Monthly Archives: February, 2024

ಕಲ್ಪತರು‌ ನಾಡು ತುಮಕೂರಿನಲ್ಲಿ 39 ನೆ ರಾಜ್ಯ ಪತ್ರಕರ್ತರ ಸಮ್ಮೇಳನ ಸೇರಿದಂತೆ 11 ನಿರ್ಣಯಕ್ಕೆ ಹಕ್ಕೊತ್ತಾಯ – ಶಿವಾನಂದ ತಗಡೂರು

ದಾವಣಗೆರೆ: ಮುಂದಿನ 2025 ಸಾಲಿನ 39 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ತುಮಕೂರಿನಲ್ಲಿ ನಡೆಸಲು ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಸಂಘ ಮತ್ತು ಜಿಲ್ಲಾ ವರದಿಗಾರರ ಕೂಟದಿಂದ ದಾವಣಗೆರೆ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ...

ಚಿತ್ರಕಲಾವಿದೆ ಚಂದ್ರಪ್ರಭಾರ ಕುಂಚದಲ್ಲಿ ರೂಪುತೆಳೆದ ನವ್ಯ ಕಲೆ ‘ನೂರೂರು’

ಕರುನಾಡ ಕಲೆಗೆ ಅದರಲ್ಲೂ ಚಿತ್ರಕಲೆಗೆ ಹಾಸನ ಜಿಲ್ಲೆಯ ಕೊಡುಗೆಯೂ ಸಾಕಷ್ಟಿದೆ. ಈ ಕಲೆಯ ನೆಲೆಯನ್ನು ಪರಿಚಯಿಸಲು ಹೊರಟು ನನಗೆ  ಪ್ರತಿಭಾನ್ವಿತ ಚಿತ್ರಕಲಾವಿದೆ ಚಂದ್ರ ಪ್ರಭಾರವರ ಮಾಹಿತಿಯನ್ನು ಒದಗಿಸಿದವರು ಚಿತ್ರಕಲಾವಿದರ ಚಂದ್ರಕಾಂತ ನಾಯರ್. ಚಂದ್ರಪ್ರಭಾರಿಗೆ ಬಾಲ್ಯದಿಂದಲೇ ಚಿತ್ರಕಲೆಯ ಮೇಲೆ ಅಪಾರ ಆಸಕ್ತಿ. ಈ ಆಸಕ್ತಿಯೇ ಹವ್ಯಾಸವಾಗಿ ಇಂದು ಚಿತ್ರಕಲೆಯಲ್ಲಿ ಪ್ರಬುದ್ಧರಾಗಿದ್ದಾರೆ.ಕಲಾವಿದೆ ಚಂದ್ರಪ್ರಭರವರು ಶಿವಣ್ಣ ಹಾಗೂ ಪದ್ಮ ದಂಪತಿಗಳ...

ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ ನೀಡಿ – ಮನಗೂಳಿ

ಸಿಂದಗಿ: ಬಾಲ್ಯದಲ್ಲಿ ಉತ್ತಮ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ಶಿಕ್ಷಣದ  ಮಹತ್ವವನ್ನು ಪೋಷಕರು  ತಮ್ಮ ಮಕ್ಕಳಿಗೆ ನೀಡುವುದು ಮತ್ತು ಅವರನ್ನು ನೆಲೆಗೊಳಿಸುವುದು ಎಂದಿಗಿಂತಲೂ  ಇಂದು ಮುಖ್ಯವಾಗಿದೆ ಎಂದುಸಿ.ಎಮ್.ಮನಗೂಳಿ ಪದವಿ ಮಹಾವಿದ್ಯಾಲಯ ಹಿರಿಯ ಪ್ರಾಧ್ಯಾಪಕ ಡಾ.ಅರವಿಂದ ಮ. ಮನಗೂಳಿ ಅವರು ಹೇಳಿದರು.ನಗರದ ಸರಕಾರಿ ಪದವಿ - ಪೂರ್ವ ಕಾಲೇಜ ಮಹಾವಿದ್ಯಾಲಯದ ಸಭಾಭವನದಲ್ಲಿ ದ್ವಿತೀಯ ಪಿ .ಯು.ಸಿ ವಿದ್ಯಾರ್ಥಿಗಳ...

