Monthly Archives: January, 2022

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ

ಮೂಡಲಗಿ ಜ.1 :- ದೇಶ ವಿದೇಶಗಳಲ್ಲಿ ಪ್ರಖ್ಯಾತಿಯಾಗಿರುವ ಭಾರತದ ಶಿಲ್ಪ ಕಲೆಗೆ ಅಮರ ಶಿಲ್ಪಿ ಜಕಣಾಚಾರಿಯವರ ಕೊಡುಗೆ ಅಪಾರವಾಗಿದೆ ಎಂದು ತಹಶೀಲ್ದಾರರಾದ ಡಿ.ಜೆ.ಮಹಾತ್ ಹೇಳಿದರು. ಶನಿವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣೆ ದಿನದ ಅಂಗವಾಗಿ ಮಾತನಾಡಿದ ಅವರು, ಭಾರತ ಶಿಲ್ಪ ಕಲೆಯ ತವರೂರು,ದೇಶದ ಶಿಲ್ಪ ಕಲಾ ಶ್ರೀಮಂತಿಕೆ ಹೆಚ್ಚಿಸಲು ಅನೇಕ ಶಿಲ್ಪಿಗಳ...

10.09 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಹಣ ಬಿಡುಗಡೆ; ಈರಣ್ಣ ಕಡಾಡಿ ಶ್ಲಾಘನೆ

ಮೂಡಲಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ದೇಶದ 10.09 ಕೋಟಿ ರೈತ ಬಂಧುಗಳಿಗೆ ರೂ.20,900 ಕೋಟಿ ರೂ ಗಳನ್ನು ರೈತರ ಬ್ಯಾಂಕ ಖಾತೆಗಳಿಗೆ ಇಂದು ವರ್ಗಾಯಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ. ಶನಿವಾರ ಜ.01 ರಂದು ಪತ್ರಿಕಾ ಹೇಳಿಕೆ...

ಶ್ರೀ ರಾಮೇಶ್ವರ ಉತ್ಸವ ಹಾಡಿನ ಧ್ವನಿಸುರುಳಿ ಬಿಡುಗಡೆಗೆ ಕ್ಷಣ ಗಣನೆ 

ತೀರ್ಥಹಳ್ಳಿ: ಇಲ್ಲಿನ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಇದೇ ದಿ. 3ರಂದು ಬೆಳ್ಳಿಗ್ಗೆ  11 ಗಂಟೆಗೆ  ಕವಿ  - ಅನಂತ ಕಲ್ಲಾಪುರ ತೀರ್ಥಹಳ್ಳಿ ಇವರ ಸಾಹಿತ್ಯದಲ್ಲಿ ಮೂಡಿಬರಲಿರುವ ಮಲೆನಾಡ ಕೋಗಿಲೆ ಗರ್ತಿಕೆರೆ ರಾಘಣ್ಣ ಇವರ ರಾಗ ಸಂಯೋಜನೆಯಲ್ಲಿ ರಾಘವೇಂದ್ರ ಡಿ.ಜಿ.ಮತ್ತು ತಂಡ ತೀರ್ಥಳ್ಳಿ ಇವರ ಗಾಯನದಲ್ಲಿ ಎಸ್.ಯು ಮ್ಯೂಸಿಕ್ ಕುಂದಾಪುರ ಇವರ ಸಂಗೀತ ಸಂಯೋಜನೆ ಯ...

ಸಮಾಜದ ಏಳಿಗೆಯಲ್ಲಿ ಮಠಗಳ ಪಾತ್ರ ಬಹು ಮುಖ್ಯ – ರಮೇಶ ಜಿಗಜಿಣಗಿ

ಸಿಂದಗಿ: ಹಿಂದಿನ ದಿನಮಾನದಲ್ಲಿ ಉತ್ತರ ಕರ್ನಾಟದಲ್ಲಿ ಮಠ-ಮಾನ್ಯಗಳಲ್ಲಿ ಕಂತಿ ಬಿಕ್ಷೆ ಮೂಲಕ ಊಟ ಮಾಡಿ ಶಿಕ್ಷಣ ಪಡೆಯುತ್ತಿದ್ದರು ಆದರೆ ಇಂದು ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಸತಿ ನಿಲಯಗಳ ಮೂಲಕ ಶಿಕ್ಷಣ ಸೌಲಭ್ಯ ಒದಗಿಸುತ್ತಿರುವುದು ಹರ್ಷ ತಂದಿದೆ. ಅಲ್ಲದೆ ಸಮಾಜದ ಏಳಿಗೆಯಲ್ಲಿ ಮಠಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಸಂಸದ ರಮೇಶ ಜಿಗಜೀಣಗಿ ಅಭಿಮತ...

