ಕವನ

ಕವನ: ಜನುಮ ದಿನ

ಜನುಮ ದಿನ ತಾಯ ಒಡಲಿಂದ ಮಡಿಲಪ್ಪುಗೆ ಸೇರಿದ ದಿನ ಪ್ರಥಮ ಅಪ್ಪುಗೆ,ಚುಂಬನ ಪಡೆದ ದಿನ ಮುದ್ದು ಕಂದನ ಕಂಬನಿ ಸುರಿದ ಮೊದಲ ದಿನ ನವ ಮಾಸದ ನಿದ್ರೆಗೆ ಕೊನೆ ಹಾಡಿದ ದಿನ// ಜನ್ಮ ನೀಡಿದ ಅಮ್ಮ ಮರು ಜನ್ಮ ಪಡೆದ ದಿನ ಕಂದ ಕೈ ಸೇರಿದಾಗ ಸ್ವರ್ಗದಾನಂದ ಸಿಕ್ಕ ದಿನ ಕೋಮಲ ವದನ ಕಂಡಾಗ ಸಂಕಷ್ಟ ಮರೆತ ದಿನ ಸರಿಸಾಟಿಗೆ ಸಿಗದ ಸುಂದರ ಕ್ಷಣಗಳ ದಿನ// ಮನೆಯ...

ತಂಬಾಕು ರಹಿತ ದಿನದ ಕವನಗಳು

ತಂಬಾಕು ನಿಷೇಧ ಜಾಗೃತಿ ತಂಬಾಕು ಸೇವನೆ ತರುತ್ತದೆ ನಾನಾ ರೀತಿಯ ಕಾಯಿಲೆ ಬೀಡಿ ಸಿಗರೇಟು ಹುಕ್ಕಾ ನಿಲ್ಲಿಸುತ್ತದೆ ಉಸಿರನ್ನು ಪಕ್ಕಾ ಇವುಗಳ ಸೇವನೆಯಿಂದ ಶ್ವಾಸಕೋಶ ಕ್ಯಾನ್ಸರ್ ಪಕ್ಕಾ ನೀವಲ್ಲದೆ ನಿಮ್ಮ ಕುಟುಂಬಕ್ಕೂ ಸುತ್ತಲಿನವರಿಗೂ ಕಾಯಿಲೆ ಪಕ್ಕಾ ಇದು ಮೆದುಳಿಗೂ ತರುತ್ತದೆ ಹಾನಿ ಅದಕ್ಕಾಗಿ ತಂಬಾಕು ಸೇವನೆ ಬಿಟ್ಟುಬಿಡಿ ಇದು ಗಂಟಲು ಬಾಯಿ ಶ್ವಾಸಕ್ಕೂ ತರುತ್ತದೆ ಕ್ಯಾನ್ಸರ್ ಬಿಪಿ ಷುಗರ್ ಅಲ್ಲದೆ ದೇಹಕ್ಕೂ ತರುತ್ತದೆ ಸ್ಟ್ರೋಕ್ ಬೀಡಿ ಸಿಗರೇಟ್ ಹುಕ್ಕಾ ಗುಟ್ಕಾ ಜರದಾ...

ಕವನ: ಅನ್ನ ನೀಡಿ ಧನ್ಯರಾಗಿ

ಅನ್ನ ನೀಡಿ ಧನ್ಯರಾಗಿ ಆಡಂಬರ ಬಿಡಿ ಅನ್ನ ನೀಡಿ ವಿಲಾಸಕ್ಕೆ ಎಲ್ಲೆ ಇಲ್ಲ ನೆನಪಿಡಿ ವಕ್ಕರಿಸಿರಲು ಮಹಾಮಾರಿ ಎಲ್ಲಿಹುದು ನೆಮ್ಮದಿ ಹೋಮ ಹವನಗಳನ್ನು ತ್ಯಜಿಸಿ ಹಸಿದವನಿಗೆ ಅನ್ನ ಉಣಿಸಿ ಕೈಚಾಚಿರುವಾಗ ಹಸಿದು ಫೋಟೋ ಕ್ಲಿಕ್ಕಿಸಬೇಡಿ ನೆಗೆದು ಬಯಕೆಗಳಿಗೆಲ್ಲಿ ಕೊನೆ ಮನಸ್ಸು ಹುಚ್ಚುತನದ ಕೋಣೆ ತೃಪ್ತ ಭಾವ ಬೇಕಿದೆ ನೆಮ್ಮದಿಯ ಬದುಕಿಗೆ ದಾನ ಧರ್ಮದಲ್ಲಿರಲು ನೀನು ಮನದ ಸಂತಸಕ್ಕೆ ಕೊರತೆ ಇಹುದೇನು ಒಂದು ಸಾರಿ ದಾನ ಮಾಡು ಸಿಗುವ ಸಂತಸ ನೋಡು ಮುಗುಳು ನಕ್ಕಾಗ ಆ ಜೀವ ಜಗತ್ತನ್ನೇ ಗೆದ್ದಂತಾಗುವದು ನಿನ್ನ...

