Monthly Archives: September, 2020

ಗುರುವಿನ ಪಾದಕೆ ನಮೋನಮಃ ಶಿಕ್ಷಕರ ದಿನಾಚರಣೆಯ ಸಂದರ್ಭದ ಕವನಗಳು

ಶಿಕ್ಷಕರು ಇವರೇ ನೋಡಿ ಶಿಕ್ಷಕರು ಸಮಾಜದ ಆಪ್ತ ರಕ್ಷಕರು ಮಣ್ಣಿನ ಮುದ್ದೆಯ ತಿದ್ದುತ ಮೂರ್ತಿ ಮಾಡಿದ ಶಿಲ್ಪಕಾರರು ಮಕ್ಕಳ ಮನವನು ಅರಿತವರು ಸಹನೆಗೆ ಇವರೇ ಹೆಸರಾಗಿಹರು ಸಕಲ ಕಲೆಯನು ಬಲ್ಲವರು ಪ್ರತಿಭೆಯ ಬೆಳಕಿಗೆ ತಂದವರು ಶಿಕ್ಷಕ ಎನ್ನುವ ಪದದಲ್ಲೆ ದಿವ್ಯ ಶಕ್ತಿಯು ಅಡಗಿಹುದು ಚೈತನ್ಯದ ಚಿಲುಮೆ ನೀವಾಗಿರಲು ಸೇವೆಗಾಗಿ ಮನ ಮಿಡಿದಿಹುದು ಅಜ್ಞಾನದ ಕತ್ತಲೆ ಆಳಿದವರು ಜ್ಞಾನ ಜ್ಯೋತಿಯ ಬೆಳಗಿದವರು ಮಾನವೀಯ ಮೌಲ್ಯಗಳ ತಿಳಿಸಿದರು ಸಮಾಜದ ಏಳ್ಗೆಗೆ ದುಡಿವವರು ಸರ್ವ ಸಮಾನತೆ ತಂದವರು ಜಾತ್ಯತೀತತೆ ಮೆರೆದವರು ವಿಶ್ವಾಸಕೆ ಬೆಲೆಯನುಕೊಟ್ಟವರು ನೈತಿಕತೆಯನು ಬೆಳೆಸುವವರು ಪೂರ್ಣಿಮಾ ಯಲಿಗಾರ ಶಿಕ್ಷಕಿ...

ಮತ್ತೆ 118 ಚೀನ್ ಆ್ಯಪ್ ಗಳ ನಿಷೇಧ ಮಾಡಿದ ಕೇಂದ್ರ ಸರ್ಕಾರ ಇಲ್ಲಿದೆ ನಿಷೇಧಿತ ಆ್ಯಪ್ ಗಳ ಪಟ್ಟಿ

ನವದೆಹಲಿ - ಭಾರತದ ಸಾರ್ವಭೌಮತ್ವ ಮತ್ತು ರಕ್ಷಣೆ, ರಾಜ್ಯದ ಸುರಕ್ಷತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆಯೆಂದು ಅತ್ಯಂತ ಜನಪ್ರಿಯ ಆನ್​ಲೈನ್ ಗೇಮ್ *ಪಬ್​ಜಿ* ಸೇರಿದಂತೆ 118 ಚೀನೀ ಮೊಬೈಲ್ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ನಿರ್ದೇಶನದಂತೆ ಈ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group