Monthly Archives: January, 2023

ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು

ಸಿಂದಗಿ: ಹಿಂದಿನ ಗುರುಕುಲ ಆಶ್ರಮ ಪದ್ದತಿಯಂತೆ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎನ್ನುವಂತೆ ಗುರುಗಳನ್ನು ಪೂಜ್ಯನೀಯ ಭಾವನೆಯಿಂದ ನೋಡಿಕೊಂಡಾಗ ಮಾತ್ರ ಶಿಕ್ಷಣಕ್ಕೆ ಒಂದು ಮೌಲ್ಯ ಬರುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿ, ಈ ಕ್ಷೇತ್ರದಲ್ಲಿ ಗ್ರಾಮೀಣ ಬಡ ಮಕ್ಕಳು...

ಗುಲಗುಂಜಿ

ಗುಲಗುಂಜಿ ಐದು ಬಣ್ಣದಲ್ಲಿ ಲಭ್ಯ. ಬಿಳಿ, ಹಸಿರು, ಕೆಂಪು, ಕಪ್ಪು ಮತ್ತು ಹಳದಿ. ಕೆಂಪು ಬಣ್ಣದ ಗುಲಗುಂಜಿ ನೋಡಲು ಆಕರ್ಷಕ. ಕಪ್ಪು ಗುಲಗುಂಜಿ ಮಾಟ ಮಂತ್ರಗಳಿಗೆ ಹೆಚ್ಚು ಉಪಯೋಗ. ಬಂಗಾರ ತೂಗುವ ಕಾಯಿ. ಆಯುರ್ವೇದದಲ್ಲಿ ಗುಲಗುಂಜಿ ಗಾತ್ರ ಎಂದು ಅಳತೆ ಇದೆ ಕಾಲು ಗ್ರಾಂ ಸಾಧಾರಣವಾಗಿ ತೂಗುತ್ತದೆ. ಇದರ ಸೊಪ್ಪು ಬೇರು ಕಾಂಡ ಎಲೆ ಗಳು...

ಸ್ವಂತ ಹಣದಲ್ಲಿ ಮೂಡಲಗಿ ವಲಯದ 232ಅತಿಥಿ ಶಿಕ್ಷಕರಿಗೆ 49.27 ಲಕ್ಷ ರೂಗಳನ್ನು ಗೌರವ ಸಂಭಾವನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ವಿವೇಕ ಶಾಲಾ ಕೊಠಡಿಗೆ ಗುದ್ದಲಿ ಪೂಜೆ, ಅಮೃತ ಶಾಲಾ ಕೊಠಡಿಗಳ ನವೀಕರಣ ಗೋಕಾಕ: ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರಬಾರದು ಎನ್ನುವ ಉದ್ದೇಶದಿಂದ ಹಾಗೂ ಮೂಡಲಗಿ ಶೈಕ್ಷಣಿಕ ವಲಯವು ಮುಂಚೂಣಿಗೆ ಬರಲು, ಶಿಕ್ಷಕರ ಲಭ್ಯತೆ ಮಾಡಿಕೊಳ್ಳಲು ವಲಯದ 232 ಸರ್ಕಾರಿ ಪ್ರಾಥಮಿಕ ಶಾಲೆಗಳ ಮಾಸಿಕ ಅತಿಥಿ ಶಿಕ್ಷಕರ ಸಂಭಾವನೆಯನ್ನು ನಾನೇ ಸ್ವತ: ನೀಡುತ್ತಿರುವುದಾಗಿ ಅರಭಾವಿ ಶಾಸಕ,...

ಶಿಕ್ಷಕರು ಮಕ್ಕಳಲ್ಲಿ ಕನಸು ಬಿತ್ತಬೇಕು – ಸಂಸದೆ ಮಂಗಳಾ ಅಂಗಡಿ

ಗೋಕಾಕ: ಮಕ್ಕಳ ಸರ್ವಾಂಗೀಣ ವಿಕಾಸ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸಬೇಕೆಂದು ಬೆಳಗಾವಿ ಲೋಕಸಭಾ ಸಂಸದೆ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಅವರು ಸಲಹೆ ನೀಡಿದರು. ಇತ್ತೀಚೆಗೆ ನಗರದ ಎನ್‍ಇಎಸ್‍ಡಬ್ಲೂ ಸೊಸಾಯಿಟಿಯ ನೇತಾಜಿ ಹಿಪ್ಪೋಕ್ಯಾಂಪಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕನಸುಗಳನ್ನು ಬಿತ್ತುವುದರ ಜೊತೆಗೆ...