ಕವನ: ಲಾಕ್‍ಡೌನ್ ಸತ್ಯಗಳು..!

"ಇಂದಿನ ದಿನಮಾನದ ಮೇಲೊಂದು ಹಾಸ್ಯಕವಿತೆ. ಪ್ರಸ್ತುತ ವಿದ್ಯಮಾನಗಳ ಮೇಲಿನ ನಗೆಗವಿತೆ. ಇಲ್ಲಿ ಹಾಸ್ಯವಿದೆ, ಲಾಸ್ಯವಿದೆ, ವ್ಯಂಗ್ಯವಿದೆ, ವಿನೋದವಿದೆ, ವಿಡಂಬನೆಯಿದೆ ಜೊತೆಜೊತೆಗೆ ವಾಸ್ತವವೂ ಇದೆ. ಬದುಕಿನ ಬದಲಾವಣೆಯ ಹಾದಿಯ ನಿಚ್ಚಳ ಸತ್ಯಗಳಿವೆ. ಓದಿ ನೋಡಿ.. ಮೊಗವರಳಿಸಿ ಮುದಗೊಳಿಸುವ ನಗುವಿನ ಲಹರಿಯಿದೆ. ಜೊತೆಗೆ ಮನವನ್ನು ಚಿಂತನೆಗೆ ಒರೆಹಚ್ಚುವ ಸತ್ಯ ಲಹರಿಯೂ ಇದೆ. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೇಶ್....

ಕವನಗಳು

ನಿನದೆನ್ನುವುದೇನಿಲ್ಲ ಈ ನಿಸರ್ಗ ನಿರ್ಮಿತ ನೋಡೆಲ್ಲ ಮನುಜ ನಿನದೆನ್ನುವದೇನಿಲ್ಲ ನಿಜ, ಬಂದು ಹೋಗುವ ಮೂರು ದಿನದ ಸಂತೆಯಲ್ಲಿ ನಿಂತು ಯಜಮಾನನನ್ನು ಮರೆತು ತಿರುಗುವ ತಿಳಿಗೇಡಿಯಾದಿ ನಿಜ, ಏನೆಲ್ಲಾ ನನ್ನದೆಂದು ಬೀಗುತ್ತಿರುವ ನೀನು ಇರುವ ನಿಸರ್ಗವನು ಹಾಗೆ ಇರಲು ಬಿಡಲು ಕಲಿಯಲಿಲ್ಲ ನಿಜ ನಿಜವರಿಯದ ನಿನಗೆ ನಿಸರ್ಗ ನಿಡುತ್ತಿರುವ ಈ ತೊಡಕುಗಳಿಂದಾದರು ತಿಳಿಯದಿದ್ದರೆ ಕರೋನಾಗಿಂತಲೂ ಅಪಾಯದ ನಿರೀಕ್ಷೆ ನಿನ್ನದು ನಿಜ.....ಮೈಮರೆಯದಿರು ಮನೆಯೊಳಗಿರದೆ ಮೈಮರೆತು ಬರುವರಂಗಳಕೆ...

ಕವನ: ಸ್ವಚ್ಛ ಸಮಾಜ ನಿರ್ಮಾಪಕರು..

