Monthly Archives: September, 2022
ಸುದ್ದಿಗಳು
ಇಸ್ರೊ ಭಾರತದ ಹೆಮ್ಮೆ : ಎಸ್. ಹಿರಿಯಣ್ಣ
ಬೆಳಗಾವಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಚಂದ್ರಯಾನ, ಮಂಗಳಯಾನದಂತಹ ಬ್ರಹತ್ ಯೋಜನೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ರೂಪಿಸಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವವೇ ಭಾರತದತ್ತ ಆಶ್ಚರ್ಯದಿಂದ ನೋಡುವಂತೆ ಮಾಡಿದ ಇಸ್ರೊ ಭಾರತದ ಹೆಮ್ಮೆ ಎಂದು ಅಲ್ಲಿನ ವಿಶ್ರಾಂತ ವಿಜ್ಞಾನಿ ಎಸ್. ಹಿರಿಯಣ್ಣ ಅಭಿಪ್ರಾಯಪಟ್ಟರು.ಅವರು ಶನಿವಾರ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸೆಮಿನಾರ್ ಹಾಲ್ನಲ್ಲಿ ರಾಜ್ಯ...
ಸುದ್ದಿಗಳು
ವಿದ್ಯೆ ಕಲಿಸಿದ ಗುರುಗಳಿಗೆ ಮೋಸ ಮಾಡಿದ್ರಂತೆ ಸಚಿವ ಪ್ರಭು ಚವ್ಹಾಣ
ಶಿಕ್ಷಣ ಸಚಿವರ ಸಮ್ಮುಖದಲ್ಲಿಯೇ ಚವ್ಹಾಣ ವಿರುದ್ಧ ಗಂಭೀರ ಆರೋಪ
ಬೀದರ - ಸಚಿವ ಪ್ರಭು ಚವ್ಹಾಣರ ತವರೂರು ಔರಾದ ನಲ್ಲಿ ಇವತ್ತು ಹಬ್ಬದ ವಾತಾವರಣ ..ಔರಾದ ಕ್ಷೇತ್ರದ ಆರು ಸಾವಿರ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸತ್ಕಾರ ನಡೆಯುತ್ತದೆ. ಶಿಕ್ಷಣ ಸಚಿವ ಬಿ ಸಿ ನಾಗೇಶ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.ಇದೇ ಸಂದರ್ಭದಲ್ಲಿ ಸಚಿವ ಪ್ರಭು...
ಸುದ್ದಿಗಳು
ಮೀಸಲಾತಿ ಅರಿವು ಮೂಡಿಸಲು ಪ್ರತಿಜ್ಞಾ ಪಂಚಾಯತ ಕಾರ್ಯಕ್ರಮ – ನಿಂಗಪ್ಪ ಫಿರೋಜಿ
ಮೂಡಲಗಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯಿಂದ ಸಮಾಜದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗುವ ಅನುಕೂಲಗಳ ಬಗ್ಗೆ ಸಮಾಜದ ಎಲ್ಲ ಜನರಿಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀಗಳು ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ಎಂಬ ಕಾರ್ಯಕ್ರಮದ ಮೂಲಕ ಅರಭಾವಿ ಮತಕ್ಷೇತ್ರದ ವ್ಯಾಪ್ತಿಯ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಲಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ...
ಸುದ್ದಿಗಳು
ಗಾಯನ ವಿದ್ವಾನ್ ಪ್ರವೀನ ಕುಮಾರರಿಗೆ ಶ್ರೀನಿಧಿ ಸಂಗೀತ ಕಲಾನಿಧಿ ಬಿರುದು
ಸೆ.28 ಬುಧವಾರ ಶರನ್ನವರಾತ್ರಿ ಪ್ರಯುಕ್ತ ಕೋಣನಕುಂಟೆಯ ಶ್ರೀನಿಧಿ ಶ್ರೀನಿವಾಸ ದೇವಾಲಯದಲ್ಲಿ ಗಾಯನ ಪ್ರವೀಣ ವಿದ್ವಾನ್ ಆರ್.ಕೆ.ಪ್ರಸನ್ನಕುಮಾರ್ ರವರಿಗೆ ಶ್ರೀನಿಧಿ ಸಂಗೀತ ಕಲಾನಿಧಿ ಬಿರುದು ಪ್ರದಾನ ಸಮಾರಂಭ ನಡೆಯಲಿದೆ.ಹಾಸನ ಜಿಲ್ಲೆ ಸಂಗೀತದ ತವರೂರಾದ, ಸಂಗೀತ ಗ್ರಾಮವೆಂದೇ ಪ್ರಸಿದ್ಧಿ ಪಡೆದಿರುವ ರುದ್ರಪಟ್ಟಣದ ಪ್ರಸಿದ್ಧ ಸಂಗೀತ ಮನೆತನದಿಂದ ಬಂದಿರುವ ವಿದ್ವಾನ್ ಶ್ರೀ ಆರ್.ಕೆ.ಪ್ರಸನ್ನ ಕುಮಾರ್ ಅವರು ಪ್ರಖ್ಯಾತ ವೀಣಾವಾದಕ,...