ಪ್ರಗತಿ ಸಂಸ್ಥೆ ಬಳಗದಿಂದ ವಿದ್ಯಾರ್ಥಿಗಳಿಗೆ ಕಾಣಿಕೆ ವಿತರಣೆ

ಸಿಂದಗಿ: ಜೀವನದಲ್ಲಿ ಹೊಸತನವನ್ನು ರೂಡಿಸಿಕೊಂಡು ಶಾಲೆಯ ತರಗತಿ ಕೋಣೆಯಲ್ಲಿ ಗುರು ಬೋಧಿಸಿರುವ ವಿಷಯಗಳೊಂದಿಗೆ ಹೊರಗಿನ ಜ್ಞಾನವು ಓದುವ ಅಭಿರುಚಿ ಬೆಳೆಸಿ ಕೊಳ್ಳಬೇಕು ಎಂದು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶಿವಾನಂದ ಸಾಲಿಮಠ ಹೇಳಿದರು. ಶನಿವಾರದಂದು ಹೊಸ ವರ್ಷ ಆಚರಣೆಯ ಪ್ರಯುಕ್ತ ಓತಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ರಸ ಪ್ರಶ್ನೆ...

ಶಿಲ್ಪಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ – ತಹಶೀಲ್ದಾರ ದಾಸರ

ಸಿಂದಗಿ: ಅಮರಶಿಲ್ಪಿ ಜಕಣಾಚಾರಿ ಯವರು ಅತ್ಯಂತ ನಾಜೂಕಾದ ಶಿಲ್ಪಕಲೆಯಿಂದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ,ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ. ಇಂತೆಲ್ಲ ಶಿಲ್ಪಗಳನ್ನು ನಿರ್ಮಿಸಿ ಪ್ರವಾಸಿ ತಾಣಗಳಾಗಿ ಮಾಡಿದ್ದಾರೆ ಅವುಗಳನ್ನು ಸಂರಕ್ಷಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಹಶೀಲ್ದಾರ ಸಂಜೀವಕುಮಾರ ದಾಸರ ಹೇಳಿದರು. ಪಟ್ಟಣದ ತಹಶೀಲ್ದಾರ...

ಜ. 3ರಿಂದ ಕಲಬುರಗಿಯಲ್ಲಿ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ

ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಲಬುರಗಿ: 25 ವರ್ಷಗಳ ನಂತರ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ ನಡೆಯಲಿದ್ದು, ಸಿದ್ದತೆಗಳು ಭರದಿಂದ ನಡೆದಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಪತ್ರಿಕಾ ಭವನದಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 3ರಂದು ಮಧ್ಯಾಹ್ನ 1.30 ಕ್ಕೆ ಪತ್ರಕರ್ತರ...

ಹೊಸವರ್ಷದ ಕವನಗಳು: ಓ ಹೊಸ ವರ್ಷವೆ…

ಓ ಹೊಸ ವರ್ಷವೆ... ಓ ಹೊಸ ವರ್ಷವೇ ನೀನು ಲಂಡನ್ನಿನವನೋ, ಪಾಶ್ಚಾತ್ಯ ಮೂಲೆಯವನೋ, ನಿನ್ನ ಪಟಾಕಿ ಸುಟ್ಟು, ಮೋಜು-ಮಸ್ತಿ ಮಾಡಿ ಸ್ವಾಗತ ಮಾಡುತ್ತಾರೆಂದೋ ಇನಿತೂ ಬೇಸರವಿಲ್ಲ, ಜಗದ ಕೊಳೆಯ ತೊಳೆದು ಬಿಡು, ಮಾನವ ಮನದೊಳಡಗಿರುವ ಮೋಸ,ವಂಚನೆ,ದ್ವೇಷ,ಸ್ವಾರ್ಥ ಮನೋಭಾವಗಳ ನೀಗಿಸಿಬಿಡು, ಕಳೆದೆರಡು ವರ್ಷಗಳ ಕರೋನಾ ಮರಣ ಮೃದಂಗವ ನೀಗಿಸಿಬಿಡು, ಮಾನವ ಮಾನವನ ಕೊಲ್ಲುವ, ಹಿಂಸೆ,ಅಮಾನವೀಯ ಪಾತಕಗಳ ನೀಗಿಸಿಬಿಡು.. ನಾವು ನಾವಾಗಿ ಬಾಳಲು, ಸಾವಿನ ಭಯವ ತೊಳೆದುಬಿಡು, ಇದೇ ನನ್ನ ಕೋರಿಕೆ.. ಡಾ.ಭೇರ್ಯ ರಾಮಕುಮಾರ್

