Monthly Archives: March, 2022

ಕವನ: ಸತ್ತು ಹೋದಮೇಲೆ…

ಸತ್ತು ಹೋದಮೇಲೆ... ಸತ್ತು ಹೋದಮೇಲೆ ಪಿಂಡ ಇಡುವ ಬದಲಿಗೆ ಬದುಕಿದ್ದಾಗ ಒಂದು ತುತ್ತು ಅನ್ನ ನೀಡ್ರಪ್ಪ.. ಸತ್ತು ಹೋದಮೇಲೆ ಹಾಲು ತುಪ್ಪ ಎರೆಯುವ ಬದಲಿಗೆ ಬದುಕಿದ್ದಾಗ ಒಂದು ಹನಿ ನೀರು ಕೊಡ್ರಪ್ಪ.. ಸತ್ತು ಹೋದ ಮೇಲೆ ಹಿಂದೆ ದಾಪುಗಾಲು ಹಾಕುವುದಕ್ಕಿಂತ ಬದುಕ್ಕಿದ್ದಾಗ ಜೊತೆಯಲ್ಲಿ ನಡಿರಪ್ಪ.. ಸತ್ತು ಹೋದ ಮೇಲೆ ಗೋರಿ ಕಟ್ಟಿಸುವುದಕ್ಕಿಂತ ಬದುಕ್ಕಿದ್ದಾಗ ಆಶ್ರಯಕ್ಕೆ ಕುಟೀರ ನೀಡ್ರಪ್ಪ.. ಸತ್ತು ಹೋದ ಮೇಲೆ...

ಮೂಡಲಗಿಯಲ್ಲಿ ಶೀಘ್ರದಲ್ಲೇ ನಾಮದೇವ ಶಿಂಪಿ ಯುವಕ ಸಂಘ

ಮೂಡಲಗಿ - ಇತ್ತೀಚೆಗೆ ಮೂಡಲಗಿಯ ಶ್ರೀ ವಿಠ್ಠಲ ಮಂದಿರದಲ್ಲಿ ನಾಮದೇವ ಶಿಂಪಿ ಸಮಾಜವು ನಡೆಸಿದ ಸಭೆಯಲ್ಲಿ ಬೆಳೆಯುತ್ತಿರುವ ಈ ಯುಗದಲ್ಲಿ ಎಲ್ಲಾ ಸಮಾಜದಲ್ಲಿ ಇರುವಂತೆ ನಾಮದೇವ ಶಿಂಪಿ ಸಮಾಜದಲ್ಲೂ ಕೂಡ ಯುವಕರ ಸಂಘಟನೆ ಅವಶ್ಯವಾಗಿದ್ದು ಸಮಾಜದ ಕಾರ್ಯಗಳ ಜೊತೆಯಲ್ಲಿ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಲು ಯುವಕರು ಮುಂದಾಗಬೇಕಾಗಿದೆ. ಅದಕ್ಕಾಗಿ ಸ್ಥಳೀಯ ನಾಮದೇವ ಶಿಂಪಿ ಯುವಕರನ್ನು ಸೇರಿಸಿ...

ಜನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ

ಬೆಳಗಾವಿ - ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಪೃಥ್ವಿ ಫೌಂಡೇಶನ್ ವತಿಯಿಂದ ಜನಪದ ಶ್ರೀ ಪ್ರಶಸ್ತಿ ಪ್ರದಾನ ಅಮಾರಂಭ ನಡೆಯಿತು.ಅತಿಥಿಗಳಾಗಿ ಆಗಮಿಸಿದ ವಿಶ್ರಾಂತ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಡಾ. ಪಿ.ಜಿ. ಕೆಂಪಣ್ಣವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೃಥ್ವಿ ಫೌಂಡೇಶನ್ ಅಧ್ಯಕ್ಷರು ಹಾಗೂ ಸದಸ್ಯರು ಜಾನಪದ ಸಾಹಿತ್ಯ ಮತ್ತು ಕಲೆಗಳನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ....

