ಸುದ್ದಿಗಳು

ಮನುಷ್ಯನ ವಕ್ರದೃಷ್ಟಿಗೆ ಪರಿಸರ ಹಾಳಾಗುತ್ತಿದೆ – ತಹಶೀಲ್ದಾರ ಬಿರಾದಾರ

ಸಿಂದಗಿ : ವಿವಿಧ ಬಾಹ್ಯ ವಸ್ತುಗಳಿಂದ ಕೂಡಿರುವ ಸಂಗಮವೇ ಪರಿಸರ ಇದರೊಂದಿಗೆ ಅನೋನ್ಯತೆಯಿಂದ ಮಾನವನು ಜೀವಿಸುತ್ತಿದ್ದಾನೆ. ಇದೆಲ್ಲದರ ನಡುವೆ ಮಾನವನು ತನ್ನ ಸ್ವಾರ್ಥತೆಯಿಂದ ಈ ಸೃಷ್ಟಿಗೆ ವಕ್ರದೃಷ್ಟಿ ತೋರಿಸುತ್ತಿದ್ದಾನೆ ಹೀಗಾಗಿ ಪರಿಸರವು ತೊಂದರೆಗೆ ಒಳಗಾಗುತ್ತಿದೆ ಎಂದು ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ ಹೇಳಿದರು.ಪಟ್ಟಣದ ಕನಕದಾಸ ಬಡಾವಣೆಯ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಶ್ವಬಂಧು ಪರಿಸರ...

ಸಮನ್ವಯ ಶಿಕ್ಷಣ ಚಟುವಟಿಕೆ ಕಾರ್ಯಾಗಾರ

‘ಸರ್ವರಿಗೂ ಶಿಕ್ಷಣ’ ಎಂಬ ವಿಚಾರಧಾರೆಯ ವ್ಯಾಪ್ತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳೂ (ವಿಕಲಚೇತನರ/ವಿಶೇಷ ಅಗತ್ಯತೆಯುಳ್ಳ ಮಕ್ಕಳು) ಸಹ ಎಲ್ಲರಂತೆ ಶಿಕ್ಷಣ ಪಡೆಯಲು ಬದ್ಧರಾಗಿದ್ದಾರೆ.ಈ ಮಕ್ಕಳು ಸಾಮಾನ್ಯ ಮಕ್ಕಳ ಜೊತೆಯಲ್ಲಿ ಶಿಕ್ಷಣ ಪಡೆದು ಸಮಾಜದ ಹಾಗೂ ಶಿಕ್ಷಣದ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಯಾಗಬೇಕು ಎಂಬುದು ಸಮನ್ವಯ ಶಿಕ್ಷಣದ ಪ್ರಧಾನ ಆಶಯ.ಈ ದಿಸೆಯಲ್ಲಿ ಸಮನ್ವಯ ಸಂಭ್ರಮ ಎಂಬ ಕೈಪಿಡಿಯನ್ನು ಜಿಲ್ಲಾ...

ಅಸಂಘಟಿತ ಕಾರ್ಮಿಕರಿಗೆ ಕಿಟ್ ಹಂಚಿಕೆಯಲ್ಲಿ ಅವ್ಯವಹಾರ – ಗಂಗಣ್ಣವರ ಆರೋಪ

ಮೂಡಲಗಿ - ಅಸಂಘಟಿತ ಕಾರ್ಮಿಕರಿಗೆ ಬರಬೇಕಾದ ೫೦೦೦ ಕಿಟ್ ಗಳಲ್ಲಿ ಕೆಲವು ದೋಷಪೂರಿತ ಹಂಚಿಕೆಯಾಗಿವೆ. ಚುನಾಯಿತ ಪ್ರತಿನಿಧಿಗಳ ಮನೆಗಳಿಗ, ಶ್ರೀಮಂತರ ಮನೆಗಳಿಗೆ ಹೋಗಿವೆನಿಜವಾದ ಫಲಾನುಭವಿಗಳಿಗೆ ತುಲುಪುತ್ತಿಲ್ಲ ಎಂದು ಯುವ ಕಾಂಗ್ರೆಸ್ ಮುಖಂಡ ಗುರು ಗಂಗಣ್ಣವರ ಆರೋಪಿಸಿದರು.ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಭಾನುವಾರ ಅವರು ಮಾತನಾಡಿದರು.ಶಾಸಕರು, ರಾಜ್ಯ ಸಭಾ ಸದಸ್ಯರು ಕಿಟ್ ಗಳನ್ನು ಹಂವಿ...