ರೈತ ಮಹಿಳಾ ಸಮಾವೇಶ

ಮುನವಳ್ಳಿ: ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲ್ಲಿ ಜೇಂಟ್ಸ ಗ್ರುಪ್ ಆಫ್ ರಾಣಿ ಚೆನ್ನಮ್ಮ ಸಹೇಲಿ ಹಾಗೂ ಜೇಂಟ್ಸ ಗ್ರುಪ್ ಆಫ್ ಮುನವಳ್ಳಿ ಇªರ ಸಹಯೋಗದಲ್ಲಿ ರವಿವಾರ ಬೆಳಿಗ್ಗೆ ೧೦ ಗಂಟೆಗೆ ರೈತ ದಿನಾಚರಣೆ ಅಂಗವಾಗಿ ರೈತ ಮಹಿಳಾ ಸಮಾವೇಶ ಹಾಗೂ ಪ್ರೌಢಶಾಲಾ ಮಕ್ಕಳಿಂದ ರೈತ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು...

ಮಹಾಂತೇಶ ತ್ಯಾಪಿ ಕವನಗಳು

ಸಾವಿತ್ರಿಬಾಯಿ ಅಕ್ಷರದವ್ವ ಸಾವಿತ್ರಿಬಾಯಿ ಶಾಲೆಯ ತೆರೆದಾಳ ಅಕ್ಷರದ ಅರಿವಿನ ಬೀಜವ ಬಿತ್ತುತ ಹೆಸರನು ಪಡೆದಾಳ ಹೆಣ್ಣುಮಕ್ಕಳ ಸಾಕ್ಷರ ಮಾಡ್ಯಾಳ // ಸತ್ಯಶೋಧಕ ಸಮಾಜ ಕಟ್ಟಿದ ಪತಿ ಸಹಕಾರ ಪಡೆದಾಳ ಹದಿನಾರು ಕಡೆಯಲಿ ಶಾಲೆಯ ತೆರೆದು ಶೋಷಣೆ ತೊಡೆದಾಳ ಜನರಿಗೆ ಅರಿವನು ನೀಡ್ಯಾಳ // ಭಾರತ ದೇಶದ ಪ್ರಥಮ ಶಿಕ್ಷಕಿ ಪದವಿಯ ಪಡೆದಾಳ ಅಕ್ಷರ ದೀವಿಗೆ ಜ್ಯೋತಿಯ ಬೆಳಗಿ ಬೆಳಕನು ಹರಡ್ಯಾಳ ಹೆಣ್ಣುಮಕ್ಕಳ ಬಾಳ್ವೆಯ ಬೆಳಗ್ಯಾಳ// ಕಷ್ಟದ ಜೊತೆಯಲಿ ಅವಮಾನ ಅಪಮಾನ ಮೆಟ್ಟಿ ನಿಂತಾಳ ಸ್ವಾಭಿಮಾನದ ಹೆಜ್ಜೆಯನಿಕ್ಕುತ ಶ್ರಮವಹಿಸಿ ದುಡಿದಾಳ ಜಗದಲಿ ಮೊದಲಿಗಳಾಗ್ಯಾಳ // ಸಾತಾರ ಜಿಲ್ಲೆ ಖಂಡಾಲ ತಾಲೂಕ ನಯಿಗಾಂವದಿ ಹುಟ್ಯಾಳ ಇತಿಹಾಸ ಮರೆಯದ ಕಾರ್ಯವ ಮಾಡುತ ಪತಿ ಜೊತೆ ನಡೆದಾಳ ಮೌಲ್ಯದ ಜೀವನ...
- Advertisement -spot_img

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -spot_img
close
error: Content is protected !!
Join WhatsApp Group