Monthly Archives: May, 2022

ಸಿಂದಗಿಯ ಹೈವೇ ರಸ್ತೆಯಿಂದ ಡಾ. ಅಂಬೇಡ್ಕರ್ ವೃತ್ತದ ವರೆಗಿನ ರಸ್ತೆ ದುರಸ್ತಿಗೆ ಗದ್ದುಗೆ ಆಗ್ರಹ

ಸಿಂದಗಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೫೦ ರಿಂದ ಪಟ್ಟಣಕ್ಕೆ ತಿರುವು ರಸ್ತೆಯಿಂದ ಬಸ್ ಡಿಪೋ ಮಾರ್ಗದಲ್ಲಿರುವ ನಗರದ ಮುಖ್ಯರಸ್ತೆ ಬಸ್ ನಿಲ್ದಾಣ ದಿಂದ ಡಾ. ಅಂಬೇಡ್ಕರ್ ವೃತ್ತದ ವರೆಗಿನ ಜನಸಾಗರದ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕೆಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಬಿ ಗದ್ದುಗೆ ಆಗ್ರಹಿಸಿದ್ದಾರೆ.ಪಟ್ಟಣದ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದಾಗ ಕಾರ್ಯಕರ್ತರೊಂದಿಗೆ...

ಕಾರ್ಯನಿರತ ಪತ್ರಕರ್ತ ಪದಾಧಿಕಾರಿಗಳಿಗೆ ಆತ್ಮೀಯ ಸನ್ಮಾನ

ಸಿಂದಗಿ: ಪಟ್ಟಣದ ಉದಯಕಾಲ ಪತ್ರಿಕಾ ಕಾಯಾಲಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪದಾದಿಕಾರಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪತ್ರಕರ್ತ ಪಂಡಿತ ಯಂಪೂರೆ ಮಾತನಾಡಿ, ಸೋಲು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣ ಪ್ರತಿಯೊಬ್ಬರಲ್ಲಿ ಬಂದಾಗ ಮಾತ್ರ ದ್ವೇಷವನ್ನು ಅಳಿಸಲು ಸಾಧ್ಯ. ಸ್ಪರ್ಧಾ ಕಣದಲ್ಲಿ ಮಾತ್ರ ಎದುರಾಳಿ ಆಯ್ಕೆಯಾದ ನಂತರ ಸದಸ್ಯರಲ್ಲಿ ಜಾತಿಯ ಲೇಪ...

ಭಗೀರಥ ಜಯಂತಿ ಆಚರಣೆ

ಮೂಡಲಗಿ: ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಶ್ರಿ ಮಹರ್ಷಿ ಭಗೀರಥ ಜಯಂತಿಯನ್ನು ಗ್ರಾಮದ ಭಗೀರಥ ವೃತ್ತದಲ್ಲಿ ಆಚರಿಸಲಾಯಿತು.ಶ್ರೀ ಮಹಷಿ ಭಗೀರಥ ವೃತ್ತದಲ್ಲಿ ಶ್ರೀ ಭಗೀರಥ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿದರು, ಮಹಿಳೆಯರು ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆಯಲ್ಲಿ ಮಹರ್ಷಿ ಭಗೀರಥ ಪುತ್ಥಳಿ ನಿರ್ಮಾಣ ಮಾಡುವದಕ್ಕೆ ನಿರ್ಣಯಿಸಿದರು.ಈ ಸಮಯದಲ್ಲಿ ಲಕ್ಷ್ಮಣ ತೋಳಿ, ಭೀಮಶಿ ಬಬಲಿ, ಶಿವಪ್ಪ...

ಬಿಜೆಪಿ ವಿರುದ್ಧ ಗರಂ ಆದ ಖರ್ಗೆ

ಬೀದರ - ಬಿಜೆಪಿ ಸರ್ಕಾರದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ ಗುತ್ತಿಗೆದಾರರ ಬಳಿ ೪೦% ಕಮಿಷನ್, ಸ್ವಾಮಿಗಳಿಗೆ ೩೦% ಕಮಿಷನ್ ಹೊಡೆಯೋರು ಇವರೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.ಬೀದರನ ಭಾಲ್ಕಿಯಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಬಿಜೆಪಿ ನಾಯಕರು ಹಾಗೂ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಸಿಎಂ ಆಗಬೇಕು...

