spot_img
spot_img

ಬೀದರ್ ಪೊಲೀಸರ ಕಾರ್ಯಾಚರಣೆ; ಎಸ್ಡಿಪಿಐ ಕಾರ್ಯದರ್ಶಿ ಪಿಎಫ್ಐ ಅಧ್ಯಕ್ಷರ ಮನೆ ಮೇಲೆ ದಾಳಿ

Must Read

- Advertisement -

ಬೀದರ – ಎಸ್ಡಿಪಿಐ ಕಾರ್ಯದರ್ಶಿ ಶೇಕ್ ಮಕ್ಸೋದ ಹಾಗೂ ಪಿಎಫ್ಐ ಅಬ್ದುಲ್ ಕರೀಮ್ ಹಿನ್ನೆಲೆಯನ್ನು ನೋಡಿದರೆ ಭಯಂಕರ ಸ್ಫೋಟಕ ಮಾಹಿತಿ ಪೊಲೀಸರಿಗೆ ದೊರೆತಿದೆ
ಶೇಕ್ ಮಕ್ಸೋದ ಹಾಗೂ ಅಬ್ದುಲ್ ಕರೀಮ್ ಎರಡು ವರ್ಷಗಳಿಂದ ಸಿ.ಎ.ಎ ಹಾಗು ಎನ್ ಆರ್ ಸಿ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಭಾರತ ಸರ್ಕಾರದ ನ್ಯಾಯಿಕ  ಸಂಸ್ಥೆಗಳಾದ ಸುಪ್ರೀಂ ಕೋರ್ಟ್ ಹಾಗು ಹೈಕೋರ್ಟ್ ತೀರ್ಪಿನ ವಿರುದ್ಧ ಕೆಲಸ ಮಾಡುತ್ತಿದ್ದರು.

ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ಇವರಿಬ್ಬರದು.

- Advertisement -

ಹಿಂದೂ ಧರ್ಮದ ವಿರುದ್ಧ ಪ್ರಚಾರ ಕಾರ್ಯ ಹಾಗೂ ತನ್ನ ಕೋಮಿನವರನ್ನು ಎತ್ತಿ ಕಟ್ಟುವ ಕೆಲಸವನ್ನೂ ಈ ಶೇಕ್ ಮಕ್ಸೂದ ಹಾಗೂ ಅಬ್ದುಲ್ ಕರೀಮ್  ಮಾಡುತ್ತಿದ್ದರೆಂಬ ಭಯಾನಕ ಮಾಹಿತಿ ಪೊಲೀಸರಿಗೆ ದೊರೆತಿದ್ದು ಹುಮನಾಬಾದ್ ಪಟ್ಟಣದಲ್ಲಿರುವ ಇಬ್ಬರನ್ನೂ ತಡರಾತ್ರಿ ಮನೆಗಳ ಮೇಲೆ ದಾಳಿ ಮಾಡಿ ಪೊಲೀಸರು ಬಂಧಿಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group