ಸಂಪಾದಕೀಯ
ಅತ್ಯಾಚಾರ ಯತ್ನಕ್ಕೆ ಅತ್ಯಾಚಾರದ ಶಿಕ್ಷೆ ಕೊಡಲಾಗದು – ನ್ಯಾಯವಾದಿ ಚೌಕಾಶಿ
ಮೂಡಲಗಿ - ಇತ್ತೀಚೆಗೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಅತ್ಯಾಚಾರ ಕುರಿತಂತೆ ಹೇಳಿದ ಹೇಳಿಕೆಯೊಂದು ದೇಶಾದ್ಯಂತ ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ.ಸ್ತನ ಮುಟ್ಟುವುದು, ಪೈಜಾಮ ಹಿಡಿದು ಎಳೆಯುವುದು ಅತ್ಯಾಚಾರವಲ್ಲ ಎಂಬುದೇ ಅವರ ಮಾತಿನ ಎಳೆ. ಅದರ ಬಗ್ಗೆ ಅನೇಕ ಜನರು ವಿವಿಧ ರೀತಿಯಲ್ಲಿ ಸ್ಪಂದಿಸಿದ್ದಾರೆ. ಮಹಿಳಾ ಸಂಘಟನೆಯ ಮುಖ್ಯಸ್ಥೆಯೊಬ್ಬರು ನ್ಯಾಯಮೂರ್ತಿಗಳ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ....
ಸಂಪಾದಕೀಯ
ಕಲ್ಲೋಳಿಯ ಗಬ್ಬು ನಾರುವ ಸಾರ್ವಜನಿಕ ಮೂತ್ರಾಲಯ
ಮೂಡಲಗಿ - ತಾಲೂಕಿನ ಕಲ್ಲೋಳಿ ಗ್ರಾಮದ ತುಕ್ಕಾನಟ್ಟಿ ರಸ್ತೆಯಲ್ಲಿ ಒಂದು ಸಾರ್ವಜನಿಕ ಮೂತ್ರಾಲಯವಿದ್ದು ಅತ್ಯಂತ ಗಬ್ಬು ನಾತ ಬೀರುತ್ತಿದ್ದರೂ ಇದರ ವಾಸನೆ ಇಲ್ಲಿನ ಪಟ್ಟಣ ಪಂಚಾಯಿತಿಯವರ ಮೂಗಿಗೆ ಬಡಿಯದೇ ಇರುವುದು ವಿಚಿತ್ರವಾಗಿದೆ.ಸುಮಾರು ಐದಾರು ವರ್ಷಗಳ ಹಿಂದೆಯೇ ಈ ಮೂತ್ರಾಲಯದ ಬಗ್ಗೆ ಪತ್ರಿಕೆಯಲ್ಲಿ ಬರೆದು ಪಂಚಾಯಿತಿಯ ಮುಖ್ಯಾಧಿಕಾರಿಗಳನ್ನು ಎಚ್ಚರಿಸಲಾಗಿತ್ತು. ಅವರೊಡನೆ ಮಾತನಾಡಿ ಗಮನ ಸೆಳೆದಾಗ ಅವರು...
ಸಂಪಾದಕೀಯ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸಾಯಿಟಿ ಅವ್ಯವಹಾರಕ್ಕೆ ಠೇವಣಿದಾರರ ಬಲಿ
ಕರ್ನಾಟಕ ಸರಕಾರ ಬಡವರ ಪರ ಕಾಳಜಿ ಎಂದೆನ್ನುವುದು ಸಂಪೂರ್ಣ ಸುಳ್ಳಾಗಬಾರದು. ನಾಡು ಕಂಡ ಅತ್ಯಂತ ಭ್ರಷ್ಟ ಸರಕಾರ ಇದಾಗಬಾರದು. ಸಹಕಾರ ಕ್ಷೇತ್ರ,ಕಂದಾಯ ಇಲಾಖೆ ಮಂತ್ರಿಗಳು ಜನರ ಹಣವನ್ನು ಕೊಳ್ಳೆ ಹೊಡೆಯಲು ಬಿಟ್ಟು ಮೋಜು ನೋಡುತ್ತಿದ್ದಾರೆ.ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು ತಮ್ಮ ಉಳಿತಾಯಕ್ಕಾಗಿ ಭವಿಷ್ಯಕ್ಕಾಗಿ...