ಪುನೀತ ರಾಜಕುಮಾರ ಹುಟ್ಟುಹಬ್ಬಕ್ಕೆ 60ಜನರ ನೇತ್ರದಾನ

ಮೂಡಲಗಿ: ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಗುರುನಾಥ ಉಪ್ಪಾರ ಅವರ ನೇತೃತ್ವ ಮತ್ತು ಡಾ.ರಾಮನ್ನವರ ಚಾರಿಟೇಬಲ್ ಟ್ರಸ್ಟ ಹಾಗೂ ಅಮ್ಮ ಪ್ರತಿಷ್ಠಾನದ ಆಶ್ರಯದಲ್ಲಿ ಡಾ.ಪುನೀತ ರಾಜಕುಮಾರ ಅವರ ಹುಟ್ಟು ಹಬ್ಬದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ಕೆಎಲ್‍ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಭಂಡಾರಕ್ಕೆ 60 ಜನರು ಮರಣಾನಂತರದಲ್ಲಿ ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡಲು ಮುಂದೆ...

ಸುಳ್ಳು ಹೇಳುತ್ತಿರುವ ಗಡಾದಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ : ಢವಳೇಶ್ವರ-ಕೊಪ್ಪದ ಹೇಳಿಕೆ

ಮೂಡಲಗಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವರು ಅಭಿವೃದ್ಧಿ ಕಾರ್ಯಗಳಲ್ಲಿ ಉದ್ಧೇಶಪೂರ್ವಕವಾಗಿ ರಾಜಕಾರಣ ಮಾಡುತ್ತಿದ್ದಾರೆ. ರೈತರು ಮತ್ತು ಜನರ ದಾರಿ ತಪ್ಪಿಸುತ್ತಿರುವ ಇಂತಹ ಅಭಿವೃದ್ಧಿ ವಿರೋಧಿಗಳಿಗೆ ಶಾಸಕರು ಮಾಡಿರುವ ಪ್ರಗತಿಪರ ಕಾಮಗಾರಿಗಳು ಕಣ್ಣಿಗೆ ಕಾಣುವುದಿಲ್ಲವೇ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಮತ್ತು ಜಿಪಂ ಸದಸ್ಯ ಗೋವಿಂದ ಕೊಪ್ಪದ ಅವರು ಗಡಾದಗೆ ಪ್ರಶ್ನಿಸಿದ್ದಾರೆ.ಈ ಬಗ್ಗೆ...

ವಿವಿಧ ಸ್ಫರ್ಧೆಗಳಲ್ಲಿ ವಿಜೇತರು

ಮುನವಳ್ಳಿ: ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕಿಯರು ಇದೇ ಮಾರ್ಚ 14 ಮತ್ತು 15 ರಂದು ನಡೆದ ಬೆಳಗಾವಿ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮುನವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯ ಶ್ರೀಮತಿ ಉಮಾದೇವಿ ಏಣಗಿಮಠ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ...

ಡಾ. ಪುನೀತ ರಾಜಕುಮಾರ ಹುಟ್ಟುಹಬ್ಬದ ನಿಮಿತ್ತ ಅಂಗಾಂಗಗಳ ದಾನ ಕಾರ್ಯಕ್ರಮ

ಮೂಡಲಗಿ - ಡಾ.ಪುನೀತ ರಾಜಕುಮಾರ ಹಾಗೂ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಬಳಗದವರ ಸಂಯುಕ್ತ ಆಶ್ರಯದಲ್ಲಿ ಪುನೀತ ಹುಟ್ಟು ಹಬ್ಬದ ನಿಮಿತ್ತ ಅಂಗಾಂಗ ದಾನ ಕಾರ್ಯಕ್ರಮವನ್ನು ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಲಗಿ ತಹಶೀಲ್ದಾರ ಡಿ ಜಿ ಮಹಾತ್ ವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಾನವನ ಅಂಗಾಂಗಗಳು ಹಾಗೂ ಅವುಗಳನ್ನು ದಾನ...

