spot_img
spot_img

ಮೈಸೂರು ಕೆಎಸ್‍ಐಸಿ ಹಿರಿಯ ನೌಕರ ರಾಮಲಿಂಗು ಅವರಿಗೆ ಸನ್ಮಾನ

Must Read

- Advertisement -

ಮೈಸೂರು -ನಗರದ ಕೆಎಸ್‍ಐಸಿಯ ಹಿರಿಯ ನೌಕಕರಾದ ರಾಮಲಿಂಗು ಅವರು ಕಳೆದ 30 ವರ್ಷಗಳಿಂದ ಸಂಸ್ಥೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ, ವಯೋಮಿತಿ ಆಧಾರದಲ್ಲಿ ಇಂದು ನಿವೃತ್ತರಾದ ಸಂದರ್ಭದಲ್ಲಿ ಅಶೋಕಪುರಂನ ಆದಿಕರ್ನಾಟಕ ಮಹಾಸಂಸ್ಥೆಯ ಅಧ್ಯಕ್ಷ ಸಿದ್ದರಾಜು ಪಿ. (ಸುನಿಲ್) ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ  ಶ್ರೀಮತಿ ಪದ್ಮ ರಾಮಲಿಂಗು, ಭಾನುಪ್ರಿಯ, ಹೇಮಪ್ರಿಯ, ಭಾಗ್ಯಮ್ಮ, ಪ್ರಕಾಶ್, ಸಿದ್ದರಾಜು, ಮಂಗಳ ಹಾಗೂ ಇತರರು ಉಪಸ್ಥಿತರಿದ್ದರು

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group