ಜಾನಪದದ ಸೊಗಡನ್ನು ಮೈಗೂಡಿಕೊಂಡ ಕವಿ ದ.ರಾ.ಬೇಂದ್ರೆ- ಶಿವಾನಂದ ಚಂಡಕೆ

ಮೂಡಲಗಿ: “ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದು ಜೀವನ ಪ್ರೀತಿಯಿಂದ ಬದುಕಿನ ಸವಾಲುಗಳನ್ನು ಎದುರಿಸಿ ನಗುನಗುತಾ ಬಾಳಿ ನಾಡಿಗೆ ಬಹುದೊಡ್ಡ ಸಾಹಿತ್ಯ ಸೇವೆ ಮಾಡಿದ ವರಕವಿ, ಶಬ್ದ ಗಾರುಡಿಗನೆಂದರೆ ಅದು ದ.ರಾ.ಬೇಂದ್ರೆಯವರು” ಎಂದು ಕನ್ನಡ ಪ್ರಾಧ್ಯಾಪಕ ಶಿವಾನಂದ ಚಂಡಕೆ ತಿಳಿಸಿದರು. ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಕನ್ನಡ ವಿಭಾಗದ...

ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಲು ಹೊರಟ ದ್ವಿ ಪಕ್ಷದ ನಾಯಕರು

ಬೀದರ- ಚುನಾವಣೆ ಇನ್ನೂ ಎಲ್ಲಿ ಇದೆಯೋ ಏನೋ ಕೂಸು ಹುಟ್ಟುವ  ಮೊದಲೇ ಕುಲಾವಿ  ಹೊಲಿಸಲು ಹೊರಟಂತೆ ಜಿಲ್ಲೆಯ ಇಬ್ಬರು  ರಾಜಕೀಯ ನಾಯಕರು ಈಗಲೇ ಸಚಿವ ಸ್ಥಾನದ ಕನಸು ಕಟ್ಟಿಕೊಂಡಿದ್ದಾರೆ. ಬೀದರ್ ಜಿಲ್ಲೆಯ ಪಶುಸಂಗೋಪನೆ ಇಲಾಖೆ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪಕ್ಷದ ಶಾಸಕರು ಹಾಗು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ನಡುವೆ ಖಾತೆ ಬಗ್ಗೆ...

ಶಿವಮೊಗ್ಗದಲ್ಲಿ ರಾಜ್ಯ ಸರ್ವೋದಯ ಮಂಡಲ ಸಮಾವೇಶ ಅಮೃತ ಮಹೋತ್ಸವ ಸಂಪನ್ನ

ಶಿವಮೊಗ್ಗ - ರಾಷ್ಟ್ರೀಯ ಶಿಕ್ಷಣ ಸಮಿತಿ ಮತ್ತು ಸರ್ವೋದಯ ಮಂಡಲಗಳ ಸಹಯೋಗದಲ್ಲಿ ಇದೇ 30 ರಂದು ಸ್ಥಳೀಯ ಕಮಲಾ ನೆಹರು ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗಾಂಧೀ ಸಂಸ್ಮರಣೆ, ಹುತಾತ್ಮರ ದಿನ ಅಮೃತ ಮಹೋತ್ಸವ ಮತ್ತು ರಾಜ್ಯ ಸರ್ವೋದಯ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಸಮಿತಿ ಅಧ್ಯಕ್ಷ ಜಿ. ನಾರಾಯಣ ರಾವ್ ಅವರು ಸರ್ವಾಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ...

ಸಡಗರ ಸಂಭ್ರಮದಿಂದ ಜರುಗಿದ ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವ

ಮೂಡಲಗಿ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಐತಿಹಾಸಿಕ ಹಾಗೂ ಜಾಗೃತ ದೇವಸ್ಥಾನವಾದ ಶ್ರೀ ಬಲಭೀಮದೇವರ ನೂತನ ಬೆಳ್ಳಿ ಪಲ್ಲಕ್ಕಿ ಉತ್ಸವ, ರಥೋತ್ಸವ ಹಾಗೂ ಕಾರ್ತಿಕೋತ್ಸವವು ದೇವಸ್ಥಾನದ ಪ್ರಧಾನ ಅರ್ಚಕರಾದ ಹನಮಂತ ರಾಮಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಸಾವಿರಾರು ಭಕ್ತವೃಂದದೊಂದಿಗೆ, ಸಡಗರ ಸಂಭ್ರಮದಿಂದ ಜರುಗಿತು. ಶನಿವಾರ ಬೆಳಗ್ಗೆ 5 ಗಂಟೆಗೆಯಿಂದಲೇ ಭಕ್ತರು ದೀಡ್ ನಮಸ್ಕಾರ ಹಾಕುವುದರೊಂದಿಗೆ...

