Monthly Archives: September, 2021
ಸುದ್ದಿಗಳು
ಬೀದಿ ವ್ಯಾಪಾರಿಗಳಿಗೆ ಸೂಕ್ತ ಜಾಗ ವ್ಯವಸ್ಥೆ ಮಾಡಿಕೊಡಲು ಆಗ್ರಹ
ಸಿಂದಗಿ: ಪಟ್ಟಣದ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವದಕ್ಕಾಗಿ ನಿಗದಿ ಪಡಿಸಿದ ಜಾಗೆಯನ್ನು ಸುಧಾರಣೆ ಮಾಡಿ ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಬೀದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ತಹಶೀಲ್ದಾರರಿಗೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳ ಸಂಘ ಅಧ್ಯಕ್ಷ ಅಬುಬಕರ ಡೋಣಿ ಮಾತನಾಡಿ, ಕಳೆದ 2 ವರ್ಷಗಳಿಂದ ರಾಜ್ಯವ್ಯಾಪಿ ಕೋವಿಡ್...
ಸುದ್ದಿಗಳು
ಪ್ರಧಾನಿ ಮೋದಿ ಜನ್ಮದಿನ ; ಲಸಿಕಾ ಮೆಗಾ ಮೇಳವನ್ನು ಯಶಸ್ವಿಗೊಳಿಸಿ – ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದಂದು ರಾಜ್ಯ ಆರೋಗ್ಯ ಇಲಾಖೆ ಲಸಿಕೆ ಮೆಗಾ ಮೇಳ ಹಮ್ಮಿಕೊಂಡಿದ್ದು, ಲಸಿಕೆ ಮೆಗಾ ಮೇಳ ಕಾರ್ಯಕ್ರಮದ ಸದುಪಯೋಗವನ್ನು ಅರಭಾoವಿ ಮತಕ್ಷೇತ್ರದ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.ಸೆ.17 ಶುಕ್ರವಾರದಂದು ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ...
ಸುದ್ದಿಗಳು
“ಕವಿಯು ಸಮಾಜದ ಕುರಿತಾಗಿ ಧ್ಯಾನಿಸುತ್ತಿರುತ್ತಾನೆ” – ಶ್ರೀ ಕೆ. ರಾಮರೆಡ್ಡಿ
ಸವದತ್ತಿ: ಹಸಿವು, ನೋವು, ನಲಿವು, ಸುಖ-ದುಃಖ, ಬದುಕಿನ ಅದಮ್ಯ ಪ್ರೀತಿ, ಅನ್ಯಾಯದ ವಿರುದ್ಧ ಪ್ರತಿಭಟನೆಯಂತಹ ಅಂಶಗಳು ಕವಿತೆಯ ವಸ್ತುವಾಗಿವೆ ಎಂದು ಸವದತ್ತಿಯ ಕೆ.ಎಲ್.ಇ. ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕರಾದ ಶ್ರೀ ಕೆ. ರಾಮರೆಡ್ಡಿ ನುಡಿದರು.ಅವರು ಕೆ.ಎಲ್.ಇ. ಸಂಸ್ಥೆಯ ಎಸ್ ವಿ ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಕನಕಗಿರಿಯ ಸಮೀರ್ ಪ್ರಕಾಶನ...
ಲೇಖನ
ಜೋಕುಮಾರ ಬಂದನು
ಅನಂತನ ಹುಣ್ಣಿಮೆ ಇದನ್ನು ಉತ್ತರ ಕರ್ನಾಟಕದಲ್ಲಿ “ಜೋಕುಮಾರನ ಹುಣ್ಣಿಮೆ” ಎಂದು ಕರೆಯುವರು ಇಂದು ಸಿಂದೋಗಿಯ ಮಾರುತಿ ಬಡಾವಣೆಗೆ ಜೋಕುಮಾರನ ಆಗಮನವಾಯಿತು. ಬಡಾವಣೆಯ ಮಹಿಳೆಯರು ಮರದಲ್ಲಿ ಅಕ್ಕಿ.ಬಿಳಿ ನೂಲ ಎಳೆ ಇತ್ಯಾದಿ ಸಾಮಗ್ರಿಗಳನ್ನು ತಗೆದುಕೊಂಡು ಬಂದರು.ಜೋಕುಮಾರನನ್ನು ಒಂದು ಸ್ಥಳದಲ್ಲಿ ಇರಿಸಿದ್ದ ಮಹಿಳೆಯರು ಪೂಜೆಗೈಯ್ದು ಹಾಡನ್ನು ಹೇಳಿದರು.
