Monthly Archives: March, 2022

ಬಜೆಟ್ ನಲ್ಲಿ ಅಲೆಮಾರಿ ಜನಾಂಗದವರಿಗೆ ಅನ್ಯಾಯವಾಗಿದೆ – ಸಿದ್ರಾಮ ವಾಗ್ಮಾರೆ

ಬಸವಣ್ಣನವರ ಕರ್ಮಭೊಮಿ ಬೀದರ್ ನಲ್ಲಿ ನಡೆದ ಆಡಿದ ಭೂಮಿಯಲ್ಲಿ ರಾಜ್ಯದ ಬಜೆಟ್ ನಲ್ಲಿ ಒಂದು ಜನಾಂಗಕ್ಕೆ ಅನ್ಯಾಯ ಆಗಿದ್ದು ಎಂದು ಆರೋಪ ಮಾಡಿದ ಅಲೆಮಾರಿ ಜನಾಂಗದ ಮುಖಂಡರು.ಈ ಬಜೆಟನಲ್ಲಿ ಅಲೆಮಾರಿ-ಅರೆ ಅಲೆಮಾರಿ ಜನಾಂಗವನ್ನು ಕಡೆಗಣಿಸಲಾಗಿದೆ ಎಂದು ಅಖಿಲ ಭಾರತ ಗೋಂಧಳಿ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಸಿದ್ರಾಮ ಡಿ.ವಾಗ್ಮಾರೆ ಅಸಮಾಧಾನ ವ್ಯಕ್ತಪಡಿಸಿದರು.ಬೀದರ ನಲ್ಲಿ ಮಾತನಾಡಿದ ಅವರು,...

ಶಿವಾಜಿ ಪಾರ್ಕ್ ಗೆ ವಿರೋಧಿಸಿದ ಬಸವಣ್ಣನವರ ಭಕ್ತರು

ಬೀದರ - ಜಿಲ್ಲೆಯ ಬಸವಕಲ್ಯಾಣದಲ್ಲಿ ಎಂಟು ಎಕರೆ ಭೂಮಿಯನ್ನು ಖರೀದಿಸಿ ಶಿವಾಜಿ ಪಾರ್ಕ್ ಮಾಡಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಚಿಂತನೆ ವಿರುದ್ಧ ಬಸವಕಲ್ಯಾಣ ಬಸವಣ್ಣನವರ ಅನುಯಾಯಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.ಬಸವಣ್ಣನವರ ಅನುಭವ ಮಂಟಪ ಕ್ಕೆ ಇನ್ನೂ ಭೂಮಿ ಇರುವುದರಿಂದ ಅನುಭವ ಮಂಟಪ ಕೆಲಸ ನಡೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶಿವಾಜಿ ಪಾರ್ಕ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು...

ಇಂದಿನ ರಾಶಿ ಭವಿಷ್ಯ ಬುಧವಾರ (09-03-2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಇಂದು ನೀವು ಉತ್ತಮ ದಿನವನ್ನು ಹೊಂದಿರುತ್ತೀರಿ. ಸಾಮಾಜಿಕ ಮಟ್ಟದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ಹೊಸ ಹೆಜ್ಜೆಗಳನ್ನು ಇಡಲು ಮತ್ತು ನಿಮ್ಮ ಜೀವನದಲ್ಲಿ ಬದಲಾವಣೆಗಳನ್ನು ತರಲು ಇದು ಸರಿಯಾದ ಸಮಯ. ನಿಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಅನಿರೀಕ್ಷಿತ ಪ್ರಯೋಜನಗಳು ಬರಲಿವೆ.ಅದೃಷ್ಟದ ದಿಕ್ಕು: ದಕ್ಷಿಣ ಅದೃಷ್ಟದ...