ಗ್ರಾಮೀಣ ಮಕ್ಕಳ ಫೀ ಆಟ

ನಾನು ಶಾಲಾ ಸಂದರ್ಶನ ಜೊತೆಗೆ ಬರವಣಿಗೆ ರೂಢಿಸಿಕೊಂಡವನು. ಅನೇಕ ಶಿಕ್ಷಕರು ನನ್ನ ಬರವಣಿಗೆಗೆ ಕಾರಣರಾಗಿರುವರು.ಇತ್ತೀಚೆಗೆ ಹಿರಿಯ ಸನ್ಮಿತ್ರ ನನ್ನ ತಾಲ್ಲೂಕಿನ ತಲ್ಲೂರಿನ ಶಿವಾನಂದ ಅಣ್ಣೀಗೇರಿ ಸೋಮಾಪುರದ ತಮ್ಮ ಶಾಲೆಗೆ ಬರಲು ಹೇಳಿ ಅಲ್ಲಿನ ಮಕ್ಕಳ ಫೀ ಆಟದ ವೈಖರಿ ನನಗೆ ತೋರಿಸಿದರು. ಸೊಮಾಪುರ ಸವದತ್ತಿ ತಾಲೂಕಿನ ಪುಟ್ಟ ಹಳ್ಳಿ. ಜಾಲಿಕಟ್ಟಿ ತಲ್ಲೂರ ಮಾರ್ಗಮಧ್ಯದಲ್ಲಿ ೭...

ಮಡಿವಾಳ ಮಾಚಿದೇವನನ್ನು ಎಂದೂ ಮರೆಯಲಾಗದು – ಡಾ. ಇಟಗಿ

ಬೆಳಗಾವಿ - ವಚನ ಸಾಹಿತ್ಯ ಸಂರಕ್ಷಣೆ ಹಾಗೂ ಶರಣರ ಸಂರಕ್ಷಣೆಯ ಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ವೀರ ಗಣಾಚಾರಿ ಮಡಿವಾಳ ಮಾಚಿದೇವ ನಂತ ಶರಣನನ್ನು ಜಗತ್ತು ಎಂದೂ ಮರೆಯಲಾರದು ಎಂದು ಡಾ.ಅ.ಬ.ಇಟಗಿ ಹೇಳಿದರು.ಲಿಂಗಾಯತ ಸಂಘಟನೆ ಬೆಳಗಾವಿ ಫ. ಗು ಹಳಕಟ್ಟಿ ಭವನದಲ್ಲಿ ಸಾಮೂಹಿಕ ವಾರದ ಪ್ರಾರ್ಥನೆಯಲ್ಲಿ ಉಪನ್ಯಾಸ ನೀಡುತ್ತಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕಲ್ಯಾಣ ಕ್ರಾಂತಿಯ...

ಸಾಧಿಸುವ ಭರವಸೆ ಇಟ್ಟುಕೊಳ್ಳಿ ; ಪ್ರಾ. ಹೆಗ್ಗನದೊಡ್ಡಿ

ಸಿಂದಗಿ: ಸೃಜನಶೀಲವಾದ ಜೀವನ ಏನೆಲ್ಲ ಸಾಧಿಸುವ ಕನಸನ್ನು ನೀಡುತ್ತದೆ. ಪರೀಕ್ಷೆಗೆ ಎಲ್ಲ ಸಿದ್ದತೆ ಮಾಡಿಕೊಳ್ಳಿ ಭಯ ಬೇಡ ಸಾಧಿಸುವ ಭರವಸೆ ಇಟ್ಟುಕೊಳ್ಳಿ ಎಂದು ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಕಲಾ ವಾಣಿಜ್ಯ ಮತ್ತು  ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 2023-24 ನೇ ಸಾಲಿನ ದ್ವಿತೀಯ ವರ್ಷದ...

