Monthly Archives: July, 2021
ಲೇಖನ
ಆತ್ಮವನ್ನು ಹತ್ಯೆ ಮಾಡುವುದು ಅಧರ್ಮ
ವಾದ ವಿವಾದಕ್ಕೆ ದಾರಿಮಾಡಿಕೊಡದ ಸತ್ಯವೇ ದೇವರು. ದೇವರನ್ನು ಎಲ್ಲರಲ್ಲಿಯೂ ಕಾಣುವುದೇ ಅದ್ವೈತ. ಅದ್ವೈತ ಎಂದರೆ ಒಂದೇ ತತ್ವ. ಒಮ್ಮತ, ಒಗ್ಗಟ್ಟು, ಏಕತೆ ಸಮಾನತೆ.ಇದರ ಬಗ್ಗೆ ತಿಳಿಸುವುದಕ್ಕಿಂತ ಅನುಭವಿಸಿ ಮರೆಯಾದವರೆ ಹೆಚ್ಚು. ಮರೆಯಾದವರ ಹೆಸರಿನಲ್ಲಿ ಪ್ರಚಾರಕಾರ್ಯ ನಡೆಸುತ್ತಾ ಮುಂದೆ ಬಂದ ಮಧ್ಯವರ್ತಿಗಳಿಗೆ ಅವರ ಅನುಭವವಾಗದ ಕಾರಣ ಹಿಂದಿನವರು ಹೇಳಿದ್ದಷ್ಟೇ ಸತ್ಯವೆಂದು ವಾದ ವಿವಾದ ಹೆಚ್ಚಾಗಿ ದ್ವೈತ...
ಸುದ್ದಿಗಳು
ಅವ್ಯವಸ್ಥೆಯ ತಾಣವಾದ ಸಿಂದಗಿ ಪಟ್ಟಣ ; ಸಾರ್ವಜನಿಕರಿಂದ ಹಿಡಿಶಾಪ
ಸಿಂದಗಿ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ತಗ್ಗು-ದಿನ್ನೆ ತುಂಬಿದ ರಸ್ತೆಗಳು ಹಾಗೂ ಗಟಾರುಗಳು ತುಂಬಿ ರಸ್ತೆಗಳಲ್ಲಿ ಮಲೀನ ನೀರು ಹರಿದು ಕೆಸರುಗದ್ದೆಯಂತಾಗಿ ಪುರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.ಪಟ್ಟಣದ ಪ್ರಮುಖ ರಸ್ತೆಗಳು ಎಲ್ಲೆಂದರಲ್ಲಿ ತಗ್ಗುಗಳು ಬಿದ್ದು ರಸ್ತೆ ಹಾಳಾಗಿ ಹೋಗಿವೆ ಅದರಲ್ಲಿ ಕಳೇದ 2-3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಹೃದಯ ಭಾಗವಾಗಿರುವ ಟಿಪ್ಪು ಸುಲ್ತಾನ ವೃತ್ತದಲ್ಲಿನ ರಸ್ತೆ...
ಸುದ್ದಿಗಳು
ಮನಸ್ಸನ್ನು ಸತ್ಕರ್ಮಕ್ಕೆ ಹಚ್ಚುವುದರಿಂದ ಬದುಕಿನಲ್ಲಿ ಉನ್ನತಿಯನ್ನು ಕಾಣಬಹುದು – ಅಭಿನವ ನಾಗಲಿಂಗ ಮಹಾಸ್ವಾಮಿಗಳು
ಸವದತ್ತಿ: ಬದುಕಿನಲ್ಲಿ ನಮ್ಮ ಮನಸ್ಸನ್ನು ಸತ್ಕರ್ಮಕ್ಕೆ ಹಚ್ಚುವುದರಿಂದ ಉನ್ನತಿಯನ್ನು ಕಾಣಬಹುದು. ದುರಿತ ಕರ್ಮವನು ಮಾಡಬಾರದು.ಸತ್ಕರ್ಮದಿಂದ ಬದುಕನ್ನು ನಡೆಸಬೇಕು ಕೆಟ್ಟ ಕೆಲಸ ಮಾಡಿದರೆ ಪಾಪಕ್ಕೆ ಗುರಿಯಾಗುತ್ತೇವೆ. ನಮ್ಮ ಮನಸ್ಸಿನಲ್ಲಿ ನಾನೇನು ಬಹಳ ಕೆಟ್ಟದ್ದನ್ನು ಮಾಡಿಲ್ಲ ಬೇರೆಯವರು ನನಗಿಂತ ಹೆಚ್ಚು ಕೆಟ್ಟದ್ದನ್ನು ಮಾಡಿರುವರು ಎಂದು ಭಾವಿಸಿದವರು ಸ್ವಲ್ಪವಾದರೂ ಕೆಟ್ಟ ಕರ್ಮ ಮಾಡಿದ್ದೇನೆಂದು ತಿಳಿದರೆ ಅಲ್ಪವೂ ಕೂಡ ಕೆಟ್ಟದ್ದೇ.ತಿಳಿಯದೇ...
