Monthly Archives: December, 2021
Uncategorized
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ : ಲಖನ್ ಜಾರಕಿಹೊಳಿ
ಖಾನಾಪೂರದಲ್ಲಿ ಮತಬೇಟೆ ಮಾಡಿದ ಪಕ್ಷೇತರ ಅಭ್ಯರ್ಥಿ ಲಖನ್
ಬೆಳಗಾವಿ : ಚುನಾವಣೆಯಲ್ಲಿ ಬಂದು ಹೋಗುವ ವ್ಯಕ್ತಿಗಳನ್ನು ನಂಬಬೇಡಿ. ಕೇವಲ ಭರವಸೆಗಳನ್ನು ನೀಡುತ್ತಾ ಹೋಗುತ್ತಿರುತ್ತಾರೆ. ಅಂತಹವರಿಂದ ಅಭಿವೃದ್ಧಿ ಸಾಧ್ಯವಿಲ್ಲ. ವಿಧಾನ ಪರಿಷತ್ಗೆ ನನ್ನನ್ನು ಚುನಾಯಿಸಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಿದ್ಧವಿರುವುದಾಗಿ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.ಬುಧವಾರದಂದು ಖಾನಾಪೂರದ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಜರುಗಿದ...
ಸುದ್ದಿಗಳು
ಲಯನ್ಸ್ ಕ್ಲಬ್ದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ
ಉತ್ತಮ ಆರೋಗ್ಯವಿದ್ದರೆ ಜೀವನದಲ್ಲಿ ಉತ್ಸಾಹ ವೃದ್ಧಿ
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಗಿರಡ್ಡಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪೊಲೀಸ್ ವಸತಿ ಗೃಹದ ಹತ್ತಿರದ ಹನುಮಾನ ದೇವಸ್ಥಾನದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.ಶಿಬಿರವನ್ನು ಉದ್ಘಾಟಿಸಿದ ಪಿಎಸ್ಐ ಎಚ್.ವೈ. ಬಾಲದಂಡಿ ಮಾತನಾಡಿ, ಉತ್ತಮ ಆರೋಗ್ಯವಿದ್ದರೆ ಜೀವನದಲ್ಲಿ ಉತ್ಸಾಹ ಇರುತ್ತದೆ,...
ಸುದ್ದಿಗಳು
‘ಸೇವೆಯ ಮಹತ್ವ’ ವನ್ನು ಮನದಟ್ಟು ಮಾಡಿದ ಅರ್ಥಪೂರ್ಣ ಸೇವಾ ಕಾರ್ಯಾಗಾರ
ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಬಲಿಷ್ಠ ಯುವಜನತೆ ಅವಶ್ಯ. ತ್ಯಾಗ ಮತ್ತು ಸೇವೆ ಭಾರತ ದೇಶದ ಎರಡು ಪ್ರಮುಖ ಆದರ್ಶಗಳು. ಈ ಆದರ್ಶಗಳ ಅರಿವು ಇಂದಿನ ಯುವಜನತೆಗೆ ಅಗತ್ಯ. ಸೇವೆಯ ಮಹತ್ತ್ವವನ್ನು ಅರಿತಾಗ ಬದುಕು ಪಾವನವಾಗುತ್ತದೆ. ನಮ್ಮ ಸಂಪಾದನೆಯ ಅಲ್ಪ ಭಾಗವನ್ನು ಇತರರೊಡನೆ ಹಂಚಿಕೊಂಡಾಗ ಸಿಗುವ ಆನಂದವೇ ಬೇರೆ. ಇಂದಿನ ಯುವಜನತೆಗೆ ಸೇವೆಯ ಮಹತ್ವವನ್ನು ಹಾಗೂ...
ಸುದ್ದಿಗಳು
ಒಕ್ಕಲ ಮಕ್ಕಳಿಗೆ ದಕ್ಕಿದ ಪ್ರಶಸ್ತಿ
ಕರಾವಳಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಹಾಲಕ್ಕಿಗೌಡರದು ವಿಶಿಷ್ಟ ಪರಂಪರೆ ಆಚಾರ-ವಿಚಾರಗಳಲ್ಲಿ ಬಯಲು ಸೀಮೆಯ ಒಕ್ಕಲಿಗರಿಗಿಂತ ಭಿನ್ನ ಲಕ್ಷಣಗಳನ್ನು ಹೊಂದಿದವರು.ಈ ಒಕ್ಕಲ ಮಕ್ಕಳಿಗೆ ಹೊಲದ ದುಡಿಮೆಯೇ ಜೀವನ. ಇವರ ಜೀವನ ಕ್ರಮವಂತು ಬುಡಕಟ್ಟು ಜನಾಂಗದಂತೆ ಹೋಲುವುದು.ಮೀನು ಹಿಡಿಯುವುದು, ತರಕಾರಿ ಬೆಳೆದು ವ್ಯಾಪಾರಮಾಡುವುದು, ಭೂರಹಿತರಂತು ಕೃಷಿ ಕಾರ್ಮಿಕರಾಗಿ, ಜೀತದಾಳಾಗಿ ದುಡಿಯುವರು. ಮನೆ ಯಜಮಾನಿಕೆಯಂತು ಗೌಡತಿಯರದೇ.ಇಂತಹ ಒಕ್ಕಲಿಗ...
ಲೇಖನ
ಶಿಕ್ಷಕ,ಪತ್ರಕರ್ತ,ಕಲಾವಿದ ಹಾಗೂ ರಾಜಕಾರಣಿಯಾಗಿ ಮಿಂಚಿದ ಬಿ.ಕೆ.ಗುಡದಿನ್ನಿಯವರು
ನಾಡಿನ ಸಾತ್ವಿಕ ರಾಜಕಾರಣಿಗಳ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರೆಂದರೆ ಮಾಜಿ ಸಂಸದರಾದ ದಿವಂಗತ ಬಿ.ಕೆ.ಗುಡದಿನ್ನಿಯವರು ಓರ್ವರು. ಮೂರು ಬಾರಿ ಸಂಸದ, ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದ ಬಿ.ಕೆ. ಗುಡಿದಿನ್ನಿ ಅವರದ್ದು ಬಹುಮುಖ ವ್ಯಕ್ತಿತ್ವ. ನಾಟಕ ಅಭಿಯನವೆಂದರೆ ಇವರಿಗೆ ಪಂಚಪ್ರಾಣವಾಗಿತ್ತು. ತರುಣಾವಸ್ಥೆಯಲ್ಲಿ ನಾಟಕ ಅಭಿನಯದ ಹವ್ಯಾಸ ಇವರಿಗಿತ್ತು. ನೀಡಿದ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುವ ಕಲೆ ಇವರಿಗೆ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