ತಾಯಿಯ ಬಗ್ಗೆ ಕವನಗಳು ಮತ್ತು ನುಡಿಮುತ್ತುಗಳು in Kannada

"ಅಮ್ಮ" ತಾಯಿಯ ಗರ್ಭದಿಂದ ಮಗಳಾಗಿ ಬಂದು ಅತ್ತೆಯ ರೂಪದಲ್ಲಿ ತಾಯಿಯನ್ನು ನೋಡಿ ತನ್ನ ಮಕ್ಕಳಿಗೆ ತಾನು ತಾಯಿ ಮಡಿಲ ನೀಡಿ ತನ್ನ ಕುಟುಂಬಕ್ಕಾಗಿ ಜೀವ ಮುಡಿಪು ಮಾಡಿ ಬದುಕಿನ ಪಯಣದಿ ಎಲ್ಲರ ಜೊತೆಗೂಡಿ ಕಷ್ಟ ಕಾರ್ಪಣ್ಯಗಳ ಮುರಿದು ಮುಟ್ಟಿಗೆ ಮಾಡಿ ಪರಿವಾರದೊಳಿತಿಗೆ ತನ್ನ ಸುಖ ತ್ಯಾಗ ಮಾಡಿ ಬದುಕಿನ ಬಂಡಿ ಎಳೆವ ಪತಿಯ ಒಡನಾಡಿ ಅಮ್ಮ ಎಂಬ ಹೆಸರಲ್ಲಿ ಉಸಿರು ಮೀಸಲು ಮಾಡಿ ತಾಯಿ ತಾನೆಂದು ಬರೀ ಮಕ್ಕಳ ಭವಿಷ್ಯ ನೋಡಿ ತನ್ನ ಮುಪ್ಪಿನಲಿ ತನಗೆ ಒಮ್ಮೊಮ್ಮೆ ಯಾರಿಲ್ಲದ್ದನ್ನೂ ನುಂಗಿ ಅರಗಿಸಿಕೊಂಡು ಮಕ್ಕಳನ್ನು ಹರಸುವ ಓ ತ್ಯಾಗಮಯಿ ಮಾತೆ ತಾಯಿ ನೀನು ಪ್ರತ್ಯಕ್ಷ...

ಪ್ರಿಯಾಂಕ ಖರ್ಗೆಗೆ ನೋಟಿಸ್; ಪ್ರತಿಕ್ರಿಯೆಗೆ ಮಲ್ಲಿಕಾರ್ಜುನ ಖರ್ಗೆ ನಕಾರ

ಬೀದರ - ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಬಗ್ಗೆ ಹಾಗೂ ಪ್ರಿಯಾಂಕ ಖರ್ಗೆಯವರಿಗೆ ಸಿಐಡಿ ನೋಟೀಸ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಮಲ್ಲಿಕಾರ್ಜುನ ಖರ್ಗೆ ನಿರಾಕರಿಸಿದರು.ಜಿಲ್ಲೆಯ ಭಾಲ್ಕಿಯಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಸದ್ಯ ಸಿಐಡಿ ಹಗರಣದ ತನಿಖೆ ಮಾಡುತ್ತಿದೆ‌. ಈ ಬಗ್ಗೆ ನಾನು ಮಾತಮಾಡಿ ತನಿಖೆ ಮೇಲೆ ಪರಿಣಾಮ ಬೀರುವಂಥ ಕೆಲಸ ಮಾಡುವುದಿಲ್ಲ. ಅವರು...

ಇಂದು ವಿಶ್ವ ಅಮ್ಮಂದಿರ ದಿನ: ಅಮ್ಮನ ಬಾಳಲಿ ನಗು ತುಂಬಿರಲಿ

“ಇಡೀ ವಿಶ್ವಕ್ಕೆ ನೀವು ಒಬ್ಬ ವ್ಯಕ್ತಿ ಮಾತ್ರ. ಆದರೆ ಒಬ್ಬರು ವ್ಯಕ್ತಿಗೆ ಮಾತ್ರ ನೀವೇ ಇಡೀ ವಿಶ್ವ… ಅದೇ ತಾಯಿ ಇದೊಂದು ಉಕ್ತಿ ಸಾಕು ಅಮ್ಮನ ಮಹತ್ವವನ್ನು ಅರಿಯಲು.ಮಗು ಹುಟ್ಟುವ ಸಂದರ್ಭ ಅಮೃತಘಳಿಗೆ ಎಂದು ಹೇಳುತ್ತಾರೆ. ತಾಯಿಗೆ ಅದು ಅವಿಸ್ಮರಣೀಯ ಕ್ಷಣ. ಜನ್ಮ ನೀಡಿ ಮರುಜನ್ಮ ಪಡೆಯುವ ನಿಸ್ವಾರ್ಥ ಹೃದಯಕ್ಕೆ ಅಮ್ಮಂದಿರ ದಿನದ ಶುಭಾಶಯಗಳು....