ಸುದ್ದಿಗಳು
ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಗ್ರಾಮದ ಅಭಿವೃದ್ಧಿಗೆ ಪಣ ತೊಡಿ: ಶಾಸಕ ಬಾಲಚಂದ್ರ ಜಾರಕಿಹೊಳಿ
ತುಕ್ಕಾನಟ್ಟಿ ಗ್ರಾಮದಲ್ಲಿ 1.54 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡಿ. ಚುನಾವಣೆ ಮುಗಿದ ಬಳಿಕ ಎಲ್ಲರೂ ಒಂದಾಗಿ-ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಪಣತೊಡಿ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.ಗುರುವಾರದಂದು ತಾಲೂಕಿನ ತುಕ್ಕಾನಟ್ಟಿ ಗ್ರಾಮಕ್ಕೆ...
ಸುದ್ದಿಗಳು
ಉದ್ಯೋಗ ಖಾತ್ರಿ ಯೋಜನೆ ಸದುಪಯೋಗಪಡಿಸಿಕೊಳ್ಳಲು ಕರೆ
ಸಿಂದಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯಡಿ ದುಡಿಯುವ ಕೈಗಳಿಗೆ ಒಂದು ಕುಟುಂಬಕ್ಕೆ ಕನಿಷ್ಠ 100 ದಿನಗಳು ಸರಕಾರ ಉದ್ಯೋಗ ಅವಕಾಶ ಕಲ್ಪಿಸಿ ಉತ್ತಮ ವೇತನ ಕೊಡುತ್ತಿದ್ದು, ಗ್ರಾಮದ ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕ ಪಂಚಾಯತಿ ಐಇಸಿ ಸಂಯೋಜಕ ಭೀಮರಾಯ ಚೌಧರಿ ಅವರು ಹೇಳಿದರು,ತಾಲೂಕಿನ ಬಳಗಾನೂರು ಗ್ರಾಮದಲ್ಲಿ ಮಹಿಳಾ ಕಾಯಕೋತ್ಸವ ಮತ್ತು...
ಸುದ್ದಿಗಳು
ದಲಿತ ಅಹವಾಲು ಆಲಿಸಲಿರುವ ಡಿಕೆಶಿ ; ದಿ. ೧೭ ಕ್ಕೆ ಸಿಂದಗಿಗೆ
ಸಿಂದಗಿ: ರಾಜ್ಯದಲ್ಲಿ ದಲಿತರ ಸಮಸ್ಯೆಗಳ ಕುರಿತಾಗಿ ದಲಿತ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತಾಗಿ ಅಹವಾಲುಗಳನ್ನು ಆಲಿಸಲು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಜು. ೧೭ ರಂದು ಬೆಳಿಗ್ಗೆ ೧೧ ಕ್ಕೆ ಸಿಂದಗಿ ನಗರಕ್ಕೆ ಆಗಮಿಸಿ ಸಂವಾದ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ರಾಜು ಆಲಗೂರ ಹೇಳಿದರು.ಪಟ್ಟಣದ ಎಪಿಎಂಸಿ ಅವರಣದಲ್ಲಿರುವ ಕಾಂಗ್ರೆಸ್ ಸಮಿತಿ...
ಸುದ್ದಿಗಳು
ಬೆಳ್ಳುಬ್ಬಿ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಭೆ
ಸವದತ್ತಿ: ತಾವು ಅಕ್ಷರ ಕಲಿತ ವಿದ್ಯಾ ಸಂಸ್ಥೆಗೆ ಸೇವೆ ಸಲ್ಲಿಸುವ ಮೂಲಕ ತಾವು ಕಲಿತ ಶಾಲೆಗೆ ತಮ್ಮ ಕಿಂಚಿತ್ ಋಣವನ್ನು ತೀರಿಸಬೇಕೆಂಬ ಬಯಕೆ ಹೊತ್ತ ಅನೇಕ ಹಳೆಯ ಗೆಳೆಯರು ಭಾನುವಾರ ದಿನಾಂಕ 18-07-2021ರಂದು ಬೆಳಿಗ್ಗೆ 10-30ಕ್ಕೆ ಸವದತ್ತಿಯ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಕಾಲೇಜಿನಲ್ಲಿ ಸಭೆ ಸೇರಲಿದ್ದಾರೆ.ಅಂದು ಅವರು ಈ ಕಾಲೇಜಿನಲ್ಲಿ ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ...
