ಮೂಡಲಗಿಯಿಂದ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ಹೊರಟ ಭಕ್ತರು

Must Read

9 ನೇ ವಷ೯ದ ಪಾದಯಾತ್ರೆ

ಮೂಡಲಗಿ: ಆಷಾಢ ಮಾಸದ ನಿಮಿತ್ತ ಮೂಡಲಗಿ ಪಟ್ಟಣದ ಯುವಕರು ಜೂ. 28 ರಂದು ಮುಗಳಖೋಡ, ದರೂರ, ಅಥಣಿ, ವಜ್ಜರವಾಡ, ವಾಯಪಳ್ ಮಾಗ೯ವಾಗಿ ಪಂಢರಪುರಕ್ಕೆ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಶಿವು ಕುದರಿ, ಮಂಜು ಸುತಗಟ್ಟಿ, ಶಿವಾನಂದ ಸೂರನ್ನವರ , ಭದ್ರು ನಾವಿ, ಆಕಾಶ ಮಾದರ, ಪ್ರವೀಣ ನಾಯಿಕ ದಶರತ ಯಡ್ರಾಂವಿ, ಶಾಬು ಬಿಲಕಾರ ಪ್ರತಿ ವರ್ಷದಂತೆ ಈ ವಷ೯ವೂ ಜ್ಞಾನೇಶ್ವರ ಮಹಾರಾಜರ ಆಷಾಢವಾರಿ ಪಲ್ಲಕ್ಕಿ ಮಹೋತ್ಸವ ಜರಗುವದು.

ಪ್ರಯಾಣದುದ್ದಕ್ಕೂ ಕೀತ೯ನೆ , ಹರಿ ಪಠಣೆ ಜರುಗುವದು. ಜುಲೈ 8 ರಂದು ಪಾದಯಾತ್ರೆ ಪಂಢರಪುರಕ್ಕೆ ತಲುಪುವದು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group