ಸುದ್ದಿಗಳು
ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ – ಮಂಜುನಾಥ ಗಂಗೆಮತ
ಬನವಾಸಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬನವಾಸಿ ಉಪ ಅರಣ್ಯ ವಲಯಧಿಕಾರಿ ಮಂಜುನಾಥ ಗಂಗೆಮತ ಹೇಳಿದರು.ಅವರು ಬನವಾಸಿ ವಲಯದ ಅಂಗನವಾಡಿ ಮೇಲ್ವಿಚಾರಕಿಯಾಗಿರುವ ನಿರ್ಮಲ ಸಲ್ಕಿಮಠ ಅವರ ಪುತ್ರ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ನಾಗಯ್ಯ ಯರಗಟ್ಟಿಮಠ ಅವರ ಜನ್ಮದಿನದ...
ಸುದ್ದಿಗಳು
ವಿಧಿ ನಿಯಮ ಸಾವನ್ನು ತನ್ನತ್ತ ಸೆಳೆಯುತ್ತದೆ – ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದರು
ಸವದತ್ತಿ: ಅಕ್ರೂರನು ಕಂಸನ ಆಜ್ಞೆಯಂತೆ ಬಂಗಾರದ ರಥವನ್ನೇರಿ ಮಥುರೆಯಿಂದ ನಂದಗೋಕುಲಕ್ಕೆ ಪ್ರಯಾಣ ಬೆಳೆಸಿದನು.ಅವನು ಶ್ರೀ ಕೃಷ್ಣನ ಭಕ್ತನಾಗಿದ್ದನು. ಪ್ರಯಾಣ ಮಾಡುತ್ತ ದಾರಿಯುದ್ದಕ್ಕೂ ಕೃಷ್ಣನ ಆಲೋಚನೆಯಲ್ಲಿ ಸಾಗಿದನು. ನಾನು ಎಂತಹ ಪುಣ್ಯವನ್ನು ಮಾಡಿರಬೇಕು.ಎಂತಹ ತೀವ್ರವಾದ ತಪಸ್ಸನ್ನಾಚರಿಸಿರಬೇಕು.ಈ ದಿನ ನನಗೆ ಕೃಷ್ಣನ ದರ್ಶನವಾಗುವುದು.ಅಧಮನಾದ ನನಗೂ ಅಚ್ಯುತ ದರ್ಶನ ಆಗಿಯೇ ಆಗುವುದು. ಕರ್ಮವಶದಿಂದ ಕಾಲನದಿಯ ಸೆಳೆತಕ್ಕೆ ಸಿಕ್ಕಿದರೂ ಒಬ್ಬನಲ್ಲದೇ ಒಬ್ಬನು...
ಸುದ್ದಿಗಳು
ವಿಹಿಂಪ ಮತ್ತು ಭಜರಂಗ ದಳದಿಂದ ಮಾರುತಿ ದೇವಸ್ಥಾನದಲ್ಲಿ ಸ್ವಚ್ಛತೆ
ಮೂಡಲಗಿ - ತುಂಬಾ ದಿನಗಳಿಂದ ಸ್ವಚ್ಛವಾಗದೇ ಉಳಿದುಕೊಂಡಿದ್ದ ನಗರದ ಗಾಂಧಿ ಚೌಕದ ಶ್ರೀ ಮಾರುತಿ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ಕೈಗೊಂಡರು.ಬಿಜೆಪಿ ಮುಖಂಡ ಪ್ರಕಾಶ ಮಾದರ ಅವರ ನೇತೃತ್ವದಲ್ಲಿ ಬೆಳಿಗ್ಗೆ ಬೆಳಿಗ್ಗೆ ಸ್ವಚ್ಛತಾ ಸಲಕರಣೆಗಳೊಂದಿಗೆ ಕಾರ್ಯಕ್ಕಿಳಿದ ವಿಶ್ವ ಹಿಂದೂ ಪರಿಷತ್ತು ಹಾಗೂ ಭಜರಂಗ ದಳದ ಕಾರ್ಯಕರ್ತರು...
