Monthly Archives: May, 2024

ಸಣ್ಣ ವ್ಯಾಪಾರಸ್ಥರಿಗೆ ಅನುಕೂಲ ಸಹಕಾರಿ ಸಂಘಗಳು

ಘಟಪ್ರಭಾ: ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲು ಹಾಗೂ ಸಮಾಜದ ಕಟ್ಟಕಡೆ ವ್ಯಕ್ತಿಯು ಆರ್ಥಿಕವಾಗಿ ಬೆಳೆಯಲು ಸಹಕಾರಿಯ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ ಸಹಕಾರಿಯ ಪ್ರಮುಖ,ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಅವರ ಮುಂದಾಳತ್ವದಲ್ಲಿ ಸಹಕಾರಿಯು ಪ್ರಗತಿಪತದಲ್ಲಿ ನಡೆಯುತ್ತಿದೆ ಎಂದು ಸಲಹಾ ಸಮಿತಿ ಅಧ್ಯಕ್ಷ ರಾಜು ಕತ್ತಿ ಹೇಳಿದರು.ಸೋಮವಾರ ಮೇ-13 ರಂದು ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ...

ಪುಸ್ತಕ ಪರಿಚಯ

ಪುಸ್ತಕದ ಹೆಸರು: ಚನ್ನಬಸಪ್ಪ ಕರಾಳೆ(ಲಿಂಗಾಯತ ರೆಜಿಮೆಂಟ್ ಸ್ಥಾಪಕ).          ಲೇಖಕರು:ಡಾ.ಎಂ.ಬಿ.ಹೂಗಾರ ಪ್ರಕಾಶಕರು:ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ.    ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ ಗದಗ ಪುಟಗಳು:160 ಬೆಲೆ:150ಚನ್ನಬಸಪ್ಪ ಕರಾಳೆ ಅವರ ಮನೆತನದ ಆಗರ್ಭ ಶ್ರೀಮಂತಿಕೆ ವೈಭವ ರಾಜಮರ್ಯಾದೆ ಏನೆಲ್ಲ ಇದ್ದರೂ, ಅಹಂಕಾರದ ಮದ ನೆತ್ತಿಗೇರದೇ ಸದು ವಿನಯಶಾಲಿಯಾಗಿಯೇ ಕೊನೆವರೆಗೂ...

ಧ್ಯಾನ ಕೇಂದ್ರದ ವಾರ್ಷಿಕೋತ್ಸವದ ನಿಮಿತ್ತ ಅಖಂಡ ಭಾಗವತ ಸಪ್ತಾಹ

ಮೈಸೂರು - ಶ್ರೀರಾಂಪುರದಲ್ಲಿರುವ ಉತ್ತರಾದಿ ಮಠದ ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞೆ ಹಾಗೂ ಅನುಗ್ರಹದಿಂದ ಮೇ 16ರಿಂದ 22ರವರೆಗೆ ಕರ್ನಾಟಕದ ಸುಪ್ರಸಿದ್ದ ವಿದ್ವಾಂಸರಾದ ಪಂಡಿತ್ ಶ್ರೀ ಬಾದರಾಯಣಾಚಾರ್ಯರಿಂದ ಅಖಂಡ ಭಾಗವತ ಸಪ್ತಾಹವನ್ನು ಏರ್ಪಡಿಸಲಾಗಿದೆ.ಮೇ 16ರಂದು ಬೆಳಿಗ್ಗೆ 7.30ಕ್ಕೆ ಶಾಸ್ತ್ರೋಕ್ತವಾದ ಸಪ್ತಾಹ ಕ್ರಮದಲ್ಲಿ...

ವಾತ್ಸಲ್ಯದಲ್ಲಿ ವಿಶ್ವ ತಾಯಂದಿರ ದಿನಾಚರಣೆ

ಮೈಸೂರು -ನಗರದ ಹಿನಕಲ್‍ನಲ್ಲಿರುವ ವಾತ್ಸಲ್ಯ ಹಿರಿಯ ಜೀವಿಗಳ ಆಶ್ರಯ ತಾಣ ವಾತ್ಸಲ್ಯ ಸೇವಾ ಕೇಂದ್ರದಲ್ಲಿಂದು (ಮೇ 13) ವಿಶ್ವ ತಾಯಂದಿರ ದಿನಾಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಶುಶ್ರೂಷಕಿ ನಾಗರತ್ನ ಮಾತನಾಡಿ, ಸಮಾಜದಲ್ಲಿ ತಾಯಿಗೆ ಮಹತ್ವದ ಸ್ಥಾನವಿದೆ. ತಾಯಿಗಿಂತ ಮಿಗಿಲಾದ ದೇವರಿಲ್ಲ. ತಾಯಿಯೇ ಮೊದಲ ಗುರುವೂ ಹೌದು. ಏಕೆಂದರೆ, ತಾಯಿಯ ಋಣವನ್ನು...