ಸ್ವಚ್ಛ ಸಮಾಜ ನಿರ್ಮಾಪಕರು.. ಚಳಿ ಇರಲಿ, ಬಿಸಿಲಿರಲಿ, ಮಳೆ 'ಧೋ ಎಂದು ಸುರಿಯುತಿರಲಿ, ನಿಮ್ಮ ಸೇವೆಯೇ ನಮ್ಮ ಧರ್ಮ, ಬಸವಣ್ಣನ ಕಾಯಕ ತತ್ವದಲಿ ಅನುದಿನ ಬಾಳುತಿಹೆವು , ಸ್ವಚ್ಛ ಸಮಾಜ ನಿರ್ಮಾತೃಗಳು ನಾವು ಪೌರಕಾರ್ಮಿಕರು... ಕೆಟ್ಟುನಿಂತ ಒಳಚರಂಡಿಗಳ, ಅನೈರ್ಮಲ್ಯದ ರಸ್ತೆಗಳ ದುರಸ್ತಿ ಗೊಳಿಸಿ, ಬೆಳೆದುನಿಂತ ಗಿಡಗಂಟಿಗಳ ಕಿತ್ತು, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವೆವು ಸಮಾಜದ ಒಳಿತಿಗಾಗಿ ನಮ್ಮ ಕೈಕಾಲುಗಳ ಕೊಳೆ‌ ಮಾಡಿಕೊಳ್ಳುವೆವು.. ಸ್ವಚ್ಛ ಭಾರತ ನಿರ್ಮಾಣಕ್ಕೆ ಪ್ರಾಣವನೇ ಮೀಸಲಿಟ್ಟಿಹೆವು , ನಾವು ಪೌರಕಾರ್ಮಿಕರು... ತಲೆತಲಾಂತರದಿಂದ ಸ್ವಚ್ಛ ಸಮಾಜಕೆ ಅನುದಿನ...

ಕವನ: ಹಸಿರು (ಉಸಿರು ) ರಕ್ಷಕರು.

ಹಸಿರು (ಉಸಿರು ) ರಕ್ಷಕರು. ನಮ್ಮ ಜೀವ ಪಣಕ್ಕಿಟ್ಟು , ನಿಮಗೆ ಹಸಿರು-ಉಸಿರು ನೀಡುವವರು ನಾವು.. ವಿಶ್ವ ಹಸಿರಾಗಲು ,ಜೀವನ ಬೆಳಕಾಗಲು ಭೂಮಿ ತಂಪಾಗಲು, ಬಾಳು ಇಂಪಾಗಲು ದಿನ-ರಾತ್ರಿ ಎಲ್ಲವ ತ್ಯಜಿಸಿ ಶ್ರಮಿಸುವವರು ನಾವು, ನಾವು ಅರಣ್ಯ ರಕ್ಷಕರು.... ಮರ-ಗಿಡಗಳೇ ನಮಗೆ ಕುಟುಂಬ , ವನ್ಯಪ್ರಾಣಿಗಳೆ ನಮಗೆ ಬಂಧುಗಳು , ಕೋಗಿಲೆಗಳ ಕುಹೂ-ಕುಹೂ‌ಗಾನ ನಮಗೆ ಸುಮಧುರ ಸಂಗೀತ, ನವಿಲುಗಳ ನರ್ತನವೇ ನಮಗೆ ಜಗತ್ಪ್ರಸಿದ್ಧ ನಾಟ್ಯ, ಮೊಲ,ಜಿಂಕೆಗಳ‌ ಶರವೇಗದ ಓಟವೇ .. ನಮ್ಮ ಉತ್ಸಾಹದ ಬದುಕಿಗೆ ಸ್ಪೂರ್ತಿ......... ಒಮ್ಮೆ...

ನಿನ್ನದೆಂತಹ ಪ್ರೀತಿ ಅಪ್ಪ

ನಿನ್ನದೆಂತಹ ಪ್ರೀತಿ ಅಪ್ಪ ಅಂತಹ ಮಮತೆ ಬೇರೊಬ್ಬರಲಿಲ್ಲ ಬೇರೆಯವರಲ್ಲಿ ಆ ಪ್ರೀತಿ ಕಾಣಲಿಲ್ಲ ಜಗದಲಿ ಹುಡುಕಿದರೂ ಸಿಗಲಿಲ್ಲ ನಿನ್ನದೆಂತಹ ಪ್ರೀತಿ ಅಪ್ಪ ದು:ಖ ನುಂಗಿ ಸಂತಸ ತಂದೆ ನಗು ನಗುತ ಸಾಗಿ ಬಂದೆ ಬಾಳ ಬಂಡೆ ನಡೆಸುತ್ತ ಬಂದೆ ನಿನ್ನದೆಂತಹ ಪ್ರೀತಿ ಅಪ್ಪ ಹಿರಿಮಗನಿಗೆ ಅಭಿಮಾನದ ಪ್ರೀತಿ ಕಿರಿಮಗನಿಗೆ ಕಾಳಜಿಯ ಪ್ರೀತಿ ಮಗಳಮೇಲೋ ಪ್ರೀತಿಯೋ ಪ್ರೀತಿ ನಿನ್ನದೆಂತಹ ಪ್ರೀತಿ ಅಪ್ಪ ಕಂಡಕನಸೆಲ್ಲವ ಸಾಕಾರಗೊಳಿಸಿದೆ ಬದುಕಿನ ಸಾರವನು ತಿಳಿಸಿದೆ ಲೋಕದ ಜ್ಞಾನವ ನೀಡಿದೆ ನಿನ್ನದೆಂತಹ ಪ್ರೀತಿ ಅಪ್ಪ ಆಕಾಶದೆತ್ತರದಲಿ ಹುಡುಕಿದೆ ಪಾತಾಳದಡಿಯಲಿ...

