Monthly Archives: March, 2021
ಸುದ್ದಿಗಳು
ಮಾರ್ಚ್ 21 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಸವದತ್ತಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಬೆಳಗಾವಿ ಮತ್ತು ತಾಲೂಕಾ ಶಾಖೆ ಸವದತ್ತಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಮತ್ತು ತಾಲೂಕಾ ಘಟಕ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ...
ಸುದ್ದಿಗಳು
ಸಿಡಿ ಪ್ರಕರಣ : ಬಂಧಿತ ಆಕಾಶ್ ಹೇಳಿದ್ದೇನು ?
ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಂಧಿತನಾಗಿರುವ ಆಕಾಶ ತಳವಾಡೆ ಎಂಬ ಯುವಕ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡಿದ್ದು ಪ್ರಕರಣದ ಪ್ರಮುಖ ಅಂಶವಾಗಿದೆ.ಸಿಆರ್ಪಿಸಿ ೧೬೪ ರ ಕಲಂ ಅಡಿ ಆಕಾಶ್ ಹೇಳಿಕೆ ದಾಖಲು ಮಾಡಿದ್ದಾನೆ.
ಸಿಡಿಯನ್ನು ಹೇಗೆ ಮಾಡಲಾಯಿತು, ಆಮೇಲೆ ಅದನ್ನು ಹೇಗೆ ಬಿಡುಗಡೆ ಮಾಡಲಾಯಿತು, ಗೋವಾ ಹಾಗೂ ಹೈದರಾಬಾದ್ ಗೆ ಹೋಗಿ ಬಂದಿದ್ದು ....ಎಲ್ಲ ಅಂಶಗಳನ್ನು ಆಕಾಶ...
ಲೇಖನ
ಪರೀಕ್ಷಾ ಸಮಯ
ಇದು ಮಾನವನಿಗೆ ಪರೀಕ್ಷಾ ಸಮಯ.ದೇಶದ ಭವಿಷ್ಯ ತಿಳಿಯದೆ ಮುನ್ನಡೆದ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಒಂದು ರೀತಿಯ ಪರೀಕ್ಷೆಯಾದರೆ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ನಡೆಸುವ ಪರೀಕ್ಷೆ ಮತ್ತೊಂದು ರೀತಿ. ಇದರಲ್ಲಿ ಹೆಚ್ಚಿನ ಪೋಷಕರು ಹೆದರುವುದು ಮಕ್ಕಳ ಪರೀಕ್ಷೆ ಕಾರಣ ಅದರ ಫಲಿತಾಂಶದ ಪರಿಣಾಮ ತನ್ನ ಮನೆಯೊಳಗೇ ಆವರಿಸಿ ಶಾಂತಿ ಅಶಾಂತಿಗೆ ಕಾರಣವಾಗಬಹುದು.ಪ್ರತಿಯೊಬ್ಬರೂ ತಮ್ಮ ಮಕ್ಕಳ ಭವಿಷ್ಯ ಕ್ಕಾಗಿ...
ಲೇಖನ
ಮಲ್ಲಾಡಿಹಳ್ಳಿಯ ‘ತಿರುಕ’, ಅಭಿನವ ಧನ್ವಂತರಿ ಶತಯುಷಿ ಕರ್ಮಯೋಗಿ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಜನ್ಮದಿನದ ಶುಭಾಶಯಗಳು
ಒಮ್ಮೆ ಎಲ್ಲೆಡೆ ಪ್ರಸಿದ್ಧವಾಗಿದ್ದ ಆ ಸಂಸ್ಥೆಗೆ ಹಿರಿಯ ಮಹನೀಯರೊಬ್ಬರು ಅತಿಥಿಗಳಾಗಿ ಆಗಮಿಸುವವರಿದ್ದರು. ರೈಲ್ವೇ ನಿಲ್ದಾಣದಲ್ಲಿ ಅವರನ್ನು ಒಬ್ಬ ಸಾಧಾರಣವಾದ ಕೂಲಿಯಂತಿದ್ದ ವ್ಯಕ್ತಿ ಬಂದು ತಾನು ತಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಅವರ ಸಾಮಾನು ಸರಂಜಾಮುಗಳನ್ನು ಬಲಭೀಮನಂತೆ ತಾನೇ ಹೊತ್ತ. ಅವರನ್ನು ಸಂಸ್ಥೆಯಲ್ಲಿ ಕರೆದುತಂದು ವಸತಿ ಸೌಕರ್ಯಗಳನ್ನೆಲ್ಲಾ ಪರಿಚಯ ಮಾಡಿಕೊಟ್ಟು ವಿಶ್ರಮಿಸಲು ಹೇಳಿ ಹೊರಡಲನುವಾದ....
