Monthly Archives: March, 2022

ರಂಗಿನ ಹಬ್ಬದ ಕವನಗಳು

(ಸಾವಿತ್ರಿ ಕಮಲಾಪೂರ, ಶಿವಯೋಗಿ ಕುಸುಗಲ್ಲ, ಪುಷ್ಪಾವತಿ, ಡಾ.ಜಯಾನಂದ, ಸಂತೋಷ ಬಿದರಗಡ್ಡೆ, ಗಿರಿಜಾ ಹಿರೇಮಠ)ಆಡೋಣ ಬಾ ಬಣ್ಣ ತಿಳಿಯೋಣ ಬಾ ಆಡೋಣ ಬಾ ನಲಿಯೋಣ ಬಾ ಗೆಳೆಯ ಬಣ್ಣ ಬಣ್ಣದಲಿ ಮುಳುಗಿ ಏಳೋಣ ಬಾ ಕೂಡಿ ನಲಿಯೋಣ ಬಾ ಬಾಳಿನ ಲಗೋರಿ ಕಟ್ಟಿ ಹೊಡೆಯೋಣ ಬಾ ಗುರಿ ಮುಟ್ಟೋಣ ಬಾ ಹೃದಯ ತಟ್ಟೋಣ ಬಾ ಆಟ ಆಡೋಣ ಬಾ ಗೋಲಿ ಎಸೆಯೋಣ ಬಾ ಬಣ್ಣ ಕಳೊಚೋಣ ಬಾ ಮುಖವಾಡ ಬಯಲು ಮಾಡೋಣ ಬಾ ಹೋಗೋಣ ಬಾ ಕೇಕೆ ಹಾಕೋಣ ಬಾ ಹಸ್ತ ಮೂಡಿಸೋಣ...

ಹೋಳಿ ಹಬ್ಬದ ಬಗ್ಗೆ ಇನ್ನಷ್ಟು ಆಸಕ್ತಿದಾಯಕ ಮಾಹಿತಿ

ಪವಿತ್ರವಾದ ಧಾರ್ಮಿಕ ಹಿನ್ನೆಲೆಯನ್ನು ಒಳಗೊಂಡಿರುವ ಹೋಳಿ ಹಬ್ಬದ ಆಚರಣೆಯ ಹಿಂದೆ ಕೆಲವು ಆಸಕ್ತಿದಾಯ ಸಂಗತಿಗಳು ಅಡಗಿವೆ. ಅವುಗಳೇನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.ಹೋಳಿ ಹಬ್ಬ ಎಂದರೆ ಜೀವನದಲ್ಲಿ ಸಂತೋಷವನ್ನು ಹಾಗೂ ಹೊಸ ಬಣ್ಣವನ್ನು ನೀಡುವ ಪವಿತ್ರವಾದ ಘಳಿಗೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು, ಬಣ್ಣ ಬಣ್ಣ ಬಣ್ಣದ ನೀರನ್ನು ತುಂಬಿಕೊಂಡ ಪಿಚಕಾರಿ, ಮನೆಯ ಮುಂದೆ ಜೋಡಿಸುವ...

ನಕ್ಷತ್ರ ಮಾಲೆ

ಭರಣಿ ನಕ್ಷತ್ರ 🌷ಚಿಹ್ನೆ- ಯೋನಿ🌷ಆಳುವ ಗ್ರಹ- ಶುಕ್ರ🌷ಲಿಂಗ- ಹೆಣ್ಣು🌷ಗಣ- ಮನುಷ್ಯ🌷ಗುಣ- ರಜಸ್/ ತಮಸ್🌷ಆಳುವ ದೇವತೆ- ಯಮ🌷ಪ್ರಾಣಿ- ಆನೆ🌷ಭಾರತೀಯ ರಾಶಿಚಕ್ರ – 13 ° 20 – 26 ° 40 ಮೇಷ🌷‘ಸಂಯಮದ ನಕ್ಷತ್ರ’ ಎಂದೇ ಪರಿಗಣಿಸಲಾಗಿದೆ.🌻ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿಯೇ ಬೆಂಕಿಯಂತೆ ಸುಡುವ ಬೃಹತ್ ಚೈತನ್ಯವನ್ನು ಹೊಂದಿರುತ್ತಾರೆ. ಭರಣಿ ನಕ್ಷತ್ರದವರು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ...