ಜೋಕುಮಾರ ನನ ಕುವರ ಅಷ್ಟಮಿ ಗಡಿಗ್ಯಾಗ ಹುಟ್ಟಿದ್ಯೋ ಜೋಕುಮಾರ
ಬಚ್ಚಿ ಬುಟ್ಟಿಯಾಗ...
ಸುದ್ದಿಗಳು
ಸೆ. 17 ರಂದು ನಡೆಯುವ ಬೃಹತ್ ಕೋವಿಡ್ ಲಸಿಕೆ ಕಾರ್ಯಕ್ರಮ ಯಶಸ್ವಿಗೆ ಡಾ. ಮಹೇಶ ಚಿತ್ತರಗಿ ಕರೆ
ಸವದತ್ತಿ: ಸಪ್ಟಂಬರ್ 17 ರಂದು ನಡೆಯುವ ಬೃಹತ್ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಲಸಿಕೆ ಹಾಕಿಸದೇ ಉಳಿದವರನ್ನು ಕರೆತಂದು ಅವರಿಗೆ ಲಸಿಕೆ ಹಾಕಿಸುವುದರ ಮೂಲಕ ಈ ಒಂದು ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸೊಣ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಮಹೇಶ ಚಿತ್ತರಗಿ ಹೇಳಿದರು.ಅವರು ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಸಪ್ಟಂಬರ 17 ರಂದು ನಡೆಯುವ ಬೃಹತ್...
ಲೇಖನ
ಜಗನ್ನಾಥ ದಾಸರ ಜೀವನ ಚರಿತ್ರೆ: ಜಗನ್ನಾಥ ದಾಸರ ಆರಾಧನೆ
ಹರಿದಾಸರ ಬೀಡಾದ ರಾಯಚೂರು ಜಿಲ್ಲೆಯ ಬ್ಯಾಗವಟಿಯ ಶಾನಭೋಗರಾಗಿದ್ದ ನರಸಿಂಹ ಆಚಾರ್ಯ ಮತ್ತು ಲಕ್ಷ್ಮಮ್ಮ ದಂಪತಿಗಳು ವಾಸವಾಗಿದ್ದರು. ಆಗಿನ ಮುಸಲ್ಮಾನರ ಆಡಳಿತದಲ್ಲಿ ಶಾನಭೋಗತನ ನಡೆಸುವುದು ಕಷ್ಟಕರ ಕೆಲಸವಾಗಿತ್ತು. ನೂರೆಂಟು ತಾಪತ್ರಯ ತೊಂದರೆ ಕಾಲವದು.ಇವರ ಮೃದು ಸ್ವಭಾವದ ಮತ್ತು ಧರ್ಮಿಷ್ಠರಿದ್ದ ಕಾರಣ ಶಾನಭೋಗತನದಲ್ಲಿ ಜನರ ಮೋಸತನಕ್ಕೆ ಒಳಗಾದರು. ಕಂದಾಯ ಕಟ್ಟಿ ಮನೆಮಠ ಆಸ್ತಿಗಳನ್ನು ಕಳೆದುಕೊಂಡರು.ಹೀಗಾಗಿ ನರಸಿಂಹ ಆಚಾರ್ಯರರು...
ಲೇಖನ
ಮಾನವ ಒಂದು ನೆನೆದರೆ ದೈವ ಒಂದು ಕೊಡುವುದು
ಭೌತವಿಜ್ಞಾನ ಅಧ್ಯಾತ್ಮ ವಿಜ್ಞಾನ ಎರಡೂ ಒಂದೇ ನಾಣ್ಯದ ಎರಡು ಮುಖಗಳಾದರೂ, ಒಂದರ ಹಿಂದೆ ಇನ್ನೊಂದು ಇರುವುದರಿಂದ ಒಟ್ಟಿಗೆ ಕಾಣೋದು ಕಷ್ಟ.ಆದರೆ, ನಾಣ್ಯ ಬಿಟ್ಟು ವ್ಯವಹಾರ ನಡೆಸೋದು ಅಸಾಧ್ಯ.ವ್ಯವಹಾರಿಕ ಜಗತ್ತಿನಲ್ಲಿ ಸತ್ಯಾಸತ್ಯತೆ,ಧರ್ಮಾಧರ್ಮ ಎರಡೂ ಹೊರಗಿದೆ. ಹಾಗೆಯೇ ಒಳಗಿನ ಜಗತ್ತಿನಲ್ಲಿಯೂ ಇದೆ. ಕಣ್ಣಿಗೆ ಕಾಣುವ ಹೊರಗಿನ ವ್ಯವಹಾರ ಮನುಕುಲಕ್ಕೆ ಸ್ಫರ್ಧೆ ನಡೆಸುವಷ್ಟು ಬೆಳೆಸಿದರೆ, ಒಳಗಿನ ಜಗತ್ತು ಸ್ಪರ್ಧೆ...
