Monthly Archives: May, 2021

ವಿಶ್ವ ತಾಯಂದಿರ ದಿನ ಆಟೊದಲ್ಲೊಂದು ತಾಯಿಯ ಹೆಣ

ಮೇ ತಿಂಗಳ ಎರಡನೆಯ ಭಾನುವಾರ ವಿಶ್ವ ತಾಯಂದಿರ ದಿನ. ಅವತ್ತು ನಮಗೆ ತಿಳಿದಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತಾಯಿಯೊಂದಿಗೆ ನಮ್ಮ ಭಾವಚಿತ್ರಗಳನ್ನು ಹಾಕಿ ಅಮೋಘ ತಾಯಿ ಪ್ರೀತಿ, ಪ್ರೇಮ ತೋರಿಸುವ ನಮಗೆ. ಆಟೋದಲ್ಲಿ ಹೆಣ ಸಾಗಿಸುವಾಗ ಎಲ್ಲಿತ್ತು ನಮ್ಮ ಮಾತೃತ್ವ. ಕೇವಲ ಮೇ ತಿಂಗಳ ಎರಡನೇ ಭಾನುವಾರಕ್ಕೆ ಮಾತ್ರ ಸೀಮಿತವಾ?ಉಳಿದ ದಿನಗಳಲ್ಲಿ ನಮ್ಮ ತಾಯಿ...

ಎಮೋಶನಲ್ ಕಂಟಾಜಿಯನ್( Emotional contagion) ಭಾವನೆಗಳ ಸೋಂಕು; ಏನಿದು ?

ಹತ್ತಿರದವರಿಗೆ ಕೊರೊನಾ ಬಂದಿತು ಅಂತ ಕೇಳಿದ ಕೂಡಲೇ ನಿಧಾನವಾಗಿ ಗಂಟಲ ನೋವು ಶುರುವಾಗುತ್ತದೆ, ತಲೆನೋವು , ಮೈಕೈ ನೋವು ಸಹಾ ... ಸಣ್ಣಗೆ ಜ್ವರ ಬಂದಿದೆ ಅನಿಸುತ್ತದೆ. ಮಾರನೆಯ ದಿನ ಅಥವ ಸ್ವಲ್ಪ ಕಡಿಮೆ ಆಗಿರುತ್ತದೆಮದುವೆಮನೆಯಲ್ಲಿ ಇನ್ನೇನು ಮದುಮಗಳನ್ನು ಒಪ್ಪಿಸುವ ಸಮಯ , ಅಮ್ಮ ಬಿಕ್ಕಳಿಸಿ ಅಳಲಾರಂಭಿಸುತ್ತಾಳೆ. ಅಪ್ಪ ಕಣ್ಣಂಚನ್ನು ಒರೆಸಿಕೊಳ್ಳುತ್ತಾನೆ. ಇದನ್ನು ನೋಡಿ...

ಉದ್ಯೋಗ ಖಾತರಿ ಕೆಲಸ ಕೇಳಿದರೆ ಆವಾಜ್ ಹಾಕಿದ ಯೋಜನಾ ಅಧಿಕಾರಿ…

ಬೀದರ - ಕೋರೋನಾ ಆರ್ಭಟ ಹಿನ್ನೆಲೆಯಲ್ಲಿ ಹಲವು ಜನರು ತನ್ನ ಕೆಲಸವನ್ನು ಕಳೆದುಕೊಂಡು ಕುಟುಂಬ ಜೊತೆ ಊರಿಗೆ ಸೇರಿದರು.ಮನೆ ಕುಟುಂಬ ಹೇಗೆ ನಡೆಸಬೇಕು ಎಂದು ಚಿಂತೆಯಲ್ಲಿ ಇರುವ ಅಲಿಯಾಂಬರ ಗ್ರಾಮಸ್ಥರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೇಳಿ ಅಧಿಕಾರಿಯಿಂದ ಬೈಸಿಕೊಂಡ ಪ್ರಸಂಗ ನಡೆದಿದೆ.ಜಿಲ್ಲೆಯ ಅಲಿಯಾಂಬರ ಗ್ರಾಮಸ್ಥರು ಉದ್ಯೋಗ ಕೇಳಿದವರು, ಜಿಲ್ಲಾ ಪಂಚಾಯತ ಅಧಿಕಾರಿ ಶರತ್...

