Monthly Archives: March, 2022
ಸುದ್ದಿಗಳು
ಎಸ್ಎಸ್ಎಲ್ ಸಿ ಪರೀಕ್ಷೆ; ಬೀದರ ಜಿಲ್ಲೆಯ ಸಮಗ್ರ ಮಾಹಿತಿ
ಹಿಜಾಬ್ ಧರಿಸಿಯೇ ಪರೀಕ್ಷೆ ಬರೆದ ವಿದ್ಯಾರ್ಥಿನಿ ; ಕೋರ್ಟ್ ಆದೇಶಕ್ಕೆ ಕಿಮ್ಮತ್ತಿಲ್ಲ
ಬೀದರ: ಮಾನ್ಯ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡುವುದಿಲ್ಲ ಎಂಬುದಾಗಿ ಬೀದರ ಜಿಲ್ಲಾಧಿಕಾರಿ ಹೇಳಿದ್ದರೂ ಅದನ್ನು ಉಲ್ಲಂಘಿಸಿ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಪರೀಕ್ಷೆ ಬರೆದಿದ್ದು ಕಂಡುಬಂದಿದೆ.ಬೀದರನ ಓಲ್ಡ್ ಸಿಟಿಯ ಸಿದ್ದಿ ತಾಲೀಮ್ ರಸ್ತೆಯಲ್ಲಿರುವ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಸೋಮವಾರ (28-03-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ದಾನ ಮತ್ತು ಸಾಮಾಜಿಕ ಕಾರ್ಯಗಳು ಇಂದು ನಿಮ್ಮನ್ನು ಆಕರ್ಷಿಸುತ್ತವೆ.ಎಲ್ಲಾ ಬದ್ಧತೆಗಳು ಮತ್ತು ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಅಧ್ಯಯನಗಳನ್ನು ತಪ್ಪಿಸಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆ ನಿಮ್ಮ ಪೋಷಕರಿಗೆ ಕೋಪ ಬರಿಸಬಹುದು. ವೃತ್ತಿ ಯೋಜನೆ ಆಟಗಳಷ್ಟೇ ಮುಖ್ಯ. ನಿಮ್ಮ ಪೋಷಕರನ್ನು ಸಂತೋಷಗೊಳಿಸು ಎರಡನ್ನೂ ಸಂಭಾಳಿಸಬೇಕು.ಅದೃಷ್ಟದ ದಿಕ್ಕು:...
ಜೋತಿಷ್ಯ
ನಕ್ಷತ್ರ ಮಾಲೆ: ಹಸ್ತಾ ನಕ್ಷತ್ರ
ಹಸ್ತಾ ನಕ್ಷತ್ರ
🌼ಚಿಹ್ನೆ- ಕೈ ಅಥವಾ ಮುಷ್ಟಿ🌼ಆಳುವ ಗ್ರಹ- ಚಂದ್ರ🌼ಲಿಂಗ-ಪುರುಷ🌼ಗಣ-ದೇವ🌼ಗುಣ- ತಮಸ್ / ರಜಸ್🌼ದೇವತೆ- ಸೂರ್ಯ🌼ಪ್ರಾಣಿ- ಹೆಣ್ಣು ಎಮ್ಮೆ🌼ಭಾರತೀಯ ರಾಶಿಚಕ್ರ – 10 ° – 23 ° 20 ಕನ್ಯಾ🌼ಹಸ್ತಾ ನಕ್ಷತ್ರದವರ ಕೈಗುಣ ತುಂಬಾ ಚೆನ್ನಾಗಿರುತ್ತದೆ.🍀ಹಸ್ತ ನಕ್ಷತ್ರ ಹಸ್ತಾ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಪ್ರಿಯವಾಗಿ ಮಾತನಾಡುತ್ತಾರೆ ಇವರ ಸಾಮಾನ್ಯವಾಗಿ ಧರ್ಮ ನ್ಯಾಯ ನೀತಿ ಯನ್ನು...