ಸುದ್ದಿಗಳು
ಮಾನವ ಸಂಪನ್ಮೂಲದ ಆದರ್ಶ ಬಳಕೆಯ ಜೊತೆಗೆ ಕಟ್ಟುನಿಟ್ಟಿನ ನಿಯಂತ್ರಣ ಅವಶ್ಯ- ಅಜಿತ್ ಕದಮ
ಸವದತ್ತಿ: ಭಾರತದಲ್ಲಿರುವ ಮಾನವ ಸಂಪನ್ಮೂಲವನ್ನು ಆದರ್ಶ ಮಟ್ಟದಲ್ಲಿ ಬಳಸುವುದರ ಜೊತೆಗೆ ಜನಸಂಖ್ಯೆಯ ನಿಯಂತ್ರಣದ ಮೂಲಕ ದೇಶದಲ್ಲಿ ಆರ್ಥಿಕ ಅಭಿವೃದ್ದಿಯನ್ನು ಸಾಧಿಸುವುದು ಅವಶ್ಯವಾಗಿದೆ ಎಂದು ಬೆಳಗಾವಿಯ ಕೆ.ಕೆ. ಕೊಪ್ಪ, ಎಸ್.ಎಸ್.ಸಿ.ಎ.ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಜಿತ್ ಕದಮ ನುಡಿದರು.ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ “...
ಸುದ್ದಿಗಳು
ಕುರುಹಿನಶೆಟ್ಟಿ ಸಮಾಜದ ನೂತನ ಅಧ್ಯಕ್ಷರ ಆಯ್ಕೆ
ಮೂಡಲಗಿ - ಮೂಡಲಗಿಯ ಕುರುಹಿನಶೆಟ್ಟಿ ಸಮಾಜದ ನೂತನ ಅಧ್ಯಕ್ಷರನ್ಮಾಗಿ ಈಶ್ವರ ಮುರಗೋಡ ಅವರನ್ನು ಆಯ್ಕೆ ಮಾಡಲಾಗಿದೆ.ಸಮಾಜದ ಉಪಾಧ್ಯಕ್ಷರನ್ನಾಗಿ ಹಿರಿಯರಾದ ಸದಾಶಿವ ಬೆಳಕೂಡ ಅವರನ್ನು ಆಯ್ಕೆ ಮಾಡಲಾಯಿತು.ಸಮಾಜದ ಹಿಂದಿನ ಹಿರಿಯರಾದ ಶ್ರೀಶೈಲ ನೀ. ಬೆಳಕೂಡ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ ಸಮಾಜಕ್ಕೆ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು.ಶ್ರೀ ಗುರು ನೀಲಕಂಠ ಮಠದ ಶ್ರೀ ಶಿವಾನಂದ ಸ್ವಾಮೀಜಿ...
ಲೇಖನ
ಎಲ್ಲ ನದಿಗಳು ಸಮುದ್ರ ಸೇರುವಂತೆ ಎಲ್ಲರೂ ಪರಮಾತ್ಮನ ಸೇರೋದೇ….
History × her story?
ನಮ್ಮ ಪುರಾಣದ ಇತಿಹಾಸದ ಕಥೆಗಳಲ್ಲಿ history ಹೆಚ್ಚು ಜನರನ್ನು ಆಕರ್ಷಿಸುತ್ತದೆ ಕಾರಣ ಅವರಲ್ಲಿದ್ದ ರಾಜಕೀಯ ಸ್ವಭಾವ. ಕೆಲವರಷ್ಟೇ ರಾಜಯೋಗಿಗಳಿದ್ದರು. ಇಲ್ಲಿ ಭೂಮಿಯ ಮೇಲಿದ್ದು ರಾಜಕೀಯ ನಡೆಸುವುದಕ್ಕೆ ಭೂಮಿಯ ಸಹಕಾರ ವಿಲ್ಲದೆ ಸಾಧ್ಯವಿಲ್ಲ.ಭೂಮಿಯ ಮೇಲಿರುವ ಸ್ತ್ರೀ ಶಕ್ತಿ ಬಳಸಿಕೊಂಡು ಮುಂದೆ ನಡೆದವರ His story ಜನರೆಡೆಗೆ ತಲುಪಿಸುವ ಕೆಲಸವಾಗಿದೆ.ಆದರೆ ಅವರ ಜೊತೆಗೆ...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



