ಸುದ್ದಿಗಳು

ಕನ್ನಡ ಕಟ್ಟುವ ಸಾಹಿತ್ಯ ಬರೆದವರು ಬಿಎಂಶ್ರೀ – ನಾಡೋಜ ಮಹೇಶ ಜೋಶಿ

ಬೆಂಗಳೂರು - ಕನ್ನಡದ ಸಾಕುತಂದೆ, ಕನ್ನಡದ ಕಣ್ವ, ಇಂಗ್ಲಿಷ್ ಪ್ರಾಧ್ಯಾಪಕರಾದರೂ ಸಹ ಕನ್ನಡ ಕಟ್ಟುವ ಮೂಲಕ ಇತಿಹಾಸದಲ್ಲಿ ಮರೆಯಲಾಗದ ರೀತಿಯ ಸಾಹಿತ್ಯವನ್ನು ಬರೆದವರು ಬಿ ಎಂ ಶ್ರೀಕಂಠಯ್ಯ. ಅವರ ಜನಪ್ರಿಯ ಭಾವಗೀತೆಗಳು ಕನ್ನಡದ ಹಿರಿಮೆ ಗರಿಮೆಯನ್ನು ಹೆಚ್ಚಿಸಿವೆ. ಕನ್ನಡದ ಸೇನಾನಿ ಕನ್ನಡಪರ ಹೋರಾಟಕ್ಕೆ ಶಕ್ತಿ ತುಂಬಿದ ಮಹಾ ವ್ಯಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ...

ರಾಜಾಜಿ ಕುರಿತ ಕೃತಿ – ನೀವು ಓದಲೇಬೇಕು

ರಾಷ್ಟ್ರ ಕಂಡ ಅಪೂರ್ವ ನಾಯಕ ಚಕ್ರವರ್ತಿ ರಾಜಗೋಪಾಲಾಚಾರಿ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ಮಿದುಳಾಗಿ ಕೆಲಸಮಾಡಿದವರು ಅವರು. ತಮಗೆ ಅನಾಯಾಸವಾಗಿ ಒದಗಿಬಂದ ಕಾಂಗ್ರೆಸ್ಸಿನ ಅಧ್ಯಕ್ಷಸ್ಥಾನವನ್ನು ನಿರಾಕರಿಸಿದವರು ರಾಜಾಜಿ. ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಆಗಿ ಕೆಲಸಮಾಡಿದವರು ಅವರು.ಕೇಂದ್ರಸರಕಾರದಲ್ಲಿ ಗೃಹಮಂತ್ರಿಯಾಗಿ ಮದರಾಸಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಧೀಮಂತ.ಕಾಂಗ್ರೆಸ್ಸನ್ನು ಅನೇಕ ಸಂಕಟಗಳಿಂದ ಪಾರುಮಾಡಿದ್ದ ವ್ಯಕ್ತಿ, ಕಾಂಗ್ರೆಸ್ಸನ್ನೇ...

ಮೈಸೂರು; ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಣೆ

ಮೈಸೂರು - ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಇಂದು ಕೆಆರ್ ನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆಯನ್ನು ಅತ್ಯಂತ ಸರಳವಾಗಿ,ವಿಶಿಷ್ಟವಾಗಿ ಆಚರಿಸಲಾಯಿತು.ಕಾಲೇಜಿನ ಹೊರ ಆವರಣದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ನಂತರ ಭಾವಚಿತ್ರದ ಮುಂದೆ ಮೇಣದ...

ಸಾವಿತ್ರಿ ಬಾಯಿ ಫುಲೆಯವರ ಸಾಮಾಜಿಕ ಸೇವೆ ಶ್ಲಾಘನೀಯ – ಪ್ರೊ. ಚೇತನರಾಜ್ ಬಿ.

ಮೂಡಲಗಿ - ಭಾರತದ ಮಹಿಳೆಯರು ನಾನಾ ರಂಗಗಳಲ್ಲಿಯೂ ಸಂಪೂರ್ಣ ಸಮಾನತೆ ಸಾಧಿಸಲು ಗಟ್ಟಿಯಾದ ತಳಹದಿ ಹಾಕಿದ ಮಹಿಳೆಯರಲ್ಲಿ ದೇಶದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆಯವರ ಕೊಡುಗೆ ಅಪಾರವಾದುದು. ಬಾಲ್ಯ ವಿವಾಹ ರದ್ಧತಿ, ವಿಧವಾ ವಿವಾಹ, ಮಹಿಳೆಯರ ಶಿಕ್ಷಣಕ್ಕಾಗಿ ಅಪಾರ ಕೊಡುಗೆ ನೀಡಿದ ಅವರ ತ್ಯಾಗವನ್ನು ನಾವು ನೀವು ಗೌರವಿಸಿ ಅವರ ಹಾದಿಯಲ್ಲಿ ದೇಶ ಮುನ್ನಡೆಸಬೇಕಾಗಿದೆ...