ಕವನ: ಅಮ್ಮಾ

ಅಮ್ಮಾ ಅಮ್ಮಾ ನಿನ್ನ ಎದೆಯಾಳದ ಕಪ್ಪೆಚಿಪ್ಪಿನಲ್ಲಿನ ಮುತ್ತಿನಂತಾ ಪ್ರೀತಿಗೆ ನಾ ಸೋತು ಶರಣಾಗುವೆ ನಿನ್ನ ತೋಳಲ್ಲಿ ಬಂಧಿಯಾಗಿ ನಿನ್ನ ಪ್ರೀತಿಗೆ ಮರುಮಾತಾಡದೇ ಮೌನಿಯಾಗಿ ನಾ ನಿಸ್ವಾರ್ಥಿಯಾಗಿ ಬದುಕಿರುವೆ ಅಮ್ಮಾ ನೀ ನವಮಾಸದಿ ಹೊತ್ತು ನಮ್ಮನ್ನು ಹೆತ್ತು. ನಾ ಸೋತು ಶರಣಾದಾಗ ಗೆಲುವಿನ ದಾರಿ ತೋರಿಸಿ ನಿಸ್ವಾರ್ಥ ಸೇವೆ ಗೈದಿರುವೆ ಅಮ್ಮಾ ನಾ ಅತ್ತಾಗ ಕಣ್ಣೋರಿಸಿ ನಕ್ಕಾಗ ನಗು ನಕ್ಕು ನನ್ನ ಸುಖಃ...

ಕವನ: ಕಾಯಕ ರತ್ನಗಳು..

ಕಾಯಕ ರತ್ನಗಳು.. ಶ್ವೇತ ವಸ್ತ್ರ, ಶುಭ್ರ ಮನಸು, ಜಾತಿ-ಮತ-ಧರ್ಮಗಳ ಗೊಡವೆ ಬಿಟ್ಟು, ಸೇವೆಯೇ ಪರಮ ಧರ್ಮವಾಗಿ ರೋಗಿಗಳ ಸೇವೆಯಲೇ ಜೀವನದಿ ತೃಪ್ತಿ ಕಾಣುವ ಓ ದಾದಿ ಸಹೋದರಿಯರೇ ನಿಮಗೆ ನಮೋ ನಮಃ... ಅನುದಿನದ ಜಂಜಾಟವ ಮರೆತು, ರೋಗಿಗಳ ಆರೋಗ್ಯ ಸೇವೆಯಲೆ ಬಹುಪಾಲು ಜೀವನ ಕಳೆಯುವ ನೀವು ರೋಗಿಗಳ ಬದುಕಿಸಲು ಧರೆಗಿಳಿದು ಬಂದಿರುವ ಅಶ್ವಿನಿ ದೇವತೆಗಳು.... ಹತಾಶ ರೋಗಿಗಳಿಗೆ ಬದುಕುವ ಭರವಸೆ ನೀಡುವ ನಿಮ್ಮ ಮೊಗದ ಮುಗುಳ್ನಗೆ, ಹೆತ್ತ ತಾಯಿಯಂತೆ ಸಾಂತ್ವನ ನೀಡುವ , ಭರವಸೆಯ ಮೆಲ್ನುಡಿಗಳು.. ರೋಗಿಗಳನು ಕುಟುಂಬದವರಂತೆ ಕಾಣುವ ನಿಮ್ಮ ಪರಿಶುದ್ದ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group