Uncategorized

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

ಗೆಲ್ಲುವುದು ಮೇಲಲ್ಲ‌ ಸೋಲುವುದು ಕೀಳಲ್ಲ ಆಡುವಾಟದಲಿ ಸಂತೋಷ ಮುಖ್ಯ ಆಡುವುದು ಸಂಸಾರದಾಟವನು ಲೋಕದಲಿ ಅನುಭವವೆ ಸಾರಾಯ‌ - ಎಮ್ಮೆತಮ್ಮಶಬ್ಧಾರ್ಥ ಸಾರಾಯ = ನಿಜತತ್ತ್ವತಾತ್ಪರ್ಯ ಈ ಜಗತ್ತು ಒಂದು ಆಟದ ಮೈದಾನ. ಇದರಲ್ಲಿ‌ ಎಲ್ಲರು ಆಟ ಆಡುವವರೆ. ಓಟ ಓಡುವವರೆ. ಆಟವನ್ನು‌ ಕುಳಿತು ನೋಡುವವರೆ. ಅದರಲ್ಲಿ ಕೆಲವರು ಮಾತ್ರ ವ್ಯಾಯಾಮ ಕಸರತ್ತು ಮಾಡಿ ಗುರಿಸಾಧಿಸುವವರು.ಆಟವಿರುವುದು ಮನೋರಂಜನೆಗೆ ಮತ್ತು ದೈಹಿಕ‌ ಬೆಳವಣಿಗೆಗೆ.‌ ಆಟದಲ್ಲಿ ಸೋಲುಗೆಲುವು ಸರ್ವೇ ಸಾಮಾನ್ಯ. ಆಟದಲ್ಲಿ ತನ್ನನ್ನು ಸಂಪೂರ್ಣ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

ಬೆತ್ತಲೆಯ ರಾಜ್ಯದಲಿ ಬಟ್ಟೆಯನು ತೊಟ್ಟವನ ನೋಡಿ ನಗುವರು ಜನರು ಹುಚ್ಚನೆಂದು ಹೀಗಿರುವ ಜನರಿಂದ ತುಂಬಿರುವ ಲೋಕದಲಿ ಹುಚ್ಚನಂತಿಹುದೊಳಿತು - ಎಮ್ಮೆತಮ್ಮಶಬ್ಧಾರ್ಥ ಒಳಿತು - ಲೇಸು, ಒಳ್ಳೆಯದುತಾತ್ಪರ್ಯ ಬಟ್ಟೆ ಧರಿಸದೆ‌ ಬರಿಮೈಯ್ಯಲ್ಲಿರುವ ಜನರಿರುವ ಕಾಡುಜನರ ರಾಜ್ಯದಲ್ಲಿ‌ ಬಟ್ಟೆ ತೊಟ್ಟವನ ಕಂಡು ನಗುತ್ತಾರೆ ಮತ್ತು ಹುಚ್ಚನೆಂದು ಕರೆಯುತ್ತಾರೆ. ಸಂಸ್ಕೃತಿ ನಾಗರಿಕತೆ ಇಲ್ಲದ ಜನರ ಮಧ್ಯೆ ಬದುಕುವುದು ಬಹಳ‌ ಕಷ್ಟ. ನಾವು ಸಭ್ಯರಾಗಿ ಇದ್ದರೆ ಅವರಿಗೆ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಮನುಜ ಮನುಜರ ನಡುವೆ ಪ್ರೀತಿ ಬೆಸೆವುದೆ ಧರ್ಮ ದ್ವೇಷವನು ಬೆಳೆಸಿದರೆ ಧರ್ಮವಲ್ಲ ದ್ವೇಷ ಬೆಳೆಸುವ ಧರ್ಮ ಯಾವುದಾದರು ತೊರೆದು ವಿಶ್ವಧರ್ಮವ ಸೇರು - ಎಮ್ಮೆತಮ್ಮಶಬ್ಧಾರ್ಥ ಮನುಜ - ಮಾನವತಾತ್ಪರ್ಯ ಧರ್ಮ ಇರುವುದು ಜನರಲ್ಲಿರುವ ಅಜ್ಞಾನ ಕಳೆದು ಸುಜ್ಞಾನ ಬೆಳೆಸಲಿಕ್ಕೆ. ಧರ್ಮವು ಸಕಲ ಜೀವಿಗಳಿಗೆ ಲೇಸು ಬಯಸುತ್ತದೆ. ಒಬ್ಬರನ್ನೊಬ್ಬರು ಪ್ರೀತಿಪ್ರೇಮ ವಿಶ್ವಾಸದಿಂದ ಕೂಡಿ ಜೀವಿಸಲು ಮತ್ತು ಭಾವೈಕ್ಯತೆಯ ಬೆಸೆಯಲು ಹೇಳುತ್ತದೆ.ಆದರೆ ಮಾನವರ ಮಧ್ಯದಲ್ಲಿ ದ್ವೇಷ ಬೆಳೆಸುವ ಧರ್ಮ ನಿಜವಾದ ಧರ್ಮವಲ್ಲ.ಅದು...