ಕವನ: ಪಕ್ಷಿಯ ಪ್ರಪಂಚ

ಪಕ್ಷಿಯ ಪ್ರಪಂಚ ಯಾವಾಗಲೂ ಎಲ್ಲರ ನಿಂದಿಸುವ ಓ ಮನುಜನೇ ಇಗೋ ನೋಡಿದು ನಮ್ಮದು ಪ್ರಾಣಿ ಪಕ್ಷಿಯ ಪ್ರಪಂಚ ಯಾರ ಆಸರೆಯೂ ಇಲ್ಲ ಊಟವಿಲ್ಲದಿದ್ದರೂ ಮುಖದಲ್ಲಿ ಮಂದಹಾಸ ಮರೆಮಾಚಿಲ್ಲ ನನ್ನದು ಪ್ರಾಣಿ ಪಕ್ಷಿಯ ಪ್ರಪಂಚ ಅಲ್ಲಿಂದ ಇಲ್ಲಿಂದ ಎಲ್ಲಿಂದಲೋ ಹೊಂದಿಸಿ ತಂದ ಊಟ ಮರದ ಪೊಟರೆಗಳಲ್ಲಿ ಹೊಂದಿಸುತ ನಾಳೆಯೊಂದರ ಬಗ್ಗೆ ಯೊಚಿಸುವುದೇ ನನ್ನ ಪ್ರಪಂಚ ಓ ಮನುಜನೇ ನಿನಗೆ ಕೈ ಮುಗಿದು ಯಾಚಿಸುವೆ ನನ್ನ ಪ್ರಪಂಚವ ದೂರಗೊಳಿಸದಿರು ನಾ ಬೀಡು ಬಿಟ್ಟ ಆ ಮರ ಅಲುಗಿಸದೆ ಉರುಳಿಸದಿರು..... ಎಲ ಎಲವೋ ಮನುಜ...

ಸರ್ಕಾರಿ ಆಸ್ತಿಗಳ ಮೇಲೆ ಸ್ವಂತ ಹೆಸರು ಬರೆಸುತ್ತಿರುವ ಜಾರಕಿಹೊಳಿ; ಅರವಿಂದ ದಳವಾಯಿ ಖಂಡನೆ

ಮೂಡಲಗಿ- ಸರ್ಕಾರಿ ಆಸ್ತಿಗಳ ಮೇಲೆ ಬಿಎಲ್ ಜೆ ಎಂದು ತಮ್ಮ ಹೆಸರು ಹಾಕಿಕೊಂಡಿರುವ ಜಾರಕಿಹೊಳಿಯವರಿಗೆ ಆ ಅಧಿಕಾರ ಕೊಟ್ಟವರಾರು ? ಇದೂ ಕೂಡ ಒಂದು ಚುನಾವಣೆ ಅಕ್ರಮ. ಜನರಿಗೆ ತಪ್ಪು ಮಾಹಿತಿ ಕೊಡುತ್ತಿರುವ ಬಾಲಚಂದ್ರ ಜಾರಕಿಹೊಳಿಯವರ ಈ ನಡೆಯ ಕುರಿತು ಸಮಗ್ರ ತನಿಖೆ ನಡೆಯಬೇಕೆಂಬುದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲಾಗುವುದು. ಜಿಲ್ಲಾಧಿಕಾರಿಗಳು ಶಾಸಕರ ಮೇಲೆ ಕ್ರಮ...
- Advertisement -spot_img

Latest News

ಕವನ : ಮಳೆರಾಯನಿಗೆ ಕೈ ಮುಗಿಯುತ್ತ

ಮಳೆರಾಯನಿಗೆ ಕೈ ಮುಗಿಯುತ್ತ ಎಲ್ಲಿದ್ದೋ ಮಳಿರಾಯ?? ಬಾ ಅಂದಾಗ ಬರಲೆ ಇಲ್ಲ. ಸುರಿ ಅಂದಾಗ ಸುರಿಲೇ ಇಲ್ಲ. ರೈತರ ಕಣ್ಣು ಆಕಾಶದಾಗ ಬಿತ್ತಿದ ಬೀಜ ಭೂಮಿ ಒಳಗ.. ಎಲ್ಲಿದ್ದೋ ಮಳೆರಾಯ?? ಬಾ ಅಂದಾಗ ಬರಲೇ ಇಲ್ಲ ಕಾದ...
- Advertisement -spot_img
close
error: Content is protected !!
Join WhatsApp Group