ಮಹಿಳೆ ಅನಾರೋಗ್ಯ ಹೊಂದಿದರೆ ಇಡೀ ಕುಟುಂಬ ಅನಾರೋಗ್ಯಕ್ಕೆ ಒಳಗಾಗುತ್ತದೆ – ಉಮಾ ಬಳ್ಳೊಳ್ಳಿ

ಮೂಡಲಗಿ- ಮನೆಯ ಆರೋಗ್ಯದ ಗುಟ್ಟು ಮಹಿಳೆಯ ಕೈಯಲ್ಲಿರುತದೆ ಮಹಿಳೆಯೇ ಅನಾರೋಗ್ಯದಿಂದ ಮಲಗಿದರೆ ಮನೆಯವರ ಆರೋಗ್ಯ ಹಾಳಾಗುತ್ತದೆ ಆದ್ದರಿಂದ ಮಹಿಳೆಯರು ವರ್ಷಕ್ಕೆ ಒಂದು ಸಲವಾದರು ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಿ ಮತ್ತು ಸೂಕ್ತ ಸಮಯದಲ್ಲಿ ಔಷಧ ಪಡೆದು ಗುಣಮುಖರಾಗಿ ಎಂದು ಆರಭಾಂವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪ ಅಧಿಕಾರಿ ಉಮಾ ಬಳ್ಳೊಳ್ಳಿ ಹೇಳಿದರು.ಅವರು ಮಂಗಳವಾರ ಬೆಳಗಾವಿಯ...

ವಿದ್ಯಾರ್ಥಿಗಳು ಶಿಕ್ಷಣದಿಂದ ಭವಿಷ್ಯ ರೂಪಿಸಿಕೊಳ್ಳಬೇಕು – ಪಿ.ಎಸ್.ಐ. ಶಾಂತಾ ಹಳ್ಳಿ

ಮೂಡಲಗಿ: ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳುವದರ ಜೊತೆಗೆ ಸ್ವಾವಲಂಬಿಗಳಾಗಿ ಬದುಕಬೇಕೆಂದು ಘಟಪ್ರಭಾ ಪಿ.ಎಸ್.ಐ. ಶಾಂತಾ ಹಳ್ಳಿ ಹೇಳಿದರು.ಅವರು ಮೂಡಲಗಿ ತುಕ್ಕಾನಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿ ಜೀವನದಲ್ಲಿ ಕಾನುನುಗಳನ್ನು ತಿಳಿದುಕೊಂಡು ಬಾಲ್ಯ ವಿವಾಹದಂತಹ ಪದ್ಧತಿಗಳಿಗೆ ಕಡಿವಾಣ ಹಾಕಿ ಉತ್ತಮ ಭವಿಷ್ಯ ನಿರ್ಮಿಸಿಕೊಂಡು ಸಮಾಜದಲ್ಲಿ...

ಶ್ರೀ ಬಸವೇಶ್ವರ ವೃತ್ತ ಉದ್ಘಾಟನೆ

ಮೂಡಲಗಿ ಪಟ್ಟಣದ ತಹಶೀಲ್ದಾರ್ ಕಛೇರಿ ಹತ್ತಿರ ನೂತನವಾಗಿ ವಿಶ್ವಗುರು ಬಸವೇಶ್ವರ ವೃತ್ತವನ್ನು ಶ್ರೀ ಬಸವ ಸೇವಾ ಯುವಕ ಸಂಘದವರಿಂದ ಉದ್ಘಾಟಿಸಲಾಯಿತು.ಈ ಸಮಯದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಶಿವಲಿಂಗ ಕುಂದರಗಿ , ಶ್ರೀ ಬಸವ ಸೇವಾ ಯುವಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ, ಉಪಾಧ್ಯಕ್ಷ ಪ್ರವೀಣ ಕುರುಬಗಟ್ಟಿ ಕಾಯ೯ದಶಿ೯ ಉಮೇಶ ಶೆಕ್ಕಿ, ಮಲ್ಲು...

ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಮಹಿಳಾ ದಿನಾಚರಣೆ

ಮೈಸೂರು ಜಿಲ್ಲೆ ಕೆ.ಆರ್.ನಗರದ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ವಿಚಾರಪೂರ್ಣವಾಗಿ ಆಚರಿಸಲಾಯಿತು.ಸಮಾಜಸೇವಕಿ ಶ್ರೀಮತಿ ಚೆಲುವಾಂಬಿಕಾ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಹಾಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮಹಿಳಾ ದಿನಾಚರಣೆಯ ಅಂಗವಾಗಿ ಮೈಸೂರಿನಲ್ಲಿ ಸ್ಮಶಾನದ ಕಾವಲುಗಾರರಾಗುವ ಮೂಲಕ ಸುಮಾರು ಎರಡು ಸಾವಿರ...

