Monthly Archives: July, 2020

ಕವನಗಳು

💕💭💭 ಮತ್ತದೇ ಕನಸು 💭💭💕 ಹೊಡೆದರೂ ಸಿಡಿದೇಳುತಿದೆ ಆ ಕನಸು ನಾನಾಗಬಾರದೇ "ಭಗವಂತ" ॥ ತಮದೊಳು ಸಿಲುಕಿಹ ಜೀವಿಗಳು "ಬಾ" "ಬಾ" ಎಂದು ಕರೆಯುತಿರುವಾಗ, ತನು~ಮನವೆಲ್ಲಾ ಕಣ್ಣಾಗಿಸಿ ಕಾಯುವೆ, ಕತ್ತಿ ~ಬಾಂಬು~ಚೂರಿ, ಮಾರಕಾಸ್ತ್ರ ನಾಶಗೊಳಿಸಿ ಪ್ರೀತಿ~ಪ್ರೇಮ~ಅಹಿಂಸೆ ಸಿಡಿಸಿ ಆತ್ಮೀಯ ಕಿಡಿಹಚ್ಚಿದ ಕನಸು ಕ್ಷಣವೂ ಏರಲು ಹವಣಿಸುತಿಹುದು । ಅಹಂಕಾರದಲಿ ಬೀಗುತಾ.. ಸಜ್ಜನರಿಗೆ " ಕಣ್ಣು ಕುರುಡು" ದೇವನಿಗೆ " ಬುದ್ಧಿ ಬರಡು" ಎಂದು ಪೇಳುವ ಸಜ್ಜನ ಮೊಗ ಹೊತ್ತ ನಿರಹಂಕಾರಿಗೆ ಪಶ್ಚಾತ್ತಾಪದ ಕೊರಗು ನೀಡಿ...

ಭೇರ್ಯ ರಾಮಕುಮಾರ್ ಅವರ ಕವನಗಳು

ಒಂದು ಪ್ರೇಮಕಥೆ.. ಹಾರುವ ಹಕ್ಕಿಗೆ ಈಜು ಕಲಿಸಿದವರು ಯಾರು? ಚಿಟ್ಟೆಯ ರೆಕ್ಕೆಗೆ ಸುಂದರ ಚಿತ್ರ ಬರೆದವರು ಯಾರು? ಕೋಗಿಲೆಗೆ 'ಕುಹೂ,ಕುಹೂ' ಹಾಡು ಕಲಿಸಿದವರು ಯಾರು ? ಹರಯದ ಸುಂದರ ಹೃದಯಗಳಿಗೆ, ಪ್ರೀತಿಯ' ಕಾಮನ ಬಿಲ್ಲು' ನೀಡಿದವರ್ಯಾರು??? ಬದುಕಲಿ ಬಂದುದು ಸುಂದರ ಹರಯ ಬಿರುಗಾಳಿಯೂ ಸುಳಿಗಾಳಿ ಮೋಡ-ಕೋಲ್ಮಿಂಚುಗಳೂ ತಂಪೆರೆವ 'ಓಯಸಿಸ್' ಪ್ರಿಯತಮೆಯ ನೋಡಿದಾಗ ನವಿಲು ನಾಟ್ಯವಾಡಿದಂತೆ,ಪನ್ನೀರ ಮಳೆ ಸುರಿದಂತೆ!!! ಕಣ್ಣುಗಳಲ್ಲಿ ಸನ್ನೆ,ತುಟಿಯಂಚಲಿ ಸಿಹಿನಗು, ನುಡಿವ ಮಾತೆಲ್ಲವೂ ಕಾವ್ಯಮಯ, ಎತ್ತ ತಿರುಗಿದರತ್ತ ಕಾಮನಬಿಲ್ಲು, ಪ್ರಿಯನಿಗೆ ಪ್ರಿಯತಮೆಯೇ ಸರ್ವಸ್ವ, ಪ್ರಿಯೆಗೆ ಪ್ರಿಯನ ಸಂಗವೇ ಸುಂದರ...
- Advertisement -spot_img

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...
- Advertisement -spot_img
error: Content is protected !!
Join WhatsApp Group