ಸುದ್ದಿಗಳು
ಪದ್ಮ ಭೂಷಣ ಪಂ. ಪುಟ್ಟರಾಜ ಗವಾಯಿಗಳ ೧೦೮ನೆಯ ಜಯಂತ್ಯುತ್ಸವದ ಅಂಗವಾಗಿ ಗಾನನಮನ
ಬೆಳಗಾವಿ: ಭಾರತಕಂಡ ಶ್ರೇಷ್ಠ ಮಾನವತಾವಾದಿ, ಮನುಕುಲದ ಬೆಳಕು, ಅಂಧಮಕ್ಕಳ ತಂದೆ, ಪದ್ಮ ಭೂಷಣ ಪಂ. ಪುಟ್ಟರಾಜ ಗವಾಯಿಗಳವರು ಎಂದೆಂದಿಗೂ ಪ್ರಾಥಸ್ಮರಣೀಯರು. ಕನ್ನಡ ನಾಡಿನ ಸಂಗೀತ ಮತ್ತು ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಚಿರಸ್ಮರಣೀಯ. ಅವರ ಶಿಷ್ಯಬಳಗ ಇಂದು ಬೆಳಗಾವಿಯಲ್ಲಿ ಇಂದು ಅವರ ೧೦೮ನೆಯ ಜಯಂತ್ಯುತ್ಸವವನ್ನು ಭಾರತೀಯ ಗಾಯನ ಸಮಾಜವು ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ...
ಸುದ್ದಿಗಳು
ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ಪಾದಚಾರಿಗಳಿಗೆ ಮಾರ್ಗ ವಿಲ್ಲದೆ ಪರದಾಟ
ಮುನಿರತ್ನ ಅವರೇ ಇತ್ತ ನೋಡಿ !
ಬೆಂಗಳೂರು: ನಗರದಲ್ಲಿ ಕಳೆದ ಅನೇಕ ದಿನಗಳಿಂದ ರಾಜ ರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣ ದಿಂದ ಕೂಗಳತೆ ದೂರದಲ್ಲಿ ಇರುವ ಪಾದಚಾರಿ ಮಾರ್ಗದ ಮೇಲೆ ಅನಾಥವಾಗಿ ಒಂದು ದೊಡ್ಡ ಕಂಬ ಬಿದಿದ್ದು, ಇತ್ತ ಪಾದಚಾರಿ ಮಾರ್ಗವು ಇಲ್ಲದೆ , ಅತ್ತ ರಸ್ತೆಯ ತುಂಬಾ ವಾಹನಗಳ ದಟ್ಟಣೆಯ ನಡುವೆ ಕೆಲಸಕ್ಕೆ ಹೋಗುವ...
ಸುದ್ದಿಗಳು
ಶ್ರೀಮತಿ ವಿದ್ಯಾ ರೆಡ್ಡಿ ಅವರಿಗೆ ರಾಷ್ಟ್ರಕವಿ ಕುವೆಂಪು ರಾಜ್ಯಮಟ್ಟದ ಪ್ರಶಸ್ತಿ
ಬೆಳಗಾವಿ - ಇದೇ ದಿನಾಂಕ 27 ರಂದು ಬೆಳಗಾವಿಯ ಸಾಹಿತ್ಯ ಭವನದಲ್ಲಿ ನಾಡಿನ ಸಮಾಚಾರ ದಿನಪತ್ರಿಕೆಗಳ 7 ನೇ ವಾರ್ಷಿಕೋತ್ಸವದ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಗೋಕಾಕದ ಸಾಹಿತಿಗಳಾದ ಶ್ರೀಮತಿ ವಿದ್ಯಾ ರೆಡ್ಡಿ ಅವರ ಸಾಹಿತ್ಯ ಸೇವೆಗಾಗಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬಸವರಾಜ...
ಸುದ್ದಿಗಳು
ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ- ಸಂಸದ ಈರಣ್ಣಾ ಕಡಾಡಿ ಹರ್ಷ
ಮೂಡಲಗಿ: ಸ್ವತಂತ್ರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೆಗಾಗಿ ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸೈನಿಕ ಶಾಲೆಯನ್ನು ಕೇಂದ್ರ ರಕ್ಷಣಾ ಇಲಾಖೆಯ ಅಧೀನದಲ್ಲಿ ತೆಗೆದುಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಎಂದು ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.ರವಿವಾರ ಮಾ-27 ರಂದು ಪತ್ರಿಕಾ...