ಸುದ್ದಿಗಳು
ಸಾಧನೆಗೆ ಸಾಕಷ್ಟು ದಾರಿಗಳಿವೆ : ಜಯಶ್ರೀ ಅಬ್ಬಿಗೇರಿ
ಸಂಕೇಶ್ವರ: ಜಗತ್ತಿನಲ್ಲಿ ಅತೀ ಹೆಚ್ಚು ಚರ್ಚೆಗೊಳಪಟ್ಟ ಜೀವಿಯೆಂದರೆ ಹೆಣ್ಣು. ಸ್ಪರ್ಧಾತ್ಮಕ ಲೋಕಕ್ಕೆ ಮಹಿಳೆಯರು ಸಾಕಷ್ಟು ಸ್ಪಂದಿಸುತ್ತಿದ್ದಾರೆ. ಗ್ರಾಮೀಣ ಮಹಿಳೆಯರ ಬದುಕು ಸಾಕಷ್ಟು ಬದಲಾವಣೆ ಆಗಿದೆ. ಆಗಬೇಕಾದ ಪ್ರಗತಿ ಇನ್ನೂ ಬಹಳಷ್ಟಿದೆ. ನಾರಿಯರ ಸ್ವಾವಲಂಬಿ ಬದುಕಿಗೆ ಸಮಾಜ ಕೈ ಜೋಡಿಸಬೇಕಿದೆ ಎಂದು ಹಿರೇಬಾಗೇವಾಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಜಯಶ್ರೀ ಅಬ್ಬಿಗೇರಿ ಅಭಿಪ್ರಾಯ...
ಸುದ್ದಿಗಳು
“ಸಮೂಹ ಮಾಧ್ಯಮಗಳು ಮತ್ತು ಯುವಜನತೆ” ರಾಜ್ಯ ಮಟ್ಟದ ಕಾರ್ಯಾಗಾರ
ಸವದತ್ತಿ: ಗ್ರಾಮೀಣ ಯುವಕರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವದರ ಜೊತೆಗೆ ತಮ್ಮಲ್ಲಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಕಲಿಕೆಯ ಹಂತದಲ್ಲಿಯೇ ಸಾಹಿತ್ಯ ಮತ್ತು ಪತ್ರಿಕಾ ಬರಹಗಳನ್ನು ಓದುವದು ಅನಿವಾರ್ಯ ಎಂದು ಧಾರವಾಡದ ಸಂಗಾತ ಪತ್ರಿಕೆಯ ಸಂಪಾದಕರಾದ ಟಿ.ಎಸ್. ಗೊರವರ ಹೇಳಿದರು.ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಎಸ್.ವಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ...
ಆರೋಗ್ಯ
ದೇಹದ ಮೇಲಿನ ಕೊಬ್ಬಿನ ಗಡ್ಡೆಯನ್ನು ಕರಗಿಸಲು ಇದನ್ನು ಬಳಸಿ ನೋಡಿ. ಚಮತ್ಕಾರ ಆಗುತ್ತೆ ಶಕ್ತಿಶಾಲಿ ಮನೆಮದ್ದು
ಲಿಫಾಮೋ ಅಂದರೆ ಇದು ಕೊಬ್ಬಿನಿಂದ ಶೇಖರಣೆಯಾಗುವಂತಹ ಗಡ್ಡೆಯಾಗಿದೆ ಇದು ಕಾಯಿಲೆಯಲ್ಲ. ಬದಲಾಗಿ ನಮ್ಮ ದೇಹದಲ್ಲಿ ಹೆಚ್ಚಾಗಿ ಕೊಬ್ಬು ಸಂಗ್ರಹವಾಗಿ ಚರ್ಮದಲ್ಲಿ, ಕೈ ಕಾಲುಗಳಲ್ಲಿ, ದೇಹದ ಮುಂತಾದ ಭಾಗದಲ್ಲಿ ಈ ಒಂದು ಗಡ್ಡೆ ಶೇಖರಣೆಯಾಗಿ ಗಂಟಿನ ಮಾದರಿಯಲ್ಲಿ ನಮಗೆ ಕಾಣುತ್ತದೆ. ಇದರಿಂದ ಯಾವುದೇ ರೀತಿಯಾದಂತಹ ಅನಾರೋಗ್ಯ ತೊಂದರೆಗಳು ಉಂಟಾಗುವುದಿಲ್ಲ ಆದರೆ ನೋಡುವುದಕ್ಕೆ ಒಂದು ಮಾದರಿಯಲ್ಲಿ ಭಾಸವಾಗುತ್ತದೆ....