ಸ್ತ್ರೀಕುಲದ ಕೀರ್ತಿಯನ್ನು ವರ್ಧಿಸಿದ ಶ್ರೀಶೈಲ ಶರಣೆ ಹೇಮರಡ್ಡಿ ಮಲ್ಲಮ್ಮ

ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಮೌನ ತಪಸ್ವಿನಿ. ಅವರ ಅಂತರಂಗವು ದೈವಿ ಸಾಧನೆಯಿಂದ ಹದವಾಗಿತ್ತು .ಇದೇ ಮೇ 10 ರಂದು ಮಹಾಶರಣೆ ಮಲ್ಲಮ್ಮಳ ಜಯಂತಿ ಉತ್ಸವವನ್ನು ಸರ್ಕಾರ ಆಚರಿಸಲು ಕರೆ ಕೊಟ್ಟಿದೆ. ಬರೀ ಮಲ್ಲಮ್ಮಳ ಪೋಟೋ ಪೂಜಿಸಿದರೆ ಮಾತ್ರ ಅದು ಆಚರಣೆ ಅಲ್ಲ. ಅವಳ ಬದುಕಿನ ರೀತಿಯನ್ನು ಮೌಲ್ಯಗಳನ್ನು ತಿಳಿಸುವ ಕಾರ್ಯ ಜರುಗಬೇಕು.ಭಾರತದೇಶ ಧರ್ಮದ ನೆಲೆ,...

Benefits Of Butter Milk In Kannada: ಮಜ್ಜಿಗೆಯಿಂದ ಆಗುವ ಆರೋಗ್ಯದ ಲಾಭ

Benefits Of Butter Milk In Kannada ಮೊಸರಿಗಿಂತ ಮಜ್ಜಿಗೆ ಆರೋಗ್ಯಕ್ಕೆ ಮತ್ತು ದೇಹಕ್ಕೆ ತುಂಬಾ ಒಳ್ಳೆಯದು. ದೇಹದ ಉಷ್ಣವನ್ನು ಹೀರಿ ತಂಪಾಗಿರಿಸುತ್ತದೆ. ದಿನನಿತ್ಯವೂ ಮಜ್ಜಿಗೆ ಕುಡಿದರೆ ದೇಹಕ್ಕೆ ತುಂಬಾ ಪ್ರಯೋಜನಗಳು ಇವೆ. ಮೊಸರಿಗಿಂತ ಮಜ್ಜಿಗೆಯನ್ನು ಸೇವಿಸಬೇಕು. ಏಕೆಂದರೆ ಮೊಸರಿನಲ್ಲಿ ಸ್ವಲ್ಪ ಕೊಬ್ಬಿನ ಅಂಶ ಇರುವುದರಿಂದ ತಿಳಿ ಮಜ್ಜಿಗೆ ಮಾಡಿಕೊಂಡು ಕುಡಿದರೆ ಬಹಳ ಒಳ್ಳೆಯದು. ತಿಳಿ...