ಸ್ವಾಭಿಮಾನಿ ಕನ್ನಡ ಬಳಗದವರಿಂದ ಉಚಿತ ಪುಸ್ತಕ ವಿತರಣೆ

ಮೂಡಲಗಿ: ಮೂಡಲಗಿ ವಲಯದಲ್ಲಿ ಸರ್ಕಾರಿ ಕನ್ನಡ ಶಾಲೆಗೆ, ಶುಭೋದಯ ಸ್ವಾಭಿಮಾನ ಕನ್ನಡ ಸಂರಕ್ಷಣಾ ವೇದಿಕೆ ವತಿಯಿಂದ  ವಿದ್ಯಾರ್ಥಿಗಳಿಗೆ ಪುಸ್ತಕ ಉಚಿತವಾಗಿ ವಿತರಣೆ ಮಾಡಿದರು.ಬಾಲಕರ ಮಾದರಿ ಗಂಡು ಮಕ್ಕಳ ಶಾಲೆ, ಹೆಣ್ಣು ಮಕ್ಕಳ ಪ್ರಾಥಮಿಕ ಕನ್ನಡ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ವಿದ್ಯಾನಗರ ಮೂಡಲಗಿ, ಸರ್ಕಾರಿ ಹಿರಿಯ  ಪ್ರಾಥಮಿಕ ಕನ್ನಡ ಶಾಲೆ, ಶಿವಾಪೂರ...

ಎದ್ದವರ ಕೈ ಹಿಡಿಯುವುದಕ್ಕಿಂತ ಬಿದ್ದವರ ಕೈ ಹಿಡಿದು ನಡೆಸುವುದು ಮುಖ್ಯ: ಈರಣ್ಣ ಕಡಾಡಿ

ಘಟಪ್ರಭಾ: ಸಮಾಜದಲ್ಲಿ ಎದ್ದವರ ಕೈ ಹಿಡಿಯುವುದಕ್ಕಿಂತ ಕೆಳಗೆ ಬಿದ್ದವರ ಕೈ ಹಿಡಿದು ಮುನ್ನಡೆಸುವುದು ಅತೀ ಮುಖ್ಯವೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಶನಿವಾರ ಫೆ-03 ರಂದು ಘಟಪ್ರಭಾ ಪಟ್ಟಣದ ಬಸವ ನಗರದಲ್ಲಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆಗೆ 2021-22ನೇ ಸಾಲಿನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ಉದ್ಘಾಟಿಸಿ...

ಬಿಜೆಪಿ ಭೀಷ್ಮನಿಗೆ ಭಾರತ ರತ್ನ ; ಸಂಸದ ಈರಣ್ಣ ಕಡಾಡಿ ಪ್ರಶಂಸೆ

ಮೂಡಲಗಿ: ನಮ್ಮ ದೇಶ ಕಂಡ ಅಪರೂಪದ ರಾಜಕಾರಣಿ, ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ  ಲಾಲ್‌ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಬಿಜೆಪಿ ಸರಕಾರದ ಕ್ರಮವನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ  ಅವರು ಸ್ವಾಗತಿಸಿ, ಅಡ್ವಾಣಿ ಅವರನ್ನು ಅಭಿನಂದಿಸಿದ್ದಾರೆ.ಮಾಜಿ...

ಮಹಾತ್ಮ ಗಾಂಧಿ, ಅಂಬೇಡ್ಕರ್ ಸ್ವತಃ ಪತ್ರಕರ್ತರಾಗಿ ಜನರನ್ನು ನಿರಂತರ ಎಚ್ಚರಿಸುತ್ತಿದ್ದರು – ಸಿದ್ಧರಾಮಯ್ಯ

ಜನ ಸಾಮಾನ್ಯರು ಪತ್ರಕರ್ತರ ಮೇಲೆ ಇಟ್ಟುಕೊಂಡಿರುವ ನಿರೀಕ್ಷೆಗಳು ಹುಸಿಯಾಗದಂತೆ ಪತ್ರಕರ್ತರು ವೃತ್ತಿಪರತೆ ಬೆಳೆಸಿಕೊಳ್ಳಬೇಕು ಪಟ್ಟಭದ್ರರನ್ನು ಗುರುತಿಸಿ ಮಟ್ಟ ಹಾಕುವ ನಿಷ್ಠುರತೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು ಮೌಢ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ದಾವಣಗೆರೆ: ಮೌಢ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು...
- Advertisement -spot_img

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...
- Advertisement -spot_img
error: Content is protected !!
Join WhatsApp Group