ಕವನ

ಉಕ್ಕೋ ಕಡಲಂತೆಅವಳೆದೆಯಾ ಗೂಡಲಿ ನೂಪುರದಾ ನಗೆ ನೋವು ಕೂಡಿ ಹರಿದರೂ ಕಾಣದಲ್ಲ ಬರಿಗಣ್ಣಿಗೆ ಅವಳೆದೆಯಾ ಬಣ್ಣದಿ ಅರಳಿ ನಿಂತ ಒಲವಿನ ಹೂಗಳ ಪರಿಮಳ ತೋರದಲ್ಲ ನೋಟಕೆ//ಎಡವಿ ಬೀಳುವಾಗ ಎತ್ತಿ ಎದೆಗವಚಿ ಬೆರಳು ಹಿಡಿದು ಜಗವ ತೋರಿ ಅಳುವಾಗ ಕಣ್ಣೀರು ಒರೆಸಿ ಧೈರ್ಯ ಛಲವ ತುಂಬಿ ಹರಸಿ ಜಗದ ಬಯಲಾಟಕ್ಕೆ ಗಟ್ಟಿ ಮಾಡಿ ಬಿಟ್ಟಾಕಿ ಆಕಿ//ಎದೆಯ ಬಗೆದರೂ ಕದಡುವವಳಲ್ಲ ಹೃದಯ ಒಡೆದರೂ ತೋರುವವಳಲ್ಲ ಬರಸಿಡಿಲಿಗೆ ಮೈಯೊಡ್ಡಿ ನಮ್ಮ ಕಾಯುವವಳು ದೇವನಿತ್ತ...

ವಿಶಿಷ್ಟ ಧಾರ್ಮಿಕ ಸ್ಥಳ ಕೇದಾರನಾಥ

ಕೇದಾರನಾಥ ದೇಗುಲವು ಪ್ರಪಂಚದ ಒಂದು ವಿಶಿಷ್ಟ ವಿಸ್ಮಯವಾಗಿದೆ.ಅಂತಹಾ ಸ್ಥಳದಲ್ಲಿ ಕೇದಾರನಾಥ ದೇವಾಲಯವನ್ನು ಯಾರು ನಿರ್ಮಿಸಿದರು ಎಂಬುದರ ಕುರಿತು ಬಹಳಷ್ಟು ಹೇಳಲಾಗುತ್ತದೆ. ಅದನ್ನು ಪಾಂಡವರಿಂದ ಹಿಡಿದು ಆದಿ ಶಂಕರಾಚಾರ್ಯರವರೆಗೆ ನಾನಾ ರೀತಿಯಲ್ಲಿ ದಂತಕಥೆಗಳನ್ನು ಹೇಳಲಾಗುತ್ತಿದೆ.ಇಂದಿನ ವಿಜ್ಞಾನವು ಕೇದಾರನಾಥ ದೇವಾಲಯವನ್ನು ಬಹುಶಃ 8 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ. ನೀವು ಎಷ್ಟೇ ಇಲ್ಲ ಎಂದು ಹೇಳಿದರೂ,...

ವಾರದ ಪ್ರಾರ್ಥನೆ ಉಪನ್ಯಾಸ

ಬೆಳಗಾವಿ -  ಲಿಂಗಾಯತ ಸಂಘಟನೆ ಡಾ.ಫ.ಗು.ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 12-05-2024 ರಂದು ವಾರದ ಪ್ರಾರ್ಥನೆ ಉಪನ್ಯಾಸ ಜರುಗಿತುಪ್ರಾರಂಭದಲ್ಲಿ ಶಂಕರ ಗುಡಸ ಪ್ರಾರ್ಥನೆ ನಡೆಸಿಕೊಟ್ಟರು ಶಿವಾನಂದ ಲಾಳಸಂಗಿ, ರುದ್ರಮ್ಶ ಅಕ್ಕನವರು ಜಯಶ್ರೀ ಚವಲಗಿ, ಬಸವರಾಜ ಬಿಜ್ಜರಗಿ,ವ್ಹಿ.ಕೆ ಪಾಟೀಲ ವಚನಗಳನ್ನು