Monthly Archives: March, 2022
ಸುದ್ದಿಗಳು
ಮಹಿಳಾ ರತ್ನ-ಸಾಹಿತ್ಯ ಸಿರಿ ಡಾ.ಗುರುದೇವಿ
ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಡಾ.ಗುರುದೇವಿ ಹುಲೆಪ್ಪನವರಮಠ ಚಿರಪರಿಚಿತರು. ಶರಣ ಸಾಹಿತ್ಯ, ಹಾಸ್ಯ, ಜೀವನ ಚರಿತ್ರೆ, ಸಂಪಾದನೆ, ವಿಮರ್ಶೆ, ಮಹಿಳಾ ಸಂವೇದನೆ, ಅಭಿನಂದನ ಗ್ರಂಥಗಳಲ್ಲದೇ ಕಾವ್ಯಕ್ಕೂ ಹೆಸರಾದವರು. ಸರಳತೆ ಸೌಮ್ಯ ಕ್ರಿಯಾಶೀಲ ವ್ಯಕ್ತಿತ್ವದ ಗುರುದೇವಿಯವರು ಮೂಲತಃ ಸವದತ್ತಿ ತಾಲೂಕಿನ ಮುರಗೋಡದವರು. ಶರಣ ಸತ್ವ ಸೌಂದರ್ಯಗಳನ್ನು ಸಂಪೂರ್ಣವಾಗಿ ಅನುಭವಿಸಿದ ದಂಪತಿಗಳ ಸತ್ಪುತ್ರಿ. ಬಸವಾದಿ ಶರಣರ ನಡೆ...
ಜೋತಿಷ್ಯ
ದಿನ ಭವಿಷ್ಯ ಮಂಗಳವಾರ (22/03/2022)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಇಂದು ನೀವು ಯಾವುದೇ ಅಜ್ಞಾತ ಮೂಲಗಳಿಂದ ಹಣವನ್ನು ಪಡೆಯಬಹುದು, ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಇತ್ತೀಚೆಗೆ ನಿಮ್ಮ ವೈಯಕ್ತಿಕ ಜೀವನ ನಿಮ್ಮ ಗಮನದ ಕೇಂದ್ರಬಿಂದುವಾಗಿದೆ ಆದರೆ ಇಂದು ನೀವು ಸಾಮಾಜಿಕ ಕೆಲಸ, ದಾನದ ಮೇಲೆ ಗಮನ ಹರಿಸುತ್ತೀರಿ ಮತ್ತು ಸಮಸ್ಯೆಯ ಜೊತೆ ನಿಮ್ಮ...
ಜೋತಿಷ್ಯ
ನಕ್ಷತ್ರ ಮಾಲೆ: ಪುನರ್ವಸು ನಕ್ಷತ್ರ
ಪುನರ್ವಸು ನಕ್ಷತ್ರ
🌻ಚಿಹ್ನೆ- ಬಾಣಗಳ ಬತ್ತಳಿಕೆ🌻ಆಳುವ ಗ್ರಹ- ಗುರು🌻ಲಿಂಗ-ಪುರುಷ🌻ಗಣ-ದೇವ🌻ಗುಣ- ರಜಸ್ / ಸತ್ವ🌻ಆಳುವ ದೇವತೆ- ಅದಿತಿ🌻ಪ್ರಾಣಿ- ಹೆಣ್ಣು ಬೆಕ್ಕು🌻ಭಾರತೀಯ ರಾಶಿಚಕ್ರ- 20 ° ಮಿಥುನ 3° 20 ಕರ್ಕ🌻‘ನವೀಕರಣದ ನಕ್ಷತ್ರ’ ಎಂದು ಪುನರ್ವಸು ನಕ್ಷತ್ರಕ್ಕೆ ಹೇಳಲಾಗುತ್ತದೆ.🌷ಪುನರ್ವಸು ನಕ್ಷತ್ರದಲ್ಲಿ ಜನಿಸಿದವರು ಸುಂದರ ಸ್ವಭಾವದವರು, ಉದ್ದವಾದ ತೊಡೆಗಳನ್ನು ಹೊಂದಿರುತ್ತಾರೆ. ಮುಖ ಅಥವಾ ತಲೆಯ ಮೇಲೆ ಎಲ್ಲೋ ಒಂದು ಗುರುತು...
