Homeಸುದ್ದಿಗಳುಲಿಂಗಾಯತ ಮುಖ್ಯಮಂತ್ರಿ ಬೇಕು - ಭಗವಂತ ಖೂಬಾ

ಲಿಂಗಾಯತ ಮುಖ್ಯಮಂತ್ರಿ ಬೇಕು – ಭಗವಂತ ಖೂಬಾ

ಬೀದರ: ಈಗಿನ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿಪಾಡು ಆಗಿದೆ ಎಂಬ ಶಾಮನೂರು ಶಿವಶಂಕರೊ್ಪ ಅವರ ಹೇಳಿಕೆ ನೂರಕ್ಕೆ ನೂರು ಸತ್ಯವಾಗಿದೆ ಎಂದು ಹೇಳಿಕೆಗೆ ಕೇಂದ್ರ ಸಚಿವ ಭಗವಂತ  ಪ್ರತಿಕ್ರಿಯೆ ನೀಡಿದ್ದು, ಲಿಂಗಾಯತ ಅಧಿಕಾರಿಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಕಿರುಕುಳ ಇದೆ ಎಂದಿದ್ದಾರೆ.

ಬೀದರನಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ  ಏಳು ಜನ ಲಿಂಗಾಯತ ಸಚಿವರಿದ್ದಾರೆ ಲಿಂಗಾಯತರೊಬ್ಬರನ್ನು  ಮುಖ್ಯಮಂತ್ರಿ ಮಾಡಲೆ ಬೇಕು ಎಂಬುದಕ್ಕೆ ನನ್ನ ಬೆಂಬಲವಿದೆ ಎಂದರು

ನಡೆಯಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ  ಚುನಾವಣೆಯಲ್ಲಿ ಉಮಾಕಾಂತ ನಾಗಮಾರಪಳ್ಳಿ ಯವರಿಗೆ ಬೆಂಬಲಿಸಲು ಡೆಲಿಗೇಟ್ ನಲ್ಲಿ ಸಚಿವ ಭಗವಂತ ಖೂಬಾ ‌ಮನವಿ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group