spot_img
spot_img

ಕಕ್ಕಳಮೇಲಿಯಲ್ಲಿ ಮೇ. 17,18 ಶ್ರೀ ಸೇವಾಲಾಲ ಹಾಗೂ ಜಗದಂಬಾ ಜಾತ್ರಾ ಮಹೋತ್ಸವ

Must Read

- Advertisement -

ಸಿಂದಗಿ; ತಾಲೂಕಿನ ಕಕ್ಕಳಮೇಲಿ ತಾಂಡಾದ ಬಸವನಗರ, ನಾಯಕ, ಕಾರಭಾರಿ ಇವರ ಮಾರ್ಗದರ್ಶನದಲ್ಲಿ ಮೇ. 17 ಮತ್ತು 18 ರಂದು ಶ್ರೀ ಸೇವಾಲಾಲ ಹಾಗೂ ಜಗದಂಬಾ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.

ಮೇ. 17 ಶುಕ್ರವಾರ ಬೆಳಿಗ್ಗೆ 08-00 ಗಂ. ಶ್ರೀ ಸೇವಾಲಾಲ ಪಲ್ಲಕ್ಕಿ ಮೆರವಣಿಗೆ ಮುಂಜಾನೆ 11-30 ಗಂಟೆಗೆ ಶ್ರೀ ಸೇವಾಲಾಲ ಮಹಾರಾಜರ ಮಹಾಭೋಗ ಕಾರ್ಯಕ್ರಮ ಹಾಗೂ 04-30 ಗಂಟೆಗೆ ಧರ್ಮಸಭೆ ಬಲರಾಮ ಮಹಾರಾಜರು ಗಬುರವಾಡಿ ಇವರ ನೇತೃತ್ವದಲ್ಲಿ ರಾತ್ರಿ 10 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.

18 ರಂದು ಶನಿವಾರ ಸಂಜೆ 06-00 ಗಂಟೆಗೆ ಶ್ರೀ ಜಗದಂಬಾ ದೇವಿ ಹೋಮ ಹವನ, ರಾತ್ರಿ 10-00 ಗಂಟೆಗೆ ಶ್ರೀಮತಿ ಭಾರತಿಬಾಯಿ ಪವಾರ ಸಾ|| ಉಮರಗಾ ಎಲ್.ಐ. ಹಾಗೂ ಶ್ರೀ ರಾಮು ಚವ್ಹಾಣ ಸಾ।। ಜಗಜನ್ನಿ ತಾ|| ಇಂಡಿ ಇವರಿಂದ ಭಜನಾ ಕಾರ್ಯಕ್ರಮ ಸಮಸ್ತ ಶ್ರೀ ಗುರು-ಹಿರಿಯರ ಸಮ್ಮುಖದಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಜರುಗುವವು.

- Advertisement -

ಕಾರಣ ಸುತ್ತಮುತ್ತಲಿನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸೇವಾಲಾಲ ಹಾಗೂ ಜಗದಂಬಾ ದೇವಿಯ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು ಬೈದವರ ಬಂಧುಗಳು ಬಳಗವೆನ್ನು ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು ಸೈರಣೆಗೆ ಸಮವಿಲ್ಲ -- ಎಮ್ಮೆತಮ್ಮ ಶಬ್ಧಾರ್ಥ ಸೈರಣೆ = ತಾಳ್ಮೆ ಗುರುಗಳು ತಂದೆತಾಯಿಗಳು‌ ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group