ಸುದ್ದಿಗಳು
ಹಾನಗಲ್ ಶ್ರೀಗಳ ಶೈಕ್ಷಣಿಕ ಮತ್ತು ಸಾಮಾಜಿಕ ಕಳಕಳಿ ಅನನ್ಯ : ಕಾರಂಜಿಮಠದ ಶ್ರೀಗಳ ಅಭಿಮತ
ಇಂದಿನ ಸಮಾಜ ಒಂದು ಹಂತದಲ್ಲಿ ಒಗ್ಗೂಡಿದ್ದು ಕುಮಾರ ಶ್ರೀಗಳ ಕೃಪೆಯಿಂದ. ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ಮಠಮಾನ್ಯಗಳನ್ನು ನಿರ್ಮಿಸಿ ಅನುಭಾವವನ್ನು ಹಂಚಿ ಗ್ರಾಮ ಗ್ರಾಮಗಳಲ್ಲಿ ಸಹಿತ ಶಿಕ್ಷಣ ಸಂಸ್ಥೆಗಳು ಬೆಳೆಯಲು ಕಾರಣವಾಗಿದ್ದ ಕುಮಾರಸ್ವಾಮಿಗಳ ಸೇವೆ ನಿಜಕ್ಕೂ ಅನನ್ಯ ಎಂದು ರವಿವಾರ ದಿ.25 ರಂದು ಬೆಳಗಾವಿಯ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ...
ಸುದ್ದಿಗಳು
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ಅವಕಾಶ ಕೊಟ್ಟಾಗ ಪ್ರತಿಭೆ ಅನಾವರಣವಾಗುತ್ತದೆ – ಅಜಿತ ಮನ್ನಿಕೇರಿ
ಮೂಡಲಗಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ಅಗತ್ಯ ಅವಕಾಶ ದೊರಕಿಸಿಕೊಟ್ಟಾಗ ಮಾತ್ರ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಮಾತ್ರ ಬಹುಮುಖ ಪ್ರತಿಭೆಗಳನ್ನು ಕಾಣಲು ಸಾಧ್ಯ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.ಅವರು ಮೂಡಲಗಿ ಶೈಕ್ಷಣಿಕ ವಲಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-೨೦೨೨ ಕಾರ್ಯಕ್ರಮದ ಪ್ರಯುಕ್ತ ಚೈತನ್ಯ ಪ್ರಾಥಮಿಕ ಪ್ರೌಢ...
ಕವನ
ಕವನ: ರಾಜಕಾರಣಿ ನೀ ಬಲು ಚಾಣಾಕ್ಷ
ರಾಜಕಾರಣಿ ನೀ ಬಲು ಚಾಣಾಕ್ಷ
ಖಾದಿ ಧರಿಸಿದಾಕ್ಷಣ ನನ್ನದು ಆ ಪಕ್ಷ ಈ ಪಕ್ಷ
ಪಕ್ಷದಿಂದ ಪಕ್ಷಕ್ಕೆ ಜಿಗಿಯುವವನಿಗೆ ಲಕ್ಷ ಲಕ್ಷ
ಜೊತೆಗೆ ಪ್ರಬಲ ಪಕ್ಷಗಳ ಬಲಾಬಲ ಸಮೀಕ್ಷ
ರಾಜಕಾರಣಿಗೆಲ್ಲಿದೆ ಬದ್ಧತೆಯ ಚೌಕಟ್ಟಿನ ಲಕ್ಷ್ಯಇತ್ತ ನಮ್ಮವನೆಂಬ ಜಾತಿ ಮತಗಳ ಭಿಕ್ಷ
ಗೆದ್ದ ನಂತರ ಅಭಿವೃದ್ಧಿಯ ನಿರ್ಲಕ್ಷ್ಯ
ಚುನಾವಣೆಗೂ ಮುನ್ನ ಎಲ್ಲರಿಗೂ ಮಾತೃಪಕ್ಷ
ಅಧಿಕಾರ ಸಿಗದಿದ್ದರೆ ಕೊನೆಗೆ ಸ್ವಪಕ್ಷದ ಪಿತೃಪಕ್ಷ !ಜಣಜಣ ಕಾಂಚಾಣ ಬೆನ್ನತ್ತಿ ಲಕ್ಷಗಳೆಲ್ಲ...
