ಕವನ: ರಕ್ಷಾ ಬಂಧನ

Must Read

ರಕ್ಷಾ ಬಂಧನ

ಪ್ರೀತಿ ತುಂಬಿದ ಬದುಕು ಜೀವನ ಸಾಗಿಸುವ ಗುರಿ… ಅಣ್ಣ ನನಗೆ ಬೇಕು…

ಸುಖ ಶಾಂತಿ ನೆಮ್ಮದಿ ಶಾಂತಿ ತಂದಿದೆ.
ಕಷ್ಟದಲ್ಲಿ ಜೀವನ ಸಾಗಿಸುವ ಗುರಿ ಕಲಿಸಿದೆ

ಧೈರ್ಯ, ಮಮತೆ, ಪ್ರೀತಿ ತುಂಬಿದ ವಾತ್ಸಲ್ಯ ಭಾವನೆ ಮೂಡುತ್ತದೆ.

ನನ್ನ ದನಿ ಇನಿ ಪ್ರೀತಿ ನಮ್ಮ ಅಣ್ಣಂದಿರು
ಸದಾ ನನ್ನ ಉಸಿರು ಕೊಟ್ಟ ರಕ್ತ ಸಂಬಂಧ ಎಂದಿಗೂ ನಾ ಮರೆಯಲಾರೆ…

ತಂಗಿಯ ಉಸಿರು ಅಣ್ಣಂದಿರ ಆಸೆ
ಪ್ರೀತಿ ಪ್ರೇಮ ಸಹನೆ ಅಕ್ಕರೆ ಹೆಚ್ಚಿಸಿದೆ.
ನಂಬಿಕೆ ಜೀವನ ಆಧಾರ ನನ್ನ ಅಣ್ಣಂದಿರು ಆಸ್ತಿ…

ಎನ್ನ ಜೀವನ ಪೂರ್ತಿ ಇರುತ್ತದೆ
ನಿನ್ನ ಎದೆಯಾಳದಲ್ಲಿ ಪ್ರೀತಿ ತುಂಬಿದ ಬದುಕು ಜೀವನ ಸಾರ್ಥಕ…

ಅಣ್ಣ ನೀ ಸ್ಪೂರ್ತಿ ಐಸಿರಿ ಬದುಕಿಡೀ ಪಸರಿಸುವ ಕಾರ್ಯ ನೀ ಹಾಕಿದ ಹೆಜ್ಜೆಗಳು ನಿಜವಾಗಲೂ ನಿನ್ನ ಮನಸಿನ ಕರುಳಿನ ಕರೆ
ರಕ್ತ ಸಂಬಂಧ ಮಿಡಿಯುತಿದೆ….

ನಿಮ್ಮ ಪ್ರೋತ್ಸಾಹವೂ ನನಗೆ ಶೀ ರಕ್ಷೆ
ಗೂಡಲ್ಲಿ ಅಡಗಿಕೊಳ್ಳಲು ನನ್ನ ದನಿ ಇನಿ ಸದಾ ಪ್ರೀತಿ ಹಂಚುವ ನನ್ನ ತವರು.


ಸಿ. ರಶ್ಮಿ ಸತ್ಯ, ಹಿಂದುಪುರ್ (ಆಂಧ್ರಪ್ರದೇಶ) ವರದಿಗಾರರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group