ಬೆಳಗಾವಿಯಲ್ಲಿ ಮಾರ್ಚ್ ತಿಂಗಳಿನಲ್ಲಿ ರಾಜ್ಯಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ

ಬೆಳಗಾವಿ - ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಡಿಯಲ್ಲಿ ಅಖಿಲ ಭಾರತ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವು ಮಾರ್ಚ್ ತಿಂಗಳು 2022 ರಲ್ಲಿ ಕುಂದಾನಗರಿ ಕಿತ್ತೂರು ಚನ್ನಮ್ಮನ ಗಂಡುಮೆಟ್ಟಿನ ನಾಡು, ಕರುನಾಡಿನ ಎರಡನೇ ರಾಜಧಾನಿ ,ಕನ್ನಡನಾಡಿಗೆ ಕಳಶಪ್ರಾಯವಾಗಿರುವ ಬೆಳಗಾವಿಯಲ್ಲಿ ಮೂರು ದಿನದ ಸಮ್ಮೇಳನ ಹಮ್ಮಿಕೊಳ್ಳಲು ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮನೋಹರ ನಾಯಕ ರಾಜ್ಯ ಸಮಿತಿಯ...

ಅಮಾವಾಸ್ಯೆ ಸತ್ಸಂಗ ವಿಶೇಷ ಉಪನ್ಯಾಸ ಮತ್ತು ಸನ್ಮಾನ ಸಮಾರಂಭ

ಅರಿವಿನ ಸಂಸ್ಕಾರ ಮತ್ತು ಕಾಯಕದಿಂದ ಸಮಾಜ ಪರಿವರ್ತನೆ ಸಾಧ್ಯ : ಶರಣೆ ವಿದ್ಯಾ ನೀಲಪ್ಪನವರ ರವಿವಾರ ದಿ.2 ರಂದು ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಅಮಾವಾಸ್ಯೆ ವಿಶೇಷ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮ. ನಿ. ಪ್ರ.ಗುರುಸಿದ್ಧ ಮಹಾಸ್ವಾಮಿಗಳು 12ನೇ ಶತಮಾನದ ವಚನ...

ಶಿಕ್ಷಣದ ಸಾರ್ವತ್ರೀಕರಣದ ನಿಟ್ಟಿನಲ್ಲಿ ಸಮನ್ವಯ ಶಿಕ್ಷಣ ಪರಿಣಾಮಕಾರಿಯಾಗಿರಲಿ – ಬಸವರಾಜ ನಾಲತವಾಡ

ಬೆಳಗಾವಿ: ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಇತರೆ ಮಕ್ಕಳಂತೆ ಬೆಳೆಯಲು ವಿಕಾಸ ಹೊಂದಲು ಸಹಾಯಕವಾಗುವ ಸಮನ್ವಯ ಶಿಕ್ಷಣ ಪರಿಣಾಯಕಾರಿಯಾಗಿರಲಿ. ಮೂರು ದಿನದ ಸಾಮರ್ಥ್ಯಾಭಿವೃದ್ಧಿ ತರಬೇತಿ ಪಡೆದುಕೊಂಡು ವರ್ಗ ಕೋಣೆಯಲ್ಲಿ ಅದರ ಫಲಶ್ರುತಿ ಮೂಡಿಸಿ ಎಂದು ಜಿಲ್ಲಾ ಉಪನಿರ್ದೇಶಕ (ಆಡಳಿತ) ರಾದ ಬಸವರಾಜ ನಾಲತವಾಡ ಕರೆ ನೀಡಿದರು.ಅವರು ಬೆಳಗಾವಿ ಜಿಲ್ಲೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ...

ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು- ಲಸಿಕೆ ಹಾಕಿಸಿ-ಸಂಸದ ಈರಣ್ಣ ಕಡಾಡಿ ಪೋಷಕರಲ್ಲಿ ಮನವಿ

ಮೂಡಲಗಿ: ಕೋವಿಡ್‍ನಿಂದ ಮಕ್ಕಳ ಶಿಕ್ಷಣ ಅಪೂರ್ಣವಾಗಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಪ್ರತಿ ಪೋಷಕರು ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮನವಿ ಮಾಡಿದರು.ಸೋಮವಾರ ಜ.03 ರಂದು ಕಲ್ಲೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ...

ಹಕ್ಕೊತ್ತಾಯಕ್ಕೆ ಮನ್ನಣೆ: ಫಲಕದಲ್ಲಿ ರಾರಾಜಿಸಿದ ಕನ್ನಡ

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ಮೈಸೂರು - ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದಿರುವ ಫನ್ ವರ್ಲ್ಡ್ ಪ್ರದರ್ಶನದ ಆವರಣದಲ್ಲಿನ ಸ್ವಾಗತ ಫಲಕ ಹಾಗೂ ಅಂಗಡಿಗಳ ಮಳಿಗೆಗಳ ನಾಮಫಲಕ ಹಾಗೂ ಪ್ರವೇಶದ ಚೀಟಿಗಳ ಮೇಲೆ ಕನ್ನಡ ಭಾಷೆಯ ಕಡೆಗಣನೆ ಕುರಿತಂತೆ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್...

ಬೀದರ: ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಭು ಚವ್ಹಾಣ

ಬೀದರ - ಗಡಿನಾಡು ಬೀದರ ಜಿಲ್ಲೆಯ ಸ್ವ ಕ್ಷೇತ್ರ ಔರಾದನಲ್ಲಿ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಚಾಲನೆ ನೀಡಿದರು. ಒಟ್ಟು 1,05,083 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.ಔರಾದ ಪಟ್ಟಣದ ಆದರ್ಶ ಶಾಲೆಯಲ್ಲಿ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಬೀದರ್ ಜಿಲ್ಲೆ ಸಂಪೂರ್ಣ ಕರೋನ ಮುಕ್ತ ಜಿಲ್ಲೆಯನ್ನಾಗಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group