spot_img
spot_img

ಮೈಸೂರು ಕೆಎಸ್‍ಐಸಿ ಹಿರಿಯ ನೌಕರ ರಾಮಲಿಂಗು ಅವರಿಗೆ ಸನ್ಮಾನ

Must Read

spot_img
- Advertisement -

ಮೈಸೂರು -ನಗರದ ಕೆಎಸ್‍ಐಸಿಯ ಹಿರಿಯ ನೌಕಕರಾದ ರಾಮಲಿಂಗು ಅವರು ಕಳೆದ 30 ವರ್ಷಗಳಿಂದ ಸಂಸ್ಥೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ವಯೋಮಿತಿ ಆಧಾರದಲ್ಲಿ ಇಂದು ನಿವೃತ್ತರಾದ ಸಂದರ್ಭದಲ್ಲಿ ಅಶೋಕಪುರಂನ ಆದಿಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷ ಸಿದ್ದರಾಜು ಪಿ. (ಸುನಿಲ್) ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ  ಶ್ರೀಮತಿ ಪದ್ಮ ರಾಮಲಿಂಗು, ಭಾನುಪ್ರಿಯ, ಹೇಮಪ್ರಿಯ, ಭಾಗ್ಯಮ್ಮ, ಪ್ರಕಾಶ್, ಸಿದ್ದರಾಜು, ಮಂಗಳ ಹಾಗೂ ಇತರರು ಉಪಸ್ಥಿತರಿದ್ದರು

- Advertisement -
- Advertisement -

Latest News

ಜಾನುವಾರುಗಳಿಗೆ ಉಚಿತ ತಪಾಸಣಾ ಶಿಬಿರ

ಶ್ರೀಮತಿ ಸೋಮವ ಚನ್ನಬಸಪ್ಪ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ ಕೆ ಕೊಪ್ಪ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ವತಿಯಿಂದ ಜಾನುವಾರುಗಳಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group