ಇಂದಿನ ರಾಶಿ ಭವಿಷ್ಯ ಶುಕ್ರವಾರ (18-03-2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಸಮಾಜದ ಪ್ರಸಿದ್ಧ ವ್ಯಕ್ತಿಗಳಿಂದ ಗಮನಾರ್ಹ ಜನಪ್ರಿಯತೆಯನ್ನು ಪಡೆಯುತ್ತದೆ. ಕೈಗೆತ್ತಿಕೊಂಡ ಕಾರ್ಯಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಬಾಲ್ಯದ ಸ್ನೇಹಿತರಿಂದ ಶುಭಾಶಯಗಳ ಆಹ್ವಾನಗಳನ್ನು ಸ್ವೀಕರಿಸಿ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಉದ್ಯೋಗಗಳಲ್ಲಿ ಬಡ್ತಿಗಳು ಹೆಚ್ಚಾಗುತ್ತವೆ. ಸಹೋದರರೊಂದಿಗೆ ಮೈತ್ರಿ ಮಾಡಿಕೊಳ್ಳಿ.ಅದೃಷ್ಟದ ದಿಕ್ಕು: ಉತ್ತರ ಅದೃಷ್ಟದ ಸಂಖ್ಯೆ: 9 ಅದೃಷ್ಟದ...

ಅಪ್ಪು ಜನಸೇವೆ ಬಣ್ಣಿಸಲು ಪದಗಳೇ ಸಾಲದು

ಬೆಂಗಳೂರು - ಎಲ್ಲರ ನೆಚ್ಚಿನ ಅಪ್ಪು, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ 47ನೇ ಜನ್ಮದಿನ ಇಂದು. ಇದೇ ಮೊದಲ ಬಾರಿಗೆ ರಾಜನಿಲ್ಲದೆ ವಿಶ್ವದೆಲ್ಲೆಡೆ ಹುಟ್ಟುಹಬ್ಬ ಆಚರಿಸಲಾಯಿತು. ಇಂದೇ ಪುನೀತ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ತೆರೆಗಪ್ಪಳಿಸಿದ್ದು ಅಭಿಮಾನಿಗಳಲ್ಲಿ ಸಂತಸವನ್ನು ಇಮ್ಮಡಿಗೊಳಿಸಿದೆ.ನಗರದ ಬನಶಂಕರಿಯ ಕತ್ತರಿಗುಪ್ಪೆ ಸಮೀಪ ಇರುವ ಚೆನ್ನಮ್ಮನ ಕೆರೆ ಅಚ್ಚಕಟ್ಟುವಿನಲ್ಲಿ ಇರುವ...

ಬೀದರ್ ನಲ್ಲಿ ಪುನೀತ ರಾಜ್ ಮೆರವಣಿಗೆ

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಪವರ್ ಸ್ಟಾರ್ ಪುನೀತ ರಾಜ್ ಕುಮಾರ್ ಜನ್ಮದಿನದಂದು ಬೀದರ್ ನಲ್ಲಿ ಪುನಿತ ಅಭಿಮಾನಿಗಳು ಅಟೋ ಮೂಲಕ ಹಾಗೂ ಅಪ್ಪುವಿನ ಚಿತ್ರ ಇರುವ ಟೀ ಶರ್ಟ್ ಧರಿಸಿ ಸಂಭ್ರಮದ ಮೆರವಣಿಗೆ ಮಾಡಿದರು.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ ಹಾಗೂ ಅವರ ಜೈಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ...