ಮಮತೆಯ ಮೂರ್ತಿಯ ಕವಿತೆಗಳು

(ರೇಷ್ಮಾ ಕಂದಕೂರ, ಅನಸೂಯ ಜಾಗೀರದಾರ,ಮದ್ದಾನೆಪ್ಪಾ ಮನ್ನಾಪೂರ)ಅಮ್ಮ ಅಮ್ಮನೆಂಬ ಭಾವ ತೊರೆಯುವ ಒಳಗಿನ ನಿರ್ಭಾವ ಕರುಣೆಯ ಕಣ್ಣಬೆಳಕು ಧರಣಿ ಆಳುವವಗೆ ಶ್ರೀರಕ್ಷೆ. ತನ್ನದೆಲ್ಲವ ಕಡೆಗಣನೆ ತಲ್ಲಣಗಳ ಕಡಿವಾಣದ ಕೊಂಡಿ ಸಲ್ಲುವವನ ಶಕ್ತಿಯ ಧ್ಯೋತಕ ಬಲ್ಲವನೇ ಬಲ್ಲ ಮಮಕಾರದ ಸವಿಯ. ಅಪ್ಪುಗೆಯೇ ಆನಂದ ಸಪ್ಪಗಿನ ಮುಖಕೆ ಸಂತೋಷದ ಹನಿಸಿಂಚನ ತಪ್ಪುಗಳ ತಿದ್ದುವ ಗುರುವು ಅಂತರ್ ಸತ್ವಗಳ ಪ್ರಜ್ವಲ. ಸಮಾನತೆಯ ಮೂರ್ತಿ ಇಲ್ಲದ ಬಿಗುಮಾನ ಸವಿ ಸೊಲ್ಲಲಿ ಆದರಣೆ ವಾತ್ಸಲ್ಯದ ಗಂಧದ ಸಿಂಪಡಣೆ. ಚಿಗುರು ಕುಡಿಯ ಪ್ರವಹಿಸಿ ಒಗರಿಗು ಸಿಹಿಜೇನ ಸುಧೆ ಸುರಿಸಿ ತಾಳ್ಮೆಯ ಆಲಂಗಿಸಿ ಹತಾಶೆಗೂ...

ವಿಶ್ವ ತಾಯಂದಿರ ದಿನ; ನಿಮ್ಮ ಅಮ್ಮನಿಗೊಂದು ಶುಭಕೋರಿ

ಭೂಮಿಯ ಮೇಲೆ ದೇವರು ಇರಲಾಗುವುದಿಲ್ಲವೆಂದು ತಾಯಿಯನ್ನು ಇರಿಸಿದ್ದಾನೆ ಎಂಬ ಮಾತು ಅದೆಷ್ಟೋ ಸಲ ಹೌದು ಎನ್ನುವಂತೆ ಸಾಕ್ಷ್ಯವಾಗಿ ಸಿಗುತ್ತಲೇ ಇರುತ್ತದೆ. ಅಂತಹ ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವೇ ಇಲ್ಲ. ಆ ಮಹಾನ್ ತಾಯಿಯನ್ನು ನೆನೆಯಲು ಇಂತಹುದೇ ದಿನ ಎಂದು ಹೇಳಲಾಗದು ಆದರೂ ಅಮ್ಮನ ಮೇಲಿನ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶವೂ ಇದೆ.ಹೌದು ಪ್ರತಿ...

ಕವನ: ತಾಯಿಯ ಮಡಿಲು

ತಾಯಿಯ ಮಡಿಲು ಅಮ್ಮ ನಿನ್ನ ಮಡಿಲು ಅಮೃತದ ಒಡಲು ಅಲ್ಲೇ ಕಂಡೆ ನಾ ಸುಖ ಶಾಂತಿಯ ಕಡಲು||ಪ|| ಹಗಲಿರುಳು ನನಗಾಗಿ ಚಿಂತಿಸಿದವಳು ಧೈರ್ಯದ ಪಾಠ ನನಗೆ ಹೇಳಿದವಳು ಮೋಸˌ ವಂಚನೆಗೆ ಸಿಡಿದೆದ್ದವಳು ಚಂದಾಂಗಿ ಬದಕಲು ಕಲಿಸಿದವಳು.||೧॥ ಎದೆಬಸಿದು ಅಮೃತ ಕುಡಿಸಿದವಳು ಕಷ್ಟ ˌಕಾರ್ಪಣ್ಶಕ್ಕೆ ಎದೆಗೊಟ್ಟವಳು ಶ್ರಮಪಟ್ಟು ನೀ ನನಗೆ ನೆರಳಾದವಳು ನೋವನ್ನು ನುಂಗಿ ನನಗೆ ನಗು ಕಲಿಸಿದವಳು॥೨॥ ಜೋಗುಳ ಪದ ಹಾಡಿ ಮಲಗಿಸಿದವಳು ಮಮತೆಯ ಮಡಿಲಲ್ಲಿ ಬೆಳೆಸಿದವಳು ದೇವರಿಗೆ ಹರಕೆ ಹೊತ್ತು ಹಲುಬಿದವಳು ಲೋಕಕ್ಕೆ...