ಕವನ
ಕವಿತೆ: ಓ ಮಾನವ ಇತಿಹಾಸ ಕಲಿಸಲಿಲ್ಲವೇ ಪಾಠವ ??
ಓ ಮಾನವ ಇತಿಹಾಸ ಕಲಿಸಲಿಲ್ಲವೇ ಪಾಠವ ??
ಸೀತೆಯ ಅಪಹರಿಸಿ,
ವಿಭೀಷಣನ ಕಿವಿಮಾತ ಕೇಳದೆ
ಲಂಕಾಧಿಪತಿ ರಾವಣ ಕೆಟ್ಟ ;
ತುಂಬಿದ ರಾಜಸಭೆಯಲಿ
ದ್ರೌಪದಿಯ ವಸ್ತ್ರ ಸೆಳೆದು
ಕುರು ವಂಶದ ವಿನಾಶಕೆ ಕಾರಣನಾದ,
ಶೌರ್ಯ-ಪರಾಕ್ರಮಕೆ ಹೆಸರಾದ ದುರ್ಯೋಧನ ;
ಓ ಗಂಡುಗಲಿಯೇ..
ಈ ಕ್ರೂರ ಇತಿಹಾಸ ನೋಡಿಯೂ
ನೀನೇಕೆ ಕಲಿಯಲಿಲ್ಲ ಬುದ್ದಿ !!!
ಆಸ್ತಿ, ಅಂತಸ್ತು ,ಹಣಗಳ ಮದದಲಿ ಮೆರೆವ
ನಿನಗಿಲ್ಲವೇ ತಾಯಿ,ಪತ್ನಿ,ಸಹೋದರಿ ;
ಮರೆತು ಬಿಟ್ಟು ಎಲ್ಲ ಸಂಸ್ಕಾರ,
ನೀ ತೋರುವೆ ಏಕೆ...
Quotes
350+ Kannada Quotes for Whatsapp, Facebook and Instagram 2021
Kannada Quotes for Whatsapp, Facebook, and Instagram
Hello Readers, If you are in this post then you are definitely looking for Kannada Quotes. We are happy to tell you that you are in the right place.If you want to be...
ಸಿನಿಮಾ
“ಬದುಕು ಬಂಡಿ” ಸಿನೇಮಾ ಆದ “ಕತೆಯಲ್ಲ ಜೀವನ”
ಇದೇ ಮಾರ್ಚ 19 ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬದುಕು ಬಂಡಿ ಚಲನಚಿತ್ರ ಪ್ರೋಮೋ ಮತ್ತು ವೈ.ಬಿ.ಕಡಕೋಳರ ಸಂಪಾದಕತ್ವದ ಮನೆಮದ್ದು ಕೃತಿ ಲೋಕರ್ಪಾಣೆಗೊಳ್ಳಲಿದೆ.ಈ ಚಲನಚಿತ್ರ ಬಿಡುಗಡೆಯನ್ನು ಸನ್ಮಾನ್ಯ ಶಿಕ್ಷಣ ಸಚಿವರಾದ ಸುರೇಶಕುಮಾರ್ ನೆರವೇರಿಸಲಿದ್ದು.ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಸಭಾ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ನೆರವೇರಿಸುವರು. ಮನೆಮದ್ದು ಪುಸ್ತಕ ಲೋಕಾರ್ಪಣೆಯನ್ನು ಧಾರವಾಡ ಗ್ರಾಮೀಣ...
Latest News
ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ
ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...