ಹಿಜಾಬ್: ಬಸವಕಲ್ಯಾಣದಲ್ಲಿ ಮಧ್ಯಾಹ್ನದಿಂದ ಸ್ವಯಂ ಪೇರಿತ ಬಂದ್

ಬೀದರ - ಹಿಜಾಬ್ ತೀರ್ಪು ಖಂಡಿಸಿ ಸ್ವಯಂ ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಮಧ್ಯಾಹ್ನದ ನಂತರ ಸ್ವತಂ ಪ್ರೇರಿತವಾಗಿ ಬಂದ್ ಆಚರಿಸಲಾಯಿತು.ಮೆಡಿಕಲ್ ಸ್ಟೋರ್, ಬಟ್ಟೆ ಅಂಗಡಿ, ತರಕಾರಿ, ಹಣ್ಣು, ಗ್ಯಾರೇಜ್,ಬೇಕರಿ ಸೇರಿದಂತೆ ಮುಸ್ಲಿಂ ಸಮುದಾಯದ ಎಲ್ಲ ಅಂಗಡಿಗಳು ಬಂದ್ ಆಗಿದ್ದವು.ಬಸವಕಲ್ಯಾಣ ನಗರದ ಬಸವೇಶ್ವರ ವೃತ್ತ.ಮತ್ತು ಗಾಂಧಿ ವೃತ್ತದಲ್ಲಿ ಬರುವ ಮುಸ್ಲಿಂ ಸಮುದಾಯದ ಅಂಗಡಿಗಳನ್ನು ಬಂದ್ ಮಾಡಿ...

ಪುನೀತ್ ಆದರ್ಶಗಳು ಯುವಜನತೆಗೆ ದಾರಿದೀಪವಾಗಲಿ-ಡಾ.ಭೇರ್ಯ ರಾಮಕುಮಾರ್

ಪುನೀತ್ ಈ ಶತಮಾನದ ಮಹಾನ್ ಪುರುಷ.ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ನಟನೆ ಆರಂಭಿಸಿ ಎರಡು ಬಾರಿ ರಾಜ್ಯಪ್ರಶಸ್ತಿ ಹಾಗೂ ಒಂದು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಅಪ್ಪು ನಟನೆ ಹಾಗೂ ಗಾಯನದ ಮೂಲಕ ತಾವು ಗಳಿಸಿದ ಹಣವನ್ನು ಅಶಕ್ತರ ಸೇವೆಗೆ ವಿನಿಯೋಗಿಸುವ ಮೂಲಕ ಇಡೀ ವಿಶ್ವಕ್ಕೇ ಮಾದರಿಯಾಗಿದ್ದಾರೆ .ಯುವಜನತೆ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು...

ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಸವದತ್ತಿಃ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಥಮಿಕ ವಿಭಾಗದ ಸಂಪನ್ಮೂಲ ವ್ಯಕ್ತಿಯಾದ ವ್ಹಿ.ಸಿ.ಹಿರೇಮಠ ಇತ್ತೀಚೆಗೆ ಬೆಳಗಾವಿಯಲ್ಲಿ ಜರುಗಿದ ಕರ್ನಾಟಕ ರಾಜ್ಯ ನೌಕರರ ಕ್ರೀಡಾಕೂಟದಲ್ಲಿ ಟೆನಿಸ್‌ ವಿಭಾಗದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಬಿ.ಆರ್.ಸಿ ಕೇಂದ್ರದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ...

ವಿದ್ಯಾರ್ಥಿಗಳು ಸತತ ವಿದ್ಯಾಭ್ಯಾಸ ಮಾಡಲು ಮುಂದಾಗಬೇಕು

ಸಿಂದಗಿ: ವಿದ್ಯಾರ್ಥಿಗಳಿಗೆ ಸಂಸ್ಕಾರ- ವಿದ್ಯೆ ಕಲಿಸಲು ಗುರುವಿನ ಜೊತೆ ಪಾಲಕರು ಮುಂದಾಗಬೇಕು ಅವರ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಲು ಗುರು ಹಿರಿಯರ ಅನುಭಾವದ ನುಡಿಗಳನ್ನು ಕೇಳಿಸುವುದರಿಂದ ಅವರ ಮುಂದಿನ ಬದುಕು ಸುಂದರವಾಗುತ್ತದೆ ಎಂದು ಶಿಕ್ಷಕ ಸಾಹಿತಿ ಬಸವರಾಜ ರಾ ಅಗಸರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಪಟ್ಟಣದ ಮಾತೋಶ್ರೀ ಮುರಿಗೆಮ್ಮ ತಿಪ್ಪಣ್ಣ ಸುಣಗಾರ ಸರ್ಕಾರಿ ಪ್ರೌಢ ಶಾಲೆಯಲ್ಲಿ...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group