ಸಂಪಾದಕೀಯ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸಾಯಿಟಿಯ ಠೇವಣಿದಾರರ ಹಣ ಸರ್ಕಾರ ವಾಪಸ್ ಕೊಡಿಸಬೇಕು
ಕರ್ನಾಟಕ ಸರಕಾರ ಬಡವರ ಪರ ಕಾಳಜಿ ಎಂದೆನ್ನುವುದು ಸಂಪೂರ್ಣ ಸುಳ್ಳಾಗಿದೆ. ನಾಡು ಕಂಡ ಅತ್ಯಂತ ಭ್ರಷ್ಟ ಸರಕಾರ ಇದಾಗಿದೆ ಎಂದರೆ ತಪ್ಪಲ್ಲ. ಸಹಕಾರ ಕ್ಷೇತ್ರ, ಕಂದಾಯ ಇಲಾಖೆಯ ಮಂತ್ರಿಗಳು ಜನರ ಹಣವನ್ನು ಕೊಳ್ಳೆ ಹೊಡೆಯಲು ಬಿಟ್ಟು ಮೋಜು ನೋಡುತ್ತಿದ್ದಾರೆ.ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು...
ಸಂಪಾದಕೀಯ
ಶ್ರೀರಂಗಪಟ್ಟಣದ ಕಾವೇರಿ ತೀರ ಸ್ವಚ್ಛವಾಗಲಿ
ಮಂಡ್ಯ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಶ್ರೀ ರಂಗ ಪಟ್ಟಣದ ಶ್ರೀ ರಂಗನಾಥ ಮಂದಿರ ಪಕ್ಕದ ಕಾವೇರಿ ಸ್ನಾನ ಘಟ್ಟವು ಪವಿತ್ರವಾಗಿರಬೇಕಾದುದು ತೀರಾ ಅಪವಿತ್ರವಾಗಿ ಸನಾತನ ಭಕ್ತಿಗೆ ಅಪಚಾರವಾಗುತ್ತಿದೆ.ಶ್ರೀ ರಂಗ ದೇವಸ್ಥಾನಕ್ಕೆ ಬರುವವರು ಪವಿತ್ರ ಕಾವೇರಿ ನದಿಯಲ್ಲಿ ಸ್ನಾನ ಮಾಡಬೇಕೆಂಬುದು ಪ್ರತೀತಿ. ಆದರೆ ನದಿಯ ತೀರವನ್ನು ನೋಡಿದರೆ ವಾಕರಿಕೆ ಬರುವಂತಾಗುತ್ತದೆ. ನದಿ ತೀರದಲ್ಲಿ ಶ್ರೀ...
ಸಂಪಾದಕೀಯ
ಕಾಂಗ್ರೆಸ್ ಸಚಿವರ ಪ್ರಶ್ನೆಗಳಿಗೆ ಬಿಜೆಪಿ ಯಾಕೆ ಉತ್ತರಿಸಬಾರದು ?
ಇ ತ್ತೀಚೆಗೆ ಕಾಂಗ್ರೆಸ್ ಸರ್ಕಾರದಲ್ಲಿ ಏನೇ ಹಗರಣಗಳು ನಡೆದರೂ, ಏನೇ ಅಪಸವ್ಯಗಳು ನಡೆದರೂ ಅದನ್ನು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ನಾಯಕರ ಒಂದೇ ವರಾತ ಏನೆಂದರೆ, ಹಾಗೆ ಅದು ಬಿಜೆಪಿ ಆಡಳಿತದಲ್ಲಿಯೂ ನಡೆದಿತ್ತು ಎಂಬುದು ! ಇದು ಒಂದು ರೀತಿಯಲ್ಲಿ ಹೊಟ್ಟೆ ನೋವೆಂದು ಶಾಲೆಗೆ ಹೋಗದ ಅಕ್ಕನ ನೆಪದಿಂದ ತಾನೂ ಶಾಲೆಗೆ ಚಕ್ಕರ್ ಹಾಕುವ...
ಸಂಪಾದಕೀಯ
ಶಾಲೆಯ ಅಮೂಲ್ಯ ರತ್ನಗಳಿಗೆ ಭರವಸೆ ದೊರಕಲಿ
ಮೂಡಲಗಿ - ಇದೇ ತಿಂಗಳಿನಲ್ಲಿ ಒಂದೇ ವಾರದ ಅವಧಿಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಎರಡು ಖಾಸಗಿ ಶಾಲೆಗಳ ವಾಹನಗಳು ಅಪಘಾತಕ್ಕೆ ಈಡಾಗಿರುವ ಕಳವಳಕಾರಿ ಘಟನೆ ಮೂಡಲಗಿ ತಾಲೂಕಿನಲ್ಲಿ ಜರುಗಿದೆ.ಶಾಲಾ ವಾಹನಗಳಲ್ಲಿ ಅಮೂಲ್ಯ ರತ್ನಗಳು ಸಂಚರಿಸುತ್ತವೆ. ಅದಕ್ಕೆಂದೇ ವಾಹನಗಳ ಹಿಂದೆ ' ಅಮೂಲ್ಯ ರತ್ನಗಳಿವೆ ಸಾಕಷ್ಟು ಅಂತರ ಕಾಯ್ದುಕೊಳ್ಳಿ' ಎಂದು ಬರೆದಿರುವುದನ್ನು ನಾವು ನೋಡುತ್ತೇವೆ. ಹೀಗೆ...
ಸಂಪಾದಕೀಯ
ಮೂಡಲಗಿಗೆ ಯಾಕೆ ಬರೋದಿಲ್ಲ ಕನ್ನಡ ಜ್ಯೋತಿ ರಥ ಯಾತ್ರೆ ?
ಮೂಡಲಗಿ - ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ಜ್ಯೋತಿ ಹೊತ್ತ ಕನ್ನಡಮ್ಮನ ರಥ ಯಾತ್ರೆಯು ಬೆಳಗಾವಿಯ ಎಲ್ಲ ತಾಲೂಕು ಸ್ಥಳಗಳಿಗೆ ಆಗಮಿಸುತ್ತಿದ್ದು ಅದರಲ್ಲಿ ಮೂಡಲಗಿಯ ಹೆಸರಿಲ್ಲದೇ ಇರುವುದು ಖಂಡನೀಯ.ಇದು ಯಾರ ನಿರ್ಲಕ್ಷ್ಯದಿಂದ ಹೀಗಾಯಿತು ಎಂಬುದಕ್ಕೆ ತಾಲೂಕಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್...
ಸಂಪಾದಕೀಯ
ರೈತನಿಗೆ ಅನ್ಯಾಯವಾಗದಂತೆ ನಡೆದುಕೊಳ್ಳಬೇಕಾಗಿದೆ
ರೈತನಿಗೆ ಅನ್ಯಾಯವಾಗಬಾರದಂತೆ ನಡೆದುಕೊಳ್ಳಬೇಕಾಗಿದೆನಮ್ಮ ದೇಶದಲ್ಲಿ ಅನ್ನದಾತನೆಂದು ಕರೆಯಲ್ಪಡುವ ರೈತನಿಗೆ ಇನ್ನೊಂದು ಹೆಸರೆಂದರೆ ದೇಶದ ಬೆನ್ನೆಲುಬು ಅಂತ ಇದೆ. ಆದರೆ ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆ, ಭ್ರಷ್ಟ ಆಡಳಿತ ವ್ಯವಸ್ಥೆ ರೈತನ ಬೆನ್ನೆಲುಬನ್ನೇ ಮುರಿದು ಹಾಕಿದೆಯೆಂದರೆ ತಪ್ಪಾಗಲಾರದು. ಇದಕ್ಕೆ ಕಾರಣವೆಂದರೆ ಸರ್ಕಾರ ರೈತನ ಹೆಸರಿನಲ್ಲಿ ಜಾರಿಗೆ ತರುವ ಅನೇಕ ಯೋಜನೆಗಳ ಅರಿವು ರೈತನಿಗೆ ಇರದೇ ಇರುವುದು...
ಸಂಪಾದಕೀಯ
ಮೂಡಲಗಿ : ಮೀಸಲಿದ್ದರೂ ಸಾಮಾನ್ಯ ವರ್ಗಕ್ಕೆ ಸಿಗದ ಪುರಸಭೆ ಅಧ್ಯಕ್ಷ ಸ್ಥಾನ !
ಮೂಡಲಗಿ-ಗುರ್ಲಾಪೂರ ಜನರಲ್ ಕೆಟಗರಿಯಲ್ಲಿ ನೀರವ ಮೌನಮೂಡಲಗಿ - ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನವು ಸಾಮಾನ್ಯ (ಜನರಲ್) ಕೆಟಗರಿಯ ಅಭ್ಯರ್ಥಿಗೇ ಮೀಸಲು ಎಂದು ಸರ್ಕಾರದ ಆದೇಶವಿದ್ದರೂ ಮೂಡಲಗಿ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯೇತರ ಕೆಟಗರಿಯ ಅಭ್ಯರ್ಥಿಗೆ ಹೋಗಿದ್ದರಿಂದ ಮೂಡಲಗಿ, ಗುರ್ಲಾಪೂರದ ಜನತೆ ಹುಬ್ಬೇರಿಸುವಂತಾಗಿದೆ.ಅಧ್ಯಕ್ಷರಾಗಿ ಶ್ರೀಮತಿ ಖುರಶಾದ ಬೇಗಂ ನದಾಫ, ಉಪಾಧ್ಯಕ್ಷರಾಗಿ ಶ್ರೀಮತಿ ಭೀಮವ್ವ ದುರಗಪ್ಪ ಪೂಜೇರಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