ಸುದ್ದಿಗಳು
Savadatti: ಸಮುದಾಯ ಭವನ ಕಾಮಗಾರಿಗೆ ಚಾಲನೆ
ಸವದತ್ತಿ - ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಶಾಸಕರ ಅನುದಾನದಲ್ಲಿ ತಾಲೂಕಿನ ಗೊರವನಕೊಳ್ಳ ಹತ್ತಿರದ ವಟ್ನಾಳ ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನದ ಹತ್ತಿರ 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನಿಡಿದರು.ಈ ಸಂದರ್ಭದಲ್ಲಿ ಗೊರವನಕೊಳ್ಳ ಗ್ರಾಮ ಪಂಚಾಯತ ಅಧ್ಯಕ್ಷ ಪ್ರಕಾಶ ರಾವಸಾಹೇಬ ಇನಾಮದಾರ, ಬೂಸೇನಾನಿಗಮದ ಸಹಾಯಕ...
ಸುದ್ದಿಗಳು
ಬೀದರ - ಗಡಿ ಜಿಲ್ಲೆ ಬೀದರ್ ನ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗುರುನಾಥ ಅಣ್ಣೆಪ್ಪ ಗಾಮಾ (52) ಮೃತ ರೈತ.ಇವರು ಕೃಷಿ ಚಟುವಟಿಕೆಗಳಿಗಾಗಿ ಎಸ್.ಬಿ.ಐ ಬ್ಯಾಂಕ್ ನಲ್ಲಿ ರೂ 3 ಲಕ್ಷ, ಕೆಜಿಬಿ ಬ್ಯಾಂಕ್ ನಲ್ಲಿ ರೂ 1.20 ಲಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಲ್ಲಿ ರೂ...
ಸುದ್ದಿಗಳು
ಅಧಿಕಾರಕ್ಕಾಗಿ ಕಾಂಗ್ರೆಸ್ ನಡೆಸುವ ಕುತಂತ್ರ ನಡೆಯದು – ಪಿ. ರಾಜೀವ
ಸಿಂದಗಿ: ಕಾಂಗ್ರೆಸ್ ಪಕ್ಷ ಯಾವುದೇ ರೂಪದಲ್ಲಿ ಅಧಿಕಾರ ಹಿಡಿಯಬೇಕು ಎಂದು ಹುನ್ನಾರ ನಡೆಸುತ್ತಿದೆ. ಇಂತಹ ಷಡ್ಯಂತ್ರ ನಡೆಯದು. ಕರ್ನಾಟಕದಲ್ಲಿ ಒಂದೇ ಪಕ್ಷದ ಮನೆ ಮೂರು ಬಾಗಿಲಗಳಾಗಿ ದಿನಕ್ಕೊಬ್ಬರ ಮೇಲೆ ಹರಿ ಹಾಯುತ್ತಿರುವುದು ಇದಕ್ಕೆ ದಿಕ್ಕು ಇಲ್ಲ ದಿಸೆಯು ಇಲ್ಲದಂತಾಗಿದೆ ಎಂದು ತಾಂಡಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ ಗುಡಗಿದರು.ಪಟ್ಟಣದ ಮಾಂಗಲ್ಯ...
ಸುದ್ದಿಗಳು
ಕನ್ನಡಪ್ರಭದ ವಿಶೇಷ ಸಂಚಿಕೆ ಬಿಡುಗಡೆ
ಮೂಡಲಗಿ: ಇಲ್ಲಿಯ ಪ್ರೆಸ್ಕ್ಲಬ್ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಹಾಗೂ ಬಿಜೆಪಿ ಕಾರ್ಯಕರ್ತರು ಕನ್ನಡಪ್ರಭದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.ಹಿರಿಯ ಮುಖಂಡ ಪ್ರಕಾಶ ಮಾದರ, ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ, ಕೇದಾರಿ ಭಸ್ಮೆ, ಮಹಾಲಿಂಗ ಒಂಟಗೂಡಿ, ಕುಮಾರ ಗಿರಡ್ಡಿ, ಶಿವಬಸು ಬಂಡಿವಡ್ಡರ, ಜಗದೀಶ ತೇಲಿ,...
ಸುದ್ದಿಗಳು
ಮೂಡಲಗಿ: ಇಲ್ಲಿನ ವಾರ್ಡ ನಂ 17ರ ಅಂಗನವಾಡಿ ಕೇಂದ್ರದಲ್ಲಿ ಕೆಇಬಿ ಪ್ಲಾಟ್ ನಿವಾಸಿಗಳ ಕೋರೋನಾ ಆರ್ಟಿಪಿಸಿಆರ್ ಟೆಸ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಆರೋಗ್ಯ ಸಿಬ್ಬಂದಿಗಳಾದ ಸುರೇಶ ಮಡಿವಾಳ, ನಿಂಗಪ್ಪ ಹೊಸೂರ, ಆಶಾ ಕಾರ್ಯಕರ್ತೆಯರಾದ ಶಕುಂತಲಾ ಗೋಲಶಟ್ಟಿ, ಮಹಾದೇವಿ ಹಣಬರ, ರತ್ನಾ ದಳವಾಯಿ ಇದ್ದಾರೆ.
ಸುದ್ದಿಗಳು
ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಪ್ರಕೃತಿ ವಿಕೋಪ ಸಹಜ
ಪುರಾಣ,ಇತಿಹಾಸದಲ್ಲಿ ಕಾಣುವ ರಾಜಕೀಯ ಬದುಕಿನಲ್ಲಿ ರಾಜ್ಯವಿಸ್ತರಣೆಯೆ ರಾಜನ ಶ್ರೇಯಸ್ಸು ಎಂಬುದನ್ನು ಎತ್ತಿ ಹಿಡಿದಿದೆ. ಆದರೆ ಅದು ಧರ್ಮದ ಪರವಾಗಿರಬೇಕಿತ್ತು.ಯುದ್ದ ನೀತಿ ಪವಿತ್ರಮಯ ಆಗಿತ್ತು. ದುಷ್ಟಶಕ್ತಿಯನ್ನು ಮಟ್ಟಹಾಕೋದೆ ಯುದ್ದದ ಉದ್ದೇಶವಾಗಿತ್ತು.ರಾಮಾಯಣ,ಮಹಾಭಾರತ ಪುರಾಣ ಕಥೆಗಳಲ್ಲಿ ನಾವು ಈ ಸತ್ಯ ಗಮನಿಸಿದ್ದೇವೆ ಆದರೆ, ಈಗಿನ ರಾಜಕೀಯದಲ್ಲಿ ಕೇವಲ ಹಣ, ಸ್ಥಾನ, ಅಧಿಕಾರ ಗಳಿಸಿ ಜನರನ್ನು ಆಳೋದಷ್ಟೆ ಮುಖ್ಯವಾಗಿಸಿಕೊಂಡಿರೋ ಶಾಸಕರಾಗಲಿ,...
ಸುದ್ದಿಗಳು
‘ಅಭಿನಯ ಶಾರದೆ’ ಜಯಂತಿ ಇನ್ನಿಲ್ಲ!!
ಕಪ್ಪು ಬಿಳುಪು ಚಲನಚಿತ್ರರಂಗದ ಅಭಿನಯ ಸಾಮ್ರಾಜ್ಞಿಯಾಗಿದ್ದ ನಟಿ, ' ಅಭಿನಯ ಶಾರದೆ ' ಬಿರುದಾಂಕಿತ ಜಯಂತಿ ತಮ್ಮ ೭೬ ವಯಸ್ಸಿನಲ್ಲಿ ಇಂದು ನಿಧನರಾಗಿದ್ದಾರೆ.ಸುಮಾರು ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿಯವರು ರಾತ್ರಿ ಊಟ ಮಾಡಿ ಮಲಗಿದ್ದರಾದರೂ ಬೆಳಿಗ್ಗೆ ಏಳಲಿಲ್ಲ. ಅವರಿಗೆ ಹೃದಯಾಘಾತವಾಗಿರಬಹುದು ಎಂದು ಜಯಂತಿಯವರ ಪುತ್ರ ಕೃಷ್ಣಕಾಂತ ಮಾಧ್ಯಮಗಳಿಗೆ ತಿಳಿಸಿದ್ದಾರೆ.೧೯೬೮ ವೈ ಆರ್ ಸ್ವಾಮಿ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