ಡಾ. ಸುರೇಶ ನೆಗಳಗುಳಿಗೆ ಮುಂಗಾರು ಸಿರಿ ಪ್ರಶಸ್ತಿ

ಡಾ. ಜಗದೀಶ ಎಸ್ ಕಾಬನೆಯವರು ಅಧ್ಯಕ್ಷರಾಗಿರುವ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ವತಿಯಿಂದ ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ಮುಂಗಾರು ಸಿರಿ ಪ್ರಶಸ್ತಿಯನ್ನು ಇತ್ತೀಚೆಗೆ ನೀಡಲಾಯಿತು.ವೈದ್ಯಕೀಯ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಕನ್ನಡ ನಾಡು ನುಡಿ, ನೆಲ, ಜಲ ,ಭಾಷೆ,ರಂಗಭೂಮಿ,ಸಂಗೀತ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ...

ಏಳೆಲೆ ಏ ಗುಬ್ಬಿ ಎಂಬ ತತ್ತ್ವಪದದ ವಿವರಣೆ

ಏಳೆಲೆ ಏ ಗುಬ್ಬಿ ಮಬ್ಬಾಗಿಯಿದ್ದರೆ                            ಕೊಂದು ತಿನ್ನುವುದಲ್ಲ ಬೆಕ್ಕು                                       ...

ಶ್ರೀಮತಿ ಎಚ್ ಬಿ ಗಿರಿಜಾ ನಿರ್ವಾಣಿ ಇವರಿಗೆ ಒಲಿದ ಅಮೃತ ದೇಸಾಯಿ ರಾಜ್ಯ ಪ್ರಶಸ್ತಿ

ಬೆಂಗಳೂರು -  ಅಮೃತ ದೇಸಾಯಿ ರಾಜ್ಯ ಪ್ರಶಸ್ತಿಯು ಸಾಹಿತಿ, ಶಿಕ್ಷಕಿ ಶ್ರೀಮತಿ ಎಚ್ ಬಿ ಗಿರಿಜಾ ಅವರಿಗೆ ದೊರೆತಿದೆ7 ಜುಲೈ 2024 ರಂದು ನಡೆಯಲಿರುವ ಡಾ. ಗೊರೂರರ  120ನೇ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮದ  ಪ್ರಯುಕ್ತ, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ಭವನ ಬೆಂಗಳೂರು ಇವರ    ಸಹಕಾರದೊಂದಿಗೆ ಗೊರೂರಿನಲ್ಲಿ...

ರೈತರಿಗೆ ರಸಗೊಬ್ಬರ ದರದಲ್ಲಿ ಮೋಸ ಮಾಡಿದರೆ ಕಾನೂನು ಕ್ರಮ:ಎಮ್.ಎಮ್. ನದಾಫ   

ಮೂಡಲಗಿ: ತಾಲೂಕಿನ ಕಲ್ಲೋಳಿ ಹಾಗೂ ತುಕ್ಕಾನಟ್ಟಿ ಗ್ರಾಮಗಳಲ್ಲಿ ಕೃಷಿ ಪರಿಕರ ರಸಗೊಬ್ಬರ,ಬೀಜ,ಕೀಟನಾಶಕ ಮಳಿಗೆಗಳ ಮೇಲೆ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ನದಾಫ ಹಾಗೂ ಕೃಷಿ ಅಧಿಕಾರಿ ವಿನಾಯಕ ತುರಾಯಿದಾರ ನೇತೃತ್ವದಲ್ಲಿ ದಾಳಿ ಮಾಡಿ ರಸಗೊಬ್ಬರ, ಬೀಜಗಳ ದಾಸ್ತಾನು ಮತ್ತು ವಿತರಣೆ ಸೇರಿದಂತೆ ದಾಖಲೆಗಳನ್ನು ಪರಿಶೀಲನೆ ಮಾಡಿದರು.     ರಸಗೊಬ್ಬರ ಮತ್ತು ಬೀಜಗಳನ್ನು  ಹೆಚ್ಚಿನ...