2ಎ ಮೀಸಲಾತಿ ವಿಳಂಬ ನೀತಿ ಖಂಡಿಸಿ ಧರಣಿ-ಪ್ರತಿಭಟನೆ- ಮನವಿ

ಮೂಡಲಗಿ : ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಲು ಒತ್ತಾಯಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮೂಡಲಗಿ ತಾಲೂಕಾ ಘಟಕದಿಂದ ಶನಿವಾರ ಗುರ್ಲಾಪೂರ ಕ್ರಾಸ್ ದಲ್ಲಿ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟಿಸಿದರು.ತಹಶೀಲ್ದಾರ ಡಿ.ಜಿ.ಮಹಾತ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಜಿಗಳು, ರಾಜ್ಯ ಸರ್ಕಾರ...

ಇಂದಿನ ರಾಶಿ ಭವಿಷ್ಯ ರವಿವಾರ (08-05-2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ರಾತ್ರಿಯ ವೇಳೆಯಲ್ಲಿ ಇಂದು ನೀವು ಹಣದ ಪ್ರಯೋಜನವನ್ನು ಪಡೆಯುವ ಪೂರ್ತಿ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ಮೂಲಕ ಕೊಟ್ಟಿರುವ ಹಣ ಇಂದು ನಿಮಗೆ ಮರಳಿ ಸಿಗಬಹುದು. ನಿಮ್ಮ ಸಂಗಾತಿಯ ಆರೋಗ್ಯದ ನಿಮ್ಮನ್ನು ಚಿಂತೆಗೀಡುಮಾಡಬಹುದು. ವೈಯಕ್ತಿಕ ಸಂಬಂಧಗಳು ಸೂಕ್ಷ್ಮ ಹಾಗೂ ಸಂವೇದನಾಶೀಲವಾಗಿವೆ. ನೀವು ಅನಿರೀಕ್ಷಿತ ಮೂಲಗಳಿಂದ ಪ್ರಮುಖ...

ಪಂ. ಪುಟ್ಟರಾಜರ ಮಾಸದ ನೆನಪಿನಲ್ಲಿ ಸಂಗೀತ ಶಿವಾನುಭವ

ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ಜೀವನ ಸಾಧನೆ ಸಂದೇಶವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಉದ್ದೇಶವನ್ನು ಇಟ್ಟುಕೊಂಡು ನಾಡಿನ ಅಭಿಮಾನಿ ಭಕ್ತರನ್ನು ಒಂದೇ ವೇದಿಕೆಗೆ ತಂದು ಗುರುಸೇವೆ ಮಾಡುತ್ತಿರುವ ಗದುಗಿನ ಮೂಲದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು ಪಂ. ಪುಟ್ಟರಾಜರ ಮಾಸದ ನೆನಪಿಗಾಗಿ ಸಂಗೀತ ಶಿವಾನುಭವ ಪ್ರಥಮ ಕಾರ್ಯಕ್ರಮವನ್ನು ದಿ. ೦೯ ಸೋಮವಾರ ಸಂಜೆ ೬-೦೦...
- Advertisement -spot_img

Latest News

ಕೇಬಲ್ ಸರ್ವಿಸ್ ಗ್ರೂಪ್ ವತಿಯಿಂದ ನಲಿ-ಕಲಿ ಶಾಲೆಗೆ ಟೇಬಲ್ ಮತ್ತು ಕುರ್ಚಿ ದೇಣಿಗೆ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವರಶೀಗಿಹಳ್ಳಿದೇವರಶೀಗಿಹಳ್ಳಿ: ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸುವ ನಿಟ್ಟಿನಲ್ಲಿ ಕೇಬಲ್ ಸರ್ವಿಸ್ ಗ್ರೂಪ್ (CSG), ಬೆಂಗಳೂರು ವತಿಯಿಂದ ₹94,200 ಮೌಲ್ಯದ 100...
- Advertisement -spot_img
error: Content is protected !!
Join WhatsApp Group