ಸುದ್ದಿಗಳು
ಜೈನಧರ್ಮದ ವೀಶೇಷ ದಶಲಕ್ಷಣಪರ್ವ; 7ನೇ ದಿನ..
ಉತ್ತಮ ತಪಧರ್ಮ
ತಪವು ಏಕಾಗ್ರತೆ ನೀಡಿ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸುತ್ತದೆ. ತನುಮನ ಆಸೆ ಆಕಾಂಕ್ಷೆಗಳನ್ನು ಧಮನ ಮಾಡಿ,ಇಂದ್ರಿಯಗಳನ್ನು ನಿಯಂತ್ರಿಸಿ ಉಪವಾಸ ಪೂಜಾ ಕಾರ್ಯ ಮಾಡುವದು, ಧರ್ಮಕಲ್ಯಾಣದ ಬಗ್ಗೆ ಚಿಂತಿಸುವದು ಉತ್ತಮ ತಪವಾಗಿದೆ.ಪೂರ್ವಾಪರಗಳ ಕರ್ಮವನ್ನು ಹಾಗೂ ಕರ್ಮದ ದುಖವನ್ನು ತಪಸ್ಸು ನಾಶಮಾಡುತ್ತದೆ. ತಪವು ಸರ್ವ ವ್ರತಗಳಲ್ಲಿ ಆತ್ಯಂತ ಶ್ರೇಷ್ಠ ವ್ರತವಾಗಿದೆ. ತಪದಿಂದ ಕೇವಲಜ್ಞಾನ ಉಂಟಾಗುತ್ತದೆ. ಐದು ಸಮಿತಿಗಳ...
ಸುದ್ದಿಗಳು
ಬಾದಲಗಾಂವ ಗ್ರಾಮ ಪಂಚಾಯತಿಯಲ್ಲಿ 4 ಕೋಟಿ ರೂಪಾಯಿ ಹಗರಣ; ಗ್ರಾಮಸ್ಥ ಬಾಬುರಾವ ಬಿರಾದಾರ ದೂರು
ಬೀದರ - ಜಿಲ್ಲಾ ಉಸ್ತುವಾರಿ ಸಚಿವರ ತವರೂರು ಔರಾದ ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಾಲೂಕಿನ ಬಾದಲಗಾಂವ ಪಂಚಾಯತ ನಲ್ಲಿ ನಾಲ್ಕು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಬಂದಿದೆ.ಜಿಲ್ಲಾ ಉಸ್ತುವಾರಿ ಸಚಿವರ ತವರೂರು ಬೀದರ ಜಿಲ್ಲೆಯ ಔರಾದ ತಾಲೂಕಿನ ಬಾದಲಗಾಂವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಸರಕಾರದಿಂದ ಬರುವ...
ಸುದ್ದಿಗಳು
ಕಾಂಗ್ರೆಸ್ ಭದ್ರಕೊಟೆ ಭಾಲ್ಕಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ
ಬೀದರ: ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಭಾಲ್ಕಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೂತ್ ಮಟ್ಟದ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಡಿ ಕೆ ಸಿದ್ರಾಮ ಉದ್ಘಾಟಿಸಿದರು.ನಮ್ಮದು ಕಾರ್ಯಕರ್ತರ ಪಕ್ಷ ನಾವೆಲ್ಲರೂ ಸೇರಿ ಪಕ್ಷದ ಸಂಘಟನೆಗಾಗಿ ಶ್ರಮಿಸೋಣ ಹಾಗೂ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ...
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...