ಜಿಲ್ಲಾ ಕ.ಸಾ.ಪ ಮತ್ತು ಗಣಿತ ವಿಜ್ಞಾನ ಸಂಸ್ಥೆಗಳ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಪ್ರತಿ ಹಳ್ಳಿಹಳ್ಳಿಗಳಲ್ಲೂ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿದೆ ವಿಶ್ರಾಂತ ಕುಲಪತಿ ಮೂಲಿಮನಿ ಅಭಿಮತ ಬೆಳಗಾವಿ - ವಿಜ್ಞಾನ ಬೆಳೆಯಬೇಕೆಂದರೆ ರಾಜ್ಯದ ಹಳ್ಳಿಹಳ್ಳಿಗಳಲ್ಲೂ ವಿಜ್ಞಾನದ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು. ಭಾರತದ ಸುಸ್ಥಿರ ಅಭಿವೃದ್ಧಿ ಆಗಬೇಕಿದೆ ಹಾಗೂ ಅಭಿವೃದ್ಧಿ ಹೊಂದು ತ್ತಿರುವುದೇ ಆಗಿದೆ,ಆದರೆ ಅಭಿವೃದ್ಧಿಯಾಗುವುದು ಯಾವಾಗ. ಅದಕ್ಕಾಗಿ ದೇಶದ ಯುವಜನತೆಯ ಚಿಂತಿಸಬೇಕಿದೆ ಎಂದು 'ರಾಷ್ಟ್ರೀಯ ವಿಜ್ಞಾನ...

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2022: ಇಲ್ಲಿದೆ Best Way to Celebrate

ಮೊದಲನೆಯದಾಗಿ ಸರ್ವರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ಅಂತಾರಾಷ್ಟ್ರೀಯ ಮಹಿಳೆಯರ ದಿನ - ಹಿನ್ನೋಟ 🦜1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ...

ಕವನ: ಸ್ತ್ರೀ ಸಹೃದಯಿ

ಸ್ತ್ರೀ ಸಹೃದಯಿ ಮನೆಯ ಬೆಳಕಲ್ಲ ಅವಳು ಜಗದ ಬೆಳಕು ತೊಟ್ಟಿಲಲಿ ತೂಗಿದಳು ತ್ರೀ ಮೂರ್ತಿಗಳನ್ನು ದೇವಾನುದೇವತೆಗಳು ಶಿರಬಾಗಿದರು ಅವಳಿಗೆ ಸರಿ ಸಮನಾರಿಲ್ಲವೆಂದರು|| ಎಲ್ಲಕ್ಕಿಂತ ಶ್ರೇಷ್ಠಳು ತಾಯಿ ಜಗದಿ ಕಷ್ಟಗಳ ಬಚ್ಚಿಡುವಳು ಮನದಿ ಸಂಸಾರವನು ಸರಿದೂಗಿಸುವ ಸುಮತಿ ಸಂತಸವನು ಸುರಿಯುವ ಸಹೃದಯಿ|| ಆಕಾಶದೆತ್ತರಕೆ ಹರಡಿಹುದು ಕೀರ್ತಿ ಇತಿಹಾಸದ ಪುಟಗಳಲಿ ಅವಳದೇ ಛಾತಿ ಸೋಲೆಂಬುದಿಲ್ಲ ಇವಳ ಕಾಯಕದಲಿ ಪ್ರೀತಿಗೆ ಕೊನೆ ಇಲ್ಲ ಇವಳ ಮಡಿಲಲಿ||ಮಗಳಾಗಿ ಅಕ್ಕರೆಯ ಸಿಹಿ ತರುವಳು ಸಹೋದರಿಯಾಗಿ ಸವಿ ಪ್ರೀತಿ ಎರೆವಳು ಸಂಗಾತಿಯಾಗಿ ಬಾಳಿಗೊಲವ...
- Advertisement -spot_img

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...
- Advertisement -spot_img
error: Content is protected !!
Join WhatsApp Group