ಡಾ. ಶಾಂತವೀರ ವಿರುದ್ಧ ದೂರು ನೀಡುವುದು ಸರಿಯಲ್ಲ – ಪರಶುರಾಮ ಕಾಂಬಳೆ

ಸಿಂದಗಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯಿಂದ ಸೋಂಕಿತರು ದಿನೇ ದಿನೇ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದ್ದರು ಕೂಡಾ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿ ಅವರು ಕಾಣೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಅದಕ್ಕೆ ಬಹಳಷ್ಟು ಜನ ಕಾಮೆಂಟ್ ಮಾಡಿದ್ದಾರೆ ಅದರಂತೆ ಡಾ. ಶಾಂತವೀರ ಮನಗೂಳಿಯವರ ದೂರವಾಣಿಯಿಂದ ಕೂಡಾ ಕಾಮೆಂಟ್ ಆಗಿದ್ದು ಅಲ್ಲಗಳೆಯುವಂತಿಲ್ಲ ಆದರೆ ಕೆಲವರು ಒಂದು...

ಕವನ: ಶಾಂತಿದೂತರು

ಶಾಂತಿದೂತರು ಬುಸುಗುಡುತ ಬೆಂಕಿಹಚ್ಚಿದರು ಭವ್ಯ ಭಾರತದ ಜ್ಞಾನ ಭಂಡಾರವ. ಮತಾಂತರಿಸಿದರು ಒಪ್ಪದವರಿಗೆ ಅಪ್ಪಿತಪ್ಪಿಯೂ ಬಿಡದೆ ಜೆಜಿಯಾ ಕಪ್ಪ ಖೂಳರು.‌. ಮತಾಂಧತೆ ಮೆರೆಯಿತು ಖಡ್ಗದ ಮೊನಚಿನಿಂದ ನೆತ್ತರು ಓಕುಳಿ ಹರಿಯಿತು. ಅಧರ್ಮದ ಮಿನಾರ್ ಗಳು ಮೇಲೆದ್ದವು ಶಾಂತಿ ಪಾರಿವಾಳ ಗೂಡುಗಳಿಗಾಗಿ, ದೇಶದ ಮಠ ಮಂದಿರಗಳು ನೆಲೆಸಮವಾದವು ! ಕಾಲಿಟ್ಟಂದಿನಂದಲೇ ಕಾಫಿರರಾದರು ದೇಶಿಯರು! ಕಾಪಿಟ್ಟ ಬರ್ಭರತೆಯು ತಾಂಡವವಾಡಿತು. ಉದ್ಘೋಷಿಸಿಲು ಮದವೇರಿದ ಮತಾಂಧತೆಯ ಮುಖವಾಡ ಕಳಚಿ ಬೀಳದಂತೆ ಅಂದು ಇಂದು ಎಂದಂದೂ ತಾವೇ ಶಾಂತಿದೂತರೆಂದು ! ಸಭ್ಶತೆಯ ಸೋಗಿನಲಿ ಶಾಂತಿಧೂತರಾಗಿ ನಲಿನಲಿದು ಕುಪ್ಪಳಿಸುತಿಹರು ದೇಶದ ಸಂವಿಧಾನ ಬದ್ಧ ಮರ್ಮಾಂಗಗಳಿಗೆಲ್ಲ ಒದ್ದು ! ಅವಗುಣಗಳನ್ನೇ...
- Advertisement -spot_img

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...
- Advertisement -spot_img
error: Content is protected !!
Join WhatsApp Group