ಉತ್ತಮ ಸಂಘಟನಾ ಚತುರರು ಬೆಳವಡಿಯವರು ಗಟ್ಟಿ ಧ್ವನಿ ಪೆಟ್ಲೂರವರು: ಎ.ಎ.ಅಣ್ಣೀಗೇರಿ

ಮುನವಳ್ಳಿ: “ಶಿಕ್ಷಕರ ಸಂಘದಲ್ಲಿ ಸತತ ಮೂರು ಅವಧಿ ಅಧ್ಯಕ್ಷರಾಗಿ ಸದ್ಯ ಸೇವೆಯಿಂದ ನಿವೃತ್ತಿ ಹೊಂದಿರುವ ಸುರೇಶ ಬೆಳವಡಿಯವರು ಉತ್ತಮ ಸಂಘಟನಾ ಚತುರರು. ಎಲ್ಲಿಯೇ ಹೋಗಲಿ ತಂಡವಾಗಿ ಎಲ್ಲರನ್ನೂ ತಮ್ಮೊಡನೆ ಕರೆದುಕೊಂಡು ಹೋಗುತ್ತಿದ್ದರು.ಅಷ್ಟೇ ಅವರ ಜೊತೆಗೆ ಸದಾ ಜೊತೆಯಾಗಿ ಇರುತ್ತಿದ್ದ ಎಚ್.ಆರ್.ಪೆಟ್ಲೂರವರದು ಗಟ್ಟಿ ಧ್ವನಿ.ತಮ್ಮ ಹೋರಾಟದ ಮೂಲಕ ಗುರುತಿಸಿಕೊಂಡವರು.ಪ್ರತಿಯೊಂದು ಸಭೆಗಳಲ್ಲಿಯೂ ವಿಚಾರಗಳನ್ನು ಕೇಳುವ ಗಟ್ಟಿ ಧ್ವನಿ...

ಯಾವ ಕಾರಣಕ್ಕಾಗಿ ಜನಶೀರ್ವಾದ ಯಾತ್ರೆ? ಕೇಂದ್ರ ಸಚಿವರ ವಿರುದ್ಧ ಈಶ್ವರ ಖಂಡ್ರೆ ಆಕ್ರೋಶ

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಭಗವಂತ ವರ್ಸಸ್ ಈಶ್ವರ ಒಬ್ಬರ ಮೇಲೆ ಒಬ್ಬರ ಆರೋಪ ಮಾಡಿಕೊಂಡು ಬಿಸಿಯಾಗಿದ್ದರೆ ಜಿಲ್ಲೆಯ ಅಭಿವೃದ್ಧಿ ಆಗುವುದೇ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಬೀದರ್ ಜಿಲ್ಲೆಯ ಜನರು.ಕೊರೋನಾ ವೈರಸ್‌ ಕಾಟದಿಂದಾಗಿ ಇಡೀ ದೇಶ ಸಂಕಷ್ಟದ ಮೇಲೆ ಸಂಕಷ್ಟ ಅನುಭವಿಸುತ್ತಿದ್ದರೆ ಜಿಲ್ಲೆಯ ಈ ಇಬ್ಬರು ನಾಯಕರು ತಮ್ಮ ತಮ್ಮ ವರ್ಚಸ್ಸಿಗಾಗಿ...

ಅಪರಿಚಿತ ಮಹಿಳೆಯ ಶವ ಪತ್ತೆ

ಬೀದರ - ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಬೀದರ ಜಿಲ್ಲೆಯ ಬೇಮಳಖೆಡಾ ಪೋಲಿಸ್ ಠಾಣೆ ವ್ಯಾಪ್ತಿ ಯಲಿ ಮತ್ತೊಂದು ವಿಚಿತ್ರ ಪ್ರಕರಣ ವರದಿಯಾಗಿದೆ.ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು ಅಂದಾಜು 21 ರಿಂದ 25 ವಯಸ್ಸಿನ ಯುವತಿಯ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರವೆಸಗಿ ಸುಟ್ಟು ದೇಹ ಬಿಸಾಡಿರುವ ಶಂಕೆಯಿದೆ.ಈ ಪ್ರಕರಣ...

