬ್ಬರು ದೇವರಾಯರು, ಎರಡನೆಯವರು ಕೃಷ್ಣರಾಯರು.ಮಹಿಪತಿದಾಸರು ಪಂಚ ಭಾಷೆ ಬಲ್ಲವರಾಗಿದ್ದು , ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ತ್ರಿ ಭಾಷೆಗಳ ಸಮಿಶ್ರದ ಕೃತಿಯು ರಚನೆ ಮಾಡಿದ್ದಾರೆ. ಇವರ ಎಲ್ಲ ಕೃತಿಗಳು ವಿಶಿಷ್ಟ ರೀತಿಯಿಂದ ಕೂಡಿದೆ. ಹಾಗೆಯೇ ಕೃಷ್ಣ ದಾಸರು ಸಹ ತಂದೆ ಯನ್ನೇ ಗುರುವನ್ನಾಗಿ ಮಾಡಿಕೊಂಡು ತಂದೆಗಿಂತ ಹೆಚ್ಚು ಕೃತಿಗಳನ್ನು...

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ. ಒಂದು ಶ್ರೇಷ್ಠ ಇನ್ನೊಂದು ಕನಿಷ್ಠವೂ ಇಲ್ಲ. ಪ್ರತಿಯೊಂದು ಮನೆಯಲ್ಲೂ ಗಂಡ ಹೆಂಡಿರ ಜಗಳ ಇದ್ದೇ ಇರುತ್ತದೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತು...

ಭಾವಾಂತರಂಗದಲ್ಲಿ ಏನೇನೋ

ಕಳೆದ ಎರಡು ದಿನಗಳಿಂದ ನಂದಿನಿ ಒಂದು ಪೋನ್ ಮತ್ತು ಸಂದೇಶ ಏನೂ ಮಾಡುತ್ತಿಲ್ಲವಲ್ಲ. ಏನಾಗಿರಬಹುದು ಇವಳಿಗೆ.? ಎಂದು ವಿಜಯ್ ಯೋಚಿಸುತ್ತಿದ್ದನು. ತಾನೇ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲವಲ್ಲ. ಪೋನ್ ಕಟ್ ಮಾಡ್ತಿದ್ದಾಳೆ ಏನಾದರೂ ಆಗಿದೆಯೇ.? ನಮ್ಮ ಸ್ನೇಹದ ನಡುವೆ ಬಿರುಕು ಮೂಡಿಸುವ ಘಟನೆ ಏನಾದರೂ ಜರುಗಿರಬಹುದೇ.?   ಏನೆಲ್ಲ ಆಲೋಚನೆಗಳು.ದಿನ ರಾತ್ರಿ ಮಲಗುವ ಮುಂಚೆ ಗುಡ್...

ರೆವರೆಂಡ್ ಉತ್ತಂಗಿ ಚನ್ನಪ್ಪನವರು

ಈ ಫೋಟೋದಲ್ಲಿರುವ ಮೊದಲನೇ ವ್ಯಕ್ತಿ ಡಾ. ಫ  ಗು. ಹಳಕಟ್ಟಿ, ವಚನ ಸಂಗ್ರಹ ಮಾಡಿ ಸಮಗ್ರ ವಚನ ಸಂಪುಟಗಳಿಗೆ ನಾಂದಿಹಾಡಿದವರು.ಎರಡನೇ ವ್ಯಕ್ತಿ ಶ್ರೀ. ಹರ್ಡೇಕರ ಮಂಜಪ್ಪನವರು, ಅವರೊಬ್ಬ ವೇಶ್ಯೆಯ ಮಗನಾಗಿದ್ದಕ್ಕೆ ಯಾವ ಸ್ವಾಮಿಗಳು, ಮಠವು ಲಿಂಗದೀಕ್ಷೆ ಕೊಡದಿದ್ದಾಗ ಅಥಣಿ ಶಿವಯೋಗಿಗಳಿಂದ ದೀಕ್ಷೆ ಪಡೆದವರು. ಮಹಾತ್ಮಾ ಗಾಂಧಿ ಬೆಳಗಾವಿ ಅಧಿವೇಶನಕ್ಕೆ ಬಂದಾಗ ಅವರಿಗೆ ಬಸವಣ್ಣನವರ ಬಗ್ಗೆ...

ಬೇವು (ಕಹಿಬೇವು)

ಯುಗಾದಿ ಬಂತೆಂದರೆ ಬೇವು ಕೂಡ ಹೂ ಬಿಟ್ಟು ಪರಿಮಳ ಸೂಸುತ್ತದೆ. ಮಾವಿನ ಜೊತೆಯಲ್ಲಿ ತೋರಣಕ್ಕೆ ಮತ್ತು ಬೇವು ಬೆಲ್ಲವನ್ನು ತಿನ್ನುವುದು ನಮ್ಮ ಹಿರಿಯರು ರೂಡಿಸಿಕೊಂಡು ಬಂದ ಪದ್ಧತಿ. ಆರೋಗ್ಯಕ್ಕಾಗಿ ಅವರು ಕೊಡುವ ಮಹತ್ವ ಆಶ್ಚರ್ಯಕರವಾಗಿರುತ್ತದೆ.ಬೇವಿನ ಮರ ಎಲೆ ಹೂವು ಕಾಯಿ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.ಬೇಸಿಗೆ ಕಾಲಕ್ಕೆ ಬೇವಿನ ಮರ ತಂಪು ಎಂದು...

ರೇಖಾಚಿತ್ರದ ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ

ಚಿತ್ರಕಲೆ ಎಂಬುದು ವರ್ಣಗಳನ್ನು ಬಳಸಿ, ಕಾಗದ ಅಥವಾ ಕ್ಯಾನ್ವಾಸಿನ ಮೇಲೆ ಮಾನವಜೀವಿ ಮೂರ್ತ ಅಥವಾ ಅಮೂರ್ತ ದೃಶ್ಯವನ್ನು ’ಅರ್ಥವತ್ತಾಗಿ ಮೂಡಿಸುವ ಕಲೆಯಾಗಿದೆ.ಅದರಲ್ಲೂ ರೇಖಾಚಿತ್ರವು ರೂಪಗಳು, ಆಕಾರಗಳು ಅಥವಾ ಚಿತ್ರಗಳನ್ನು ರಚಿಸಲು ಮೇಲ್ಮೈಯಲ್ಲಿ ಗುರುತುಗಳನ್ನು ಮಾಡುವ ಕ್ರಿಯೆಯಾಗಿದೆ. ಇದು ಕಲಾತ್ಮಕ ಅಭಿವ್ಯಕ್ತಿ ವಿಧಾನವಾಗಿದ್ದು, ಸೃಷ್ಟಿಕರ್ತರು ಅವರು ಜಗತ್ತನ್ನು ಹೇಗೆ ವೀಕ್ಷಿಸುತ್ತಾರೆ ಅಥವಾ ಅದರ ವಿಭಿನ್ನ ಅಂಶಗಳನ್ನು ಹೇಗೆ...
- Advertisement -spot_img

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...
- Advertisement -spot_img
error: Content is protected !!
Join WhatsApp Group