ಸುದ್ದಿಗಳು
ಭಗವಂತನು ಭಕ್ತವತ್ಸಲನಾಗಿದ್ದಾನೆ, ಪ್ರಾಮಾಣಿಕ ಭಕ್ತಿಗೆ ಬೇಗ ಒಲಿಯುತ್ತಾನೆ – ಶ್ರೀ ಅವಧೂತ ಚಂದ್ರ ದಾಸರು
ಬಾಗಲಕೋಟೆ - ಒಂದು ತುಳಸಿಯಿಂದ ಹಾಗೂ ಸ್ವಲ್ಪ ಗಂಗಾಜಲದಿಂದ ಪೂಜೆ ಮಾಡಿದರೂ ವಿಷ್ಣು ಪ್ರಸನ್ನನಾಗುತ್ತಾನೆ ಅವರನ್ನು ತನ್ನಂತೆ ಮಾಡಿಕೊಳ್ಳುತ್ತಾನೆ. ಆತನು ಭಕ್ತವತ್ಸಲನಾಗಿದ್ದಾನೆ ಭಕ್ತರ ಮೇಲೆ ಅಪಾರ ಪ್ರೀತಿಯುಳ್ಳವನಾಗಿದ್ದಾನೆ ಎಂದು ಶ್ರೀ ಅವಧೂತ ಚಂದ್ರ ದಾಸರು ಹೇಳಿದರು.ಅವರು ಬಾಗಲಕೋಟೆಯ ವಿನಾಯಕ ನಗರದ ದಿಲೀಪಕುಮಾರ ಜಡರಾಮಕುಂಟೆಯವರ ನಿವಾಸದಲ್ಲಿ ಕೃಷ್ಣ ಭಕ್ತರ ವತಿಯಿಂದ ನಡೆದ ಗೌರ ಪೂರ್ಣಿಮಾ ಪ್ರಯುಕ್ತ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ರವಿವಾರ (27-03-2022)
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿಮನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿಯೂ ನೀವು ಗಮನಹರಿಸುತ್ತೀರಿ. ಹಣಕ್ಕೆ ಸಂಬಂಧಿಸಿದ ಚಿಂತೆ ಇರಬಹುದು, ಆದರೆ ದಿನದ ಅಂತ್ಯದ ವೇಳೆಗೆ ನಿಮಗೆ ಅಗತ್ಯವಿರುವ ಮೊತ್ತವನ್ನು ಪಡೆಯುವ ಮಾರ್ಗವನ್ನು ಸಹ ಕಂಡುಹಿಡಿಯಬಹುದು. ಯಾವುದೇ ವ್ಯಕ್ತಿಯಿಂದ ಎರವಲು ಪಡೆದು ನಿಮ್ಮ ಕೆಲಸವನ್ನು ಮುನ್ನಡೆಸಬೇಡಿ.
ಅದೃಷ್ಟದ ದಿಕ್ಕು: ನೈಋತ್ಯ
ಅದೃಷ್ಟದ ಸಂಖ್ಯೆ: 4
ಅದೃಷ್ಟದ ಬಣ್ಣ: ನೀಲಿ...
ಜೋತಿಷ್ಯ
ಕಪ್ಪು ಎಳ್ಳಿನಿಂದ ದೋಷ ಪರಿಹಾರ ಮಾಡಿಕೊಳ್ಳುವುದು ಹೇಗೆ..!!
🌻 ರಾಹು - ಕೇತು ಮತ್ತು ಶನಿ ದೋಷದಿಂದ ಪರಿಹಾರ ಸಿಗುವುದು.🌟 ನಿಮ್ಮ ಜಾತಕದಲ್ಲಿ ಶನಿಗೆ ಸಂಬಂಧಿಸಿದ ದೋಷಗಳಿದ್ದರೆ, ಅಥವಾ ನೀವು ಶನಿಗ್ರಹದ ಸಾಡೇಸಾತಿ ಶನಿ ದೋಷ ಅಥವಾ ಶನಿ ಮಹಾದಶಾ ನಡೆಯುತ್ತಿದ್ದರೆ, ಅದರಿಂದ ಮುಕ್ತಿಯನ್ನು ಪಡೆಯಲು ನೀವು ಪ್ರತಿ ಶನಿವಾರ ನದಿಯ ಹರಿಯುವ ನೀರಿನಲ್ಲಿ ಕಪ್ಪು ಎಳ್ಳನ್ನು ಹರಿಯಲು ಬಿಡಬೇಕು. ಇದನ್ನು ಮಾಡುವುದರಿಂದ,...
Latest News
ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ
ಕಾಂಗ್ರೆಸ್ ಕೌನ್ಸಿಲರ್ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...