ಪ್ರಕಾಶಮನಿ ದಾದೀಜಿ ವಿಶ್ವ ಭಾತೃತ್ವವನ್ನು ಬೆಳೆಸಿದರು

ಮೂಡಲಗಿ: ರಾಜಯೋಗಿನಿ ಪ್ರಕಾಶಮನಿ ದಾದೀಜಿ ಅವರು ವಿಶ್ವ ಭಾತೃತ್ವವನ್ನು ಬೆಳೆಸುವ ಮೂಲಕ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದು ಬ್ರಹ್ಮಕುಮಾರಿ ರೇಖಾ ಅಕ್ಕನವರು ಹೇಳಿದರು.ಇಲ್ಲಿಯ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರ ಈಶ್ವರಿ ವಿಶ್ವವಿದ್ಯಾಲಯದಲ್ಲಿ ರಾಜಯೋಗಿನಿ ಬ್ರಹ್ಮಕುಮಾರಿ ಪ್ರಕಾಶಮನಿ ದಾದೀಜಿ ಅವರ 14ನೇ ಸ್ಮೃತಿ ದಿವಸದಲ್ಲಿ ಮಾತನಾಡಿದ ಪ್ರಕಾಶಮನಿ ದಾದೀಜಿ ಅವರು ಬದುಕಿನ ರೀತಿಯು ಜಗತ್ತಿಗೆ ಸಂದೇಶವಾಗಿದೆ...

ಗರಿಷ್ಠ ಅಂಕ ಪಡೆದ ಶಾಲಾ ಮುಖ್ಯಸ್ಥರಿಗೆ ಸನ್ಮಾನ

ಮೂಡಲಗಿ: ಮಕ್ಕಳ ಕಲಿಕೆ ಫಲಪ್ರದವಾಗುವ ನಿಟ್ಟಿನಲ್ಲಿ ಶಿಕ್ಷಕರ, ವಿದ್ಯಾರ್ಥಿಯ ಹಾಗೂ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಮಗುವಿನ ಸರ್ವಾಂಗೀನ ಅಭಿವೃದ್ಧಿ ಹೊಂದಿದಾಗ ಮಾತ್ರ ಶೈಕ್ಷಣಿಕ ಕಾಳಜಿಯ ಬಗ್ಗೆ ಗುರ್ತಿಸಲು ಸಾಧ್ಯವಾಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.ಅವರು ಶನಿವಾರ ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ‘ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದುಕೊಂಡಿರುವ ಶಾಲಾ...

ನಕಾರಾತ್ಮಕ ಶಕ್ತಿಯಿಂದ ಉಳಿಗಾಲವಿಲ್ಲ

ರಾಜಕೀಯ ಎಂದರೆ ಪರರನ್ನು ಆಳೋದು. ರಾಜಯೋಗವೆಂದರೆ ಪರಮಾತ್ಮನನ್ನು ತಿಳಿಯೋದು.ಆತ್ಮಾವಲೋಕನ ಇಂದು ಎಲ್ಲರಿಗೂ ಅಗತ್ಯವಿದೆ. ಸಮಸ್ಯೆಗೆ ಪರಿಹಾರ ಒಳಗಿದ್ದರೂ ಹೊರಗೆ ಹುಡುಕುತ್ತಿದ್ದರೆ ಜೀವ ಒಮ್ಮೆ ಹೋಗೋದೆ.ಆದರೆ ಸಮಸ್ಯೆ ಹೋಗೋದಿಲ್ಲ ಮುಂದಿನ ಪೀಳಿಗೆಗೆ ದಾಟುತ್ತದೆ. ಮಕ್ಕಳಿಗೆ ಸಮಸ್ಯೆಯನ್ನು, ಸಾಲವನ್ನು, ಸಂಕಟ, ಕಷ್ಟ, ದುಃಖ ಬಿಟ್ಟು ನಡೆದರೆ ಸಾಧನೆಯೆ? ಅಧ್ಯಾತ್ಮ ಕಬ್ಬಿಣದ ಕಡಲೆ ಎಂದು ತಿಳಿದು ಸಣ್ಣ ವಿಚಾರವನ್ನೂ...

ರತ್ನನ್ ಪ್ರಪಂಚ ಸಿನಿಮಾದಲ್ಲಿ ಸಿಂದಗಿಯ ಯಶವಂತ್ ಕುಚಬಾಳ

ಸಿಂದಗಿ : ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ಸಿನೆಮಾಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಈ ಭಾಗದ ಕಲಾವಿದರಿಗೆ ಅವಕಾಶಗಳು ಕಡಿಮೆ ಎನ್ನುವ ಮನೋಭಾವ ದೂರವಾಗಿದ್ದರಿಂದ ಯುವಕರ ಕಣ್ಣಗಳಲ್ಲಿ ತಾನು ತೆರೆಯ ಮೇಲೆ ಮಿಂಚಬೇಕು ಎನ್ನುವ ಉತ್ಸಾಹ ಕನಸು ಹೆಚ್ಚುತ್ತಲೇ ಇದೆ. ಅಂತಹವರಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿಯ ನಿವಾಸಿ, ಯುವ ನಟ ನೀನಾಸಂ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group