ಇಂದು ಹೋಳಿ ಹುಣ್ಣಿಮೆ: ಹೋಳಿ ಹಬ್ಬದ ಪೌರಾಣಿಕ ಮಹತ್ವ ತಿಳಿಯೋಣ

ಪೂರ್ವಕಾಲದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ, ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ , ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂದು ಬ್ರಹ್ಮನಲ್ಲಿ ವರವನ್ನು ಪಡೆದಿದ್ದ.ಭೋಗಸಮಾಧಿಯಲ್ಲಿದ್ದ ಶಿವನು ತನ್ನ ಪತ್ನಿಯಾದ ಪಾರ್ವತಿಯೊಂದಿಗೆ ಆ ವೇಳೆಯಲ್ಲಿ ಸಮಾಗಮ ಹೊಂದಲು ಸಾಧ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ...

ಹಾನಗಲ್ ತಾಲ್ಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು- ಶ್ರೀಮತಿ ಪಾರ್ವತಿ ಬಾಯಿ ಕಾಶೀಕರ

ಶ್ರೀಮತಿ ಕಾಶೀಕರ ಅವರು ಹಾನಗಲ್ಲಿನ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದ ಒಬ್ಬ ಸದ್ಗೃಹಿಣಿ.ಮನೆಯಲ್ಲಿ ವೇದ, ಉಪನಿಷತ್ತು, ಬ್ರಾಹ್ಮಣಕಗಳು,ಶ್ಲೋಕಗಳು, ಮುಂತಾದವುಗಳು ಸುಪ್ರಭಾತಗಳು.ಸಂಪ್ರದಾಯ ಬದ್ದ ಕುಟುಂಬದ ಹಿನ್ನೆಲೆಯಲ್ಲಿ ಬಂದವರು. ಸದಾಕಾಲವೂ ಸಾಹಿತ್ಯ ಮತ್ತು ಸಂಘಟನೆಗಳನ್ನು ಜೊತೆಯಲ್ಲಿ ಬದುಕುತ್ತಿರುವ ಹಿರಿಯ ಸಾಹಿತಿ. ಎರಡು ನೂರು ವರ್ಷಗಳ ಹಿಂದಿನ ಯಜ್ಞ ಕುಂಡಗಳು: ವೇದಮೂರ್ತಿ ಪಂಡಿತ ಸೀತಾರಾಮ ಶಾಸ್ತ್ರಿಗಳು ಈ ಮನೆಯ ವೇದ ಶಾಸ್ತ್ರ ಪಾರಂಗತರು....

ಕವನ: ಪುಣ್ಯ ಧನ್ಯ

ಪುಣ್ಯ ಧನ್ಯ ಭಾರತಾಂಬೆಯ ಮಡಿಲಲ್ಲಿ ಹುಟ್ಟಿದ ಪುಣ್ಯ. ಏಳೇಳು ಜನುಮದಲಿ ಇರಲೆ ನಗೆ. ಭಾರತಾಂಬೆಯ ಸೇವೆಯ ಮಾಡುವೆ ಚೆನ್ನ. ಅದೇ ಭಾಗ್ಯ ಬೇಡುವೆ ಪ್ರತಿದಿನ. ಇಲ್ಲಿ ಕಂಡೆ ಉತ್ತಮ ನಡೆ, ನುಡಿ. ವಿಶ್ವಕೆ ಮಾದರಿ ಭಾರತಾಂಬೆ. ಕಲೆ, ಸಾಹಿತ್ಯ ಅಭಿವೃದ್ಧಿಗೆ ತವರೂರು. ಹಂಪೆ, ಬೇಲೂರು,ಮಧುರೆ ಹಲವಾರು ದೇವಾಲಯಗಳು ಮೆರೆದಿವೆ ಮಾದರಿಯಾಗಿವೆ ಅದ್ಭುತ ಕಲೆಗಳಿಂದ. ತೋರುತಿವೆ ಮಿಂಚುತಿವೆ ಕುಶಲ ಕಲಾಕಾರರ ಕುಶಾಲಮತಿಯಿಂದ. ವಿವೇಕ, ರಾಮಕೃಷ್ಣ್ಣ ಹತ್ತು, ಹಲವು ಸಾಹಿತಿ, ಗುರು ಶಿಷ್ಯರ ಜ್ಞಾನಿ,...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group