ಕವನ: ಸೈರಿಸು ಮನವೇ

Must Read

ಸೈರಿಸು ಮನವೇ

ಸೈರಿಸು ಮನವೇ ಸೈರಿಸು
ಜೀವನದ ಜೋಕಾಲಿ
ಜೀಕು ನೀ ಸುವ್ವಿ ಸುವ್ವಾಲಿ ಇರಲಿ ಮೊದಲು ನಿಧಾನ
ಸಿಗುವುದು ನಿನಗೆ ಸಮಾಧಾನ
ಅವಸರವೇಕೆ ಮನವೇ
ತಡೆದುಕೊಂಡಷ್ಟು ಇದೆ ಸುಖಕರ
ತಣ್ಣನೆಯ ಗಾಳಿ ಹಿತಕರ
ನೀ ಜೊತೆಗಿದ್ದರೆ ಎಲ್ಲಿಯ ಭಯ
ಇರಲಿ ನಮ್ಮ ಮೇಲೆ ದೇವರ ಅಭಯ
ಜೊತೆಯಲ್ಲಿಯೇ ಗಗನಕ್ಕೆರುವಾ ಬಾ ಬಾರ
ಅಲ್ಲಿದೆ ನೋಡು ಒಲವಿನ ಚಿತ್ತಾರ
ಶುಭ್ರ ಬಿಳಿ ಮೋಡಗಳ ನೀಲಾಕಾಶ
ಮತ್ತೆ ಮತ್ತೆ ಸಿಗದು ಈ ಅವಕಾಶ
ಸೈರಿಸು ಮನವೇ ಸೈರಿಸು


ಮುಕ್ತಾ. ಎಸ್. ಪಶುಪತಿ
ಮುನವಳ್ಳಿ 591117.
ಸವದತ್ತಿ ತಾಲೂಕು. ಬೆಳಗಾವಿ ಜಿಲ್ಲೆ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group