ಸುದ್ದಿಗಳು
ದಿಢೀರ್ ಪರೀಕ್ಷಾ ಕೇಂದ್ರ ಬದಲಿಸಿದ ಕ್ರಮಕ್ಕೆ ವಿದ್ಯಾರ್ಥಿಗಳ ಪ್ರತಿಭಟನೆ
ಶಾಸಕ ಬಾಲಚಂದ್ರ ಜಾರಕಿಹೊಳಿ ಮಧ್ಯಸ್ಥಿಕೆಯಿಂದ ಪ್ರತಿಭಟನೆ ಕೈಬಿಟ್ಟ ವಿದ್ಯಾರ್ಥಿಗಳು
ಮೂಡಲಗಿ: ಪಟ್ಟಣದ ಎಮ್ಇಎಸ್ ಕಾಲೇಜಿನ ಬಿಎ ಪದವಿ ವಿದ್ಯಾರ್ಥಿಗಳ ಮಾ.22ರಿಂದ ನಡೆಯುವ ಪರೀಕ್ಷಾ ಕೇಂದ್ರವನ್ನು ರದ್ದು ಮಾಡಿ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣಕ್ಕೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸೋಮವಾರ ಸಂಜೆ ನಾಲ್ಕು ಗಂಟೆಯಿಂದ ತಹಶೀಲ್ದಾರ ಕಚೇರಿಯ ಮುಂದೆ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೆಎಂಎಫ್ ಅಧ್ಯಕ್ಷ ಹಾಗೂ...
ಸುದ್ದಿಗಳು
ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿ ಪಾತ್ರ ಮೇಲು ಕಾಣಬೇಕು
ಸಿಂದಗಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಮನೆ ಮನವನ್ನು ಬೆಳಗುವ ನಂದಾ ದೀಪವಾಗುವಂತೆ ಶಿಕ್ಷಕರೊಂದಿಗೆ ಪಾಲಕರು ಉತ್ತಮ ವಿದ್ಯೆ ವಿನಯ ಸಂಸ್ಕಾರ ಸಂಸ್ಕೃತಿ ನೀಡಿ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೋಳ್ಳಿ ಹೇಳಿದರು.ತಾಲೂಕಿನ ಕನ್ನೋಳ್ಳಿ ಗ್ರಾಮದ ಹಿರೇಮಠದ ಶ್ರೀ ಸಿದ್ಧಲಿಂಗೇಶ್ವರ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ...
ಸುದ್ದಿಗಳು
ಬೋರಗಿಯಲ್ಲಿ ಗ್ರಾಮದಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ
ಸಿಂದಗಿ: ಕೇಂದ್ರ ಸರಕಾರದ ಯೋಜನೆಯಾದ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿ ಸಮುದಾಯ ಕಾಮಗಾರಿಗಳು ಬರುತ್ತವೆ ಹಾಗೂ ಒಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಟ 100 ದಿನ ಉದ್ಯೋಗ ಪಡೆಯಿರಿ ಮತ್ತು ನಿಮ್ಮ ಊರಲ್ಲೆ ನಿರಂತರ 100 ದಿನ ಕೆಲಸ ಬೇಸಿಗೆಯಲ್ಲಿ ಪಡೆಯಬಹುದು ಎಂದು ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ ಹೇಳಿದರು.ತಾಲೂಕಿನ...