ಸುದ್ದಿಗಳು
ಅಧಿಕಾರ ಇಲ್ಲದೆ ಕಾಂಗ್ರೆಸ್ ನವರಿಗೆ ಬದುಕಲು ಆಗುವುದಿಲ್ಲ – ಬಿ ಸಿ ನಾಗೇಶ
ಬೀದರ - ಅಧಿಕಾರ ಇಲ್ಲದೆ ಕಾಂಗ್ರೆಸ್ ನವರಿಗೆ ಬದುಕಲು ಆಗುವುದಿಲ್ಲ. ಅದಕ್ಕಾಗಿ ಹತಾಶರಾಗಿ ಆಧಾರರಹಿತವಾಗಿ ಏನೇನೋ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ನಾಗೇಶ ಹೇಳಿದರುಭಾಲ್ಕಿ, ಔರಾದ ಹಾಗೂ ಬಸವಕಲ್ಯಾಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಕಾಂಗ್ರೆಸ್ ಪಕ್ಷ ಫೆ ಪೋಸ್ಟರ್ ಪ್ರತಿಭಟನೆಗೆ ಟಾಂಗ್ ಕೊಟ್ಟ ಶಿಕ್ಷಣ ಸಚಿವ...
ಸುದ್ದಿಗಳು
ಗ್ರಾಮೀಣ ಕ್ರೀಡೆ ಪರಿಚಯಿಸಯವುದು ನಮ್ಮೆಲ್ಲರ ಕರ್ತವ್ಯ
ಸಿಂದಗಿ: ಇಂದಿನ ಜಾಗತೀಕರಣ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿದ್ದು ಆದರೆ ಶ್ರೀ ಸಿದ್ದೇಶ್ವರ ಜಾತ್ರಾ ನಿಮಿತ್ತ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿದ್ದು ರೈತರ ಬಾಳಿಗೆ ತುಂಬಾ ಖುಷಿಯ ವಿಷಯ, ಮುಂದಿನ ಪೀಳಿಗೆಗೆ ಇಂತಹ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ತಾಲೂಕಿನ ಚಾಂದಕವಠೆ ಗ್ರಾಮದ ಹಾಲಮರಡಿ ಜಾತ್ರಾ ಮಹೋತ್ಸವದ...
ಸುದ್ದಿಗಳು
ನವರಾತ್ರಿ ಮೊದಲನೆಯ ದಿನ ಶೈಲಪುತ್ರಿ ಆರಾಧನೆ
ಇಲ್ಲಿದೆ ಪೂಜೆ ವಿಧಾನ, ಮಂತ್ರ ಮತ್ತು ಮಹತ್ವ.!
ಶಾರದೀಯ ನವರಾತ್ರಿ ಇಂದಿನಿಂದ ಪ್ರಾರಂಭವಾಗುತ್ತದೆ. ಪ್ರತಿ ವರ್ಷ ಆಶ್ವೀಜ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ಆದಿಶಕ್ತಿಯ ಆರಾಧನೆ ಆರಂಭವಾಗುತ್ತದೆ. ನವರಾತ್ರಿಯ ಮೊದಲ ದಿನ ವಿಧಿ - ವಿಧಾನಗಳ ಪ್ರಕಾರ ಘಟಸ್ಥಾಪನೆ ಮಾಡಲಾಗುತ್ತದೆ. ಅಲ್ಲದೆ, ಈ ದಿನ, ದುರ್ಗಾ ದೇವಿಯ 9 ರೂಪಗಳಲ್ಲಿ ಮೊದಲ ರೂಪವಾದ ಶೈಲಪುತ್ರಿ...
Latest News
ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್ ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...