ಸಾಮಾಜಿಕ ಪೌರಾಣಿಕ ನಾಟಕ ಎರಡಕ್ಕೂ ಸೈ ರಮೇಶ್.ಕೆ

ಆಕಸ್ಮಿಕವಾಗಿ ನಿರ್ದೇಶಕರಾದ ಎಂ.ಪಿ.ಪದ್ಮರಾಜ್‍ರವರಿಂದ ಪ್ರಥಮವಾಗಿ ಹೊಳೆನರಸೀಪುರದಲ್ಲಿ ಪೊಲೀಸ್ ಸಿಬ್ಬಂದಿಯವರ ಕುರುಕ್ಷೇತ್ರ ನಾಟಕದಲ್ಲಿ ಸೂತ್ರದಾರಿ ಮತ್ತು ವಿಧುರನ ಪಾತ್ರದಿಂದ ಪ್ರಾರಂಭಿಸಿ ದಿವಂಗತ ರಂಗಪ್ಪದಾಸ್‍ರ ನಿರ್ದೇಶನದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ತ್ರಿಜನ್ಮ ಮೋಕ್ಷದಲ್ಲಿ ಶ್ರೀ ಕೃಷ್ಣನ ಪಾತ್ರ ನಿರ್ವಹಿಸಿ ಕಲಾಜನ್ಮ ಪಾವನಗೊಳಿಸಿಕೊಂಡೆ ಎಂದರು ನಿವೃತ್ತ ಎ.ಎಸ್.ಐ. ರಮೇಶ್ ಕೆ.ಹಿಂದೊಮ್ಮೆ ಇವರ ಸೂತ್ರದಾರಿ ಪಾತ್ರದ ಎರಡು ಹಾಡು ಕೇಳಿದ್ದೆ. ಆ...

ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ

ಹೊಸದೆಹಲಿ - ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶದ ವಾರಾಣಸಿ ಗೆ ಹೊರಡುತ್ತಿದ್ದ ಇಂಡಿಗೋ 6E2211 ವಿಮಾನವನ್ನು ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ರದ್ದು ಮಾಡಿ ಬಾಂಬ್ ಗಾಗಿ ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಮಾನದ ಶೌಚಾಲಯದಲ್ಲಿ ಕಾಗದದ ತುಣುಕೊಂದರಲ್ಲಿ ವಿಮಾನದಲ್ಲಿ ಬಾಂಬ್ ಇದೆ ಎಂಬ ಬರಹ ದಿ. ೨೮ ರಂದು ಬೆಳಿಗ್ಗೆ ೫.೩೦...

ಬಸವ ಪ್ರಿಯ ವಚನ

ಎನಗೆ ತೋರದಿರಯ್ಯಶಾಸಕರು ಮಂತ್ರಿಗಳು ಮನೆಗೆ ಬಂದರೆ ಹಣ್ಣು ಹಂಪಲು ನೀಡಿ ಸತ್ಕರಿಸುವಿರಯ್ಯ ಅಧಿಕಾರಿಗಳು ಪುಡಾರಿಗಳು ಬಂದರೆ ಶರಬತ್ ಟೀ ಬಿಸ್ಕತ್ ನೀಡಿ ಉಪಚರಿಸುವಿರಯ್ಯ ಕಾವಿಗಳು ದಯಮಾಡಿಸಿದರೆ ಶಾಲು ಹೊದಿಸಿ ಮಣೆ ಹಾಕಿ ಪಾದ ತೊಳೆದು  ಪೂಜೆ ಮಾಡಿ ನೀರು ಮನೆ ತುಂಬಾ ಸಿಂಪಡಿಸುವಿರಯ್ಯಮನೆಗೆಲಸದವರು ಮನೆಗೆ ಬಂದರೆ ಮಡಿ ಮೈಲಿಗೆ ಎಂದು ಮೂಗು ಮೂರಿಯುವ ದಡ್ಡ ಲಿಂಗಾಯತರೆನ್ನುವವರ ಮುಖ ಎನಗೆ ತೋರದಿರಯ್ಯ  ಬಸವಪ್ರಿಯ ಶಶಿಕಾಂತ -------------------------------------------------------------------- ಡಾ ಶಶಿಕಾಂತ ಪಟ್ಟಣ ರಾಮದುರ್ಗ
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group