ಸುದ್ದಿಗಳು
ವಂಚಿಸಿ ಪತ್ನಿಯ ಕೊಲೆ ಮಾಡಿದವನ ಬಂಧನಕ್ಕೆ ಆಗ್ರಹಿಸಿ ಮನವಿ
ಸಿಂದಗಿ: ಬೆಂಗಳೂರಿನ ಪ್ರತಿಷ್ಠಿತ ಎಕ್ಸಂಚರ ಕಂಪನಿಯಲ್ಲಿ ಇಂಜಿನೀಯರಾದ ವಿಜಯಪೂರದ ಕು.ದಾನೇಶ್ವರಿ ತಂ. ಅಶೋಕ ಶರ್ಮಾ ಇವಳ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ ಶಿವಕುಮಾರ ಹಿರನಾಳ ಈತನಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ತಾಲೂಕಾ ಸಮಿತಿ ಪದಾಧಿಕಾರಿಗಳು ಗ್ರೇಡ್ 2 ತಹಶೀಲ್ದಾರ ಪ್ರಕಾಶ...
ಸುದ್ದಿಗಳು
ಕನ್ನಡ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಅಪಾರ ದೋಷಗಳು-ಕನ್ನಡ ನಾಡು-ನುಡಿಗೆ ಅಪಮಾನ
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಡಾ.ಭೇರ್ಯ ರಾಮಕುಮಾರ್ ದೂರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆ.ಇ.ಎ) ಅನೇಕ ಕಟ್ಟುನಿಟ್ಟುಗಳ ನಡುವೆ ದಿನಾಂಕ ೧೨ ಮಾರ್ಚ್ ೨೦೨೨ ರಿಂದ ೧೬ ಮಾರ್ಚ್ ೨೦೨೨ವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಯಿಸಿತು.ಈ ಸಂದರ್ಭದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪರೀಕ್ಷೆಯಲ್ಲಿ ನೀಡಲಾದ ಪ್ರಶ್ನೆ...
ಸುದ್ದಿಗಳು
ಬನಾಯೇಂಗೆ ಮಂದಿರ್ ಹಾಡಿಗೆ ಹೆಜ್ಜೆ ಹಾಕಿದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ
ಬೀದರ - ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಬನಾಯೇಂಗೆ ಮಂದಿರ್ವೆಂಬ ಹಾಡಿಗೆ ಸಕತ್ ಮೈ ಮರೆತು ಹೆಜ್ಜೆ ಹಾಕಿರುವ ವಿಡಿಯೋ ಈಗ ಪುಲ್ ಚರ್ಚೆಯಲ್ಲಿ ಇದೆ.ಜಿಲ್ಲೆಯ ಕಮಲನಗರ ತಾಲೂಕಿನ ಮುರ್ಕಿ ಗ್ರಾಮದಲ್ಲಿ ಸಂತ ಸೇವಾಲಾಲ್ ಮಹಾರಾಜರ ಮೂರ್ತಿ ಸ್ಥಾಪನೆ ನಿಮಿತ್ತ ಮೆರವಣಿಗೆಯಲ್ಲಿ ಬಂದ ಸಚಿವ ಪ್ರಭು ಚವ್ಹಾಣ ಅವರು ಬಂಜಾರಾ ಸಾಂಪ್ರದಾಯಿಕ...
ಸುದ್ದಿಗಳು
ಅಭಯ್ ಅವಲಕ್ಕಿಗೆ ಉತ್ತಮ ಸಮಾಜ ಸೇವಕ ಪ್ರಶಸ್ತಿ
ಬೆಳಗಾವಿ: ಬೆಳಗಾವಿ ನಗರದ ಸಾಮಾಜಿಕ ಕಾರ್ಯಕರ್ತ ಅಭಯ ಅವಲಕ್ಕಿಗೆ ಅಂತಾರಾಷ್ಟ್ರೀಯ ಸಂಸ್ಥೆಯಾದ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ (ಜಿತೋ) ರವರು ಉತ್ತಮ ಸಮಾಜ ಸೇವಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.ನಗರದಲ್ಲಿ ಜಿತೋ ಸಂಸ್ಥೆಯ 16ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಉತ್ತಮ ಸಮಾಜ ಸೇವಕ ಪ್ರಶಸ್ತಿಗೆ ಭಾಜನರಾದ ಅಭಯ ಅವಲಕ್ಕಿ ಅವರು ಕಳೆದ 30...
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...