ಸಂಪಾದಕೀಯ
ಬೆಳಗಾವಿ ಪ್ರವಾಹ : ಸಮೀಪ ಸುಳಿಯದ ಜಿಲ್ಲೆಯ ಜನನಾಯಕರು
ಸಂತ್ರಸ್ತರ ಸಂಕಷ್ಟಗಳು ತೀರುವುದ್ಯಾವಾಗ ?ಮೂಡಲಗಿ - ಬೆಳಗಾವಿ ಜಿಲ್ಲೆಯ ವಿವಿಧ ಪಕ್ಷಗಳ ಶಾಸಕರು, ಸಂಸದರು ಅಲ್ಲದೆ ಉಸ್ತುವಾರಿ ಸಚಿವರು ಕೂಡ ಅದೆಂಥ ಘನಂದಾರಿ ಜನಸೇವೆಯಲ್ಲಿ ತೊಡಗಿದ್ದಾರೋ ಏನೋ ಆದರೆ ಮಹಾ ಪ್ರವಾಹದಿಂದ ತೊಂದರೆಗೊಳಗಾದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನತ್ತ ತಿರುಗಿ ನೋಡಲೂ ಅವರಲ್ಲಿ ಸಮಯವಿಲ್ಲದಾಗಿದೆ.ಪ್ರತಿಸಲ ಹೆಚ್ಚು ಕಡಿಮೆ ಇದೇ ತಿಂಗಳಲ್ಲಿ ವರ್ಷಾಧಾರೆಯಿಂದ ಜಿಲ್ಲೆಯ ಘಟಪ್ರಭಾ,...
ಸಂಪಾದಕೀಯ
ಆರ್ಥಿಕ ಹೊರೆಯಾದ ಹೆಚ್ಚುವರಿ ವಿಶ್ವ ವಿದ್ಯಾಲಯಗಳು
ಹಿಂದಿನ ಸರಕಾರ ಇದ್ದ ಸಮಯದಲ್ಲಿ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ರೀತಿಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಶ್ವ ವಿದ್ಯಾಲಯ ಸ್ಥಾಪಿಸಿ ಯಾವುದೇ ಮೂಲಭೂತ ಸವಲತ್ತು ಸೌಕರ್ಯ ಇಲ್ಲದ ಅತ್ಯಂತ ಕಳಪೆ ಗುಣಮಟ್ಟದ ಕಟ್ಟಡದಲ್ಲಿ ವಿಶ್ವ ವಿದ್ಯಾಲಯಗಳನ್ನು ತರಾತುರಿಯಲ್ಲಿ ಸ್ಥಾಪಿಸಿ ಅನೇಕ ಕುಲ ಸಚಿವರನ್ನು ಶೈಕ್ಷಣಿಕ ಹಾಗೂ ಸೇವಾ ಜೇಷ್ಠತೆ ಅರ್ಹತೆಯನ್ನು ನೋಡದೆ ನೇಮಕಾತಿ ಮಾಡಿ ಸ್ನಾತಕೊತ್ತರ...
ಸಂಪಾದಕೀಯ
ಪ್ರವಾಹದಲ್ಲಿ ಕೊಚ್ಚಿ ಹೋದ ಕುಟುಂಬ : ಪ್ರಕೃತಿಯ ಜೊತೆ ಚೆಲ್ಲಾಟವೇಕೆ ?
ಜಲಪಾತ ವೀಕ್ಷಿಸಲು ಹೋಗಿದ್ದ ಮುಂಬೈ ಮೂಲದ ಕುಟುಂಬವೊಂದು ಪ್ರವಾಹದಲ್ಲಿ ಕೊಚ್ಚಿ ಹೋದ ದಾರುಣ ಘಟನೆಯ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗುತ್ತಿದ್ದು ಪ್ರಕೃತಿಯ ಜೊತೆ ಚೆಲ್ಲಾಟವಾಡುವವರಿಗೆ ಯಾವಾಗ ಎಚ್ಚರಿಕೆ ಮೂಡುವುದೋ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.ಮಹಾರಾಷ್ಟ್ರದ ಪುಣೆ ಸಮೀಪದ ಲೋನಾವಾಲಾದ ಪ್ರಕೃತಿ ಸೌಂದರ್ಯ ಸವಿಯಲು ಬಂದಿದ್ದ ಕುಟುಂಬವೊಂದು ಜಲಪಾತದ ವೀಕ್ಷಣೆಗೆ ಹೋಗಿದ್ದು ನದಿಯ ತೀರದಲ್ಲಿ...
ಸಂಪಾದಕೀಯ
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಕಾಂಗ್ರೆಸ್ ನ ರಾಹುಲ್ ಗಾಂಧಿ ಹಾಗೂ ಇತರರು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದುದು ತೀರಾ ನಾಟಕೀಯ ಹಾಗೂ ನಾಚಿಕೆಗೇಡಿನ ಸಂಗತಿ. ಅದೂ ರಾಹುಲ್ ಗಾಂಧಿಯ ಅಜ್ಜಿ ಸಂವಿಧಾನವನ್ನು ಎಲ್ಲಾ ರೀತಿಯಲ್ಲೂ ಮಗ್ಗುಲು ಮುರಿದು ತುರ್ತು ಪರಿಸ್ಥಿತಿ ಹೇರಿ...
ಸಂಪಾದಕೀಯ
ಮೂಡಲಗಿಯ ಸಮಗ್ರ ಅಭಿವೃದ್ಧಿಯಾಗುವುದು ಯಾವಾಗ ?
ಬೆಳಗಾವಿ ಜಿಲ್ಲೆಯ ವಾಣಿಜ್ಯ ನಗರವಾದ ಮೂಡಲಗಿ ತಾಲೂಕಾ ಪ್ರದೇಶವಾಗಿ ಐದಾರು ವರ್ಷಗಳೇ ಕಳೆದರೂ ನಗರದಲ್ಲಿ ಯಾವುದೇ ಅಭಿವೃದ್ಧಿ ಇಲ್ಲದೆ, ನಗರದಲ್ಲಿ ಸ್ವಚ್ಛತೆ ಶಿಸ್ತು ಯಾವುದೂ ಇಲ್ಲದೆ ಅತ್ಯಂತ ಬೇಕಾಬಿಟ್ಟಿಯಾಗಿ ಬೆಳೆದು ನಿಂತಿದ್ದು ಶಾಸಕರು, ಪುರಸಭೆಯವರು, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ.....ಹೀಗೆ ಎಲ್ಲಾ ಇಲಾಖೆಗಳಿಂದಲೂ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಡಲಗಿ ಪುರವೆಂಬುದು ಇತ್ತ ನಗರವೂ ಅಲ್ಲದೆ...
ಸಂಪಾದಕೀಯ
ಗ್ಯಾರಂಟಿಗಳು ಮಧ್ಯಮ ವರ್ಗದವರನ್ನು ಕೊಲ್ಲದಿರಲಿ
ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು 'ನುಡಿದಂತೆ ನಡೆದಿದ್ದೇವೆ, ಖಜಾನೆ ಭರ್ತಿಯಾಗಿದೆ' ಎಂಬ ಮುಖ್ಯ ಸುದ್ದಿಯ ತಲೆಬರಹ ನೋಡಿ ನನ್ನಲ್ಲಿ ರೋಷವುಕ್ಕಿತು. ಈ ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲು ಕೆಲವು ಗ್ಯಾರಂಟಿಗಳನ್ನೇನೋ ಕೊಟ್ಟಿದ್ದಾರೆ ಆದರೆ ಅದಕ್ಕೆ ಬದಲಾಗಿ 'ನುಡಿದಂತೆ ನಡೆದಿದ್ದೇವೆ' ಎಂದು ಲಜ್ಜಾಹೀನರಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡುವುದನ್ನು...
ಸಂಪಾದಕೀಯ
ರಾಜಕಾರಣಿಗಳು ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಲಿ
ಚುನಾವಣೆಗಳಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವುದು ಒಂದು ಸಹಜ ಪ್ರಕ್ರಿಯೆ ಎಂಬಂತಾಗಿದೆ. ಇತ್ತೀಚೆಗಂತೂ ಈ ಪ್ರಕ್ರಿಯೆ ನೇರವಾಗಿ ವೈಯಕ್ತಿಕ ಮಟ್ಟಕ್ಕೆ ಇಳಿದು ತನ್ನ ನೈತಿಕತೆ ಕಳೆದುಕೊಂಡಿದೆಯೆನ್ನಬಹುದು. ಇದಕ್ಕೆ ಉದಾಹರಣೆಗಳನ್ನು ಸಾಕಷ್ಟು ಕೊಡಬಹುದು. ಮುಖ್ಯವಾಗಿ ನೋಡುವುದಾದರೆ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಹಾಗೂ ಬಿಜೆಪಿಯ ನರೇಂದ್ರ ಮೋದಿ ಯವರು ಪರಸ್ಪರ...
ಸಂಪಾದಕೀಯ
2026 ಕ್ಕೆ ಬೆಳಗಾವಿ ಏರ್ ಪೋರ್ಟ್ ನೂತನ ಟರ್ಮಿನಲ್ ಸಿದ್ಧ – ಈರಣ್ಣ ಕಡಾಡಿ
ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 357 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ನೂತನ ಟರ್ಮಿನಲ್ 2026 ರೊಳಗೆ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.ಶನಿವಾರ ಡಿ-2 ರಂದು ಬೆಳಗಾವಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಯೋಜನೆಯ ಕುರಿತು ವಿಮಾನ ನಿಲ್ದಾಣ ಸಲಹಾ ಸಮಿತಿಯ...
ಸಂಪಾದಕೀಯ
ಮರೆಯಾಗುತ್ತಿರುವ ಓದುವ ಸುಖ, ಹೆಚ್ಚಿದ ಕನ್ನಡದ ಕೊಲೆ!
ಸುಮಾರು ನಲುವತ್ತು ಸಾವಿರ ಜನಸಂಖ್ಯೆ ಇರುವ, ತಾಲೂಕಾ ಪಟ್ಟಣವಾದ ಮೂಡಲಗಿ ನಗರಕ್ಕೆ ಸುಧಾ ವಾರಪತ್ರಿಕೆಯ ಸಂಚಿಕೆಗಳು ಕೇವಲ ಎರಡು ಬರುತ್ತವೆ, ಮಯೂರ ಒಂದು, ಕೆಲವೇ ಕೆಲವು ತರಂಗ ಹಾಗೂ ತುಷಾರ ಪತ್ರಿಕೆಗಳು ಬರುತ್ತವೆ ಎಂಬುದನ್ನು ಕೇಳಿ ವಿಷಾದವೆನಿಸಿತು. ಇದು ಒಂದು ನಗರದ್ದೇ ಅಲ್ಲ ಎಲ್ಲ ನಗರಗಳಲ್ಲೂ ಪತ್ರಿಕೆಗಳ ಸಂಖ್ಯೆ ಕುಸಿದು ಹೋಗಿದೆ.ಜಾಗತಿಕ ಲೋಕದ ಅದ್ಭುತಗಳನ್ನು...
ಸಂಪಾದಕೀಯ
ಇವರು ಜನಸೇವಕರಲ್ಲ; ಜನಸೇವೆ ಮಾಡುವವರು ಹೀಗೆ ಮಾಡುವುದಿಲ್ಲ !
ಇವರು ಮಾತೆತ್ತಿದರೆ ತಾವು ಜನರ ಸೇವಕರು, ಅಭಿವೃದ್ಧಿಯ ಪರವಾಗಿ ಇರುವವರು ಎಂದು ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಾರೆ ಆದರೆ ಮಾಡುವುದು ಮಾತ್ರ ಸಂಪೂರ್ಣ ಸ್ವಾರ್ಥದ ರಾಜಕಾರಣ. ಕೇವಲ ಟಿಕೆಟ್ ಸಿಗಲಿಲ್ಲ ಎಂಬ ಮಾತ್ರಕ್ಕೇ ಹತ್ತು ಹಲವಾರು ವರ್ಷಗಳಿಂದ ಬೆಳೆದು ಬಂದ ಪಕ್ಷವನ್ನೇ ತೊರೆದು ಹೋಗಿಬಿಡುತ್ತಾರಲ್ಲ ಇದು ಶುದ್ಧ ಮುಠ್ಠಾಳತನ ಮಾತ್ರವಲ್ಲ ಅತ್ಯಂತ ಕೀಳು ಮಟ್ಟದ ರಾಜಕಾರಣ...
Latest News
ಮೂಡಲಗಿ : ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್ಬಾಲ್ ಕ್ರೀಡಾಕೂಟ
ಮೂಡಲಗಿ - ಕ್ರೀಡೆ ಎಂಬುದನ್ನು ಗ್ರೀಕ್ ದೇಶದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದರು ಆದರೆ ಈಗ ಮಕ್ಕಳು ಸದೃಢವಾದ ದೇಹವನ್ನು ಮತ್ತು ಜ್ಞಾನದ ಗ್ರಹಿಕೆಯು ಹೆಚ್ಚಾಗಬೇಕಾದರೆ ಮೊದಲು ಕ್ರೀಡೆಯಲ್ಲಿ...



