Homeಕವನಕವನ

ಕವನ

ಜೀವನ

ಅಪ್ಪಿಕೋ ಕನಸುಗಳ
ಮುತ್ತಿಕ್ಕು ಭರವಸೆ
ಕೈ ಹಿಡಿದು ನಡೆ
ಬರುವ ನಾಳೆಯ
ಬದುಕು

ನೆಡು ದೂರ ದೃಷ್ಟಿ
ಕ್ರಮಿಸು ಮೈಲು ದಾರಿ
ಶ್ರಮ ನಿನ್ನ ಬಂಧು
ಕಾಡು ಗಿಡ ಮರ
ಒಂಟಿ ಪಯಣ

ಇಲ್ಲ ಶೋಕ ಬಿಕ್ಕಳಿಕೆ
ಸುಂದರ ವನ
ಶುಕ ಪಿಕಗಳ ಗಾನ
ಸಾವು ನೋವು ಮರೆತು
ಇರುವುದೆ ಜೀವನ

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

RELATED ARTICLES

Most Popular

error: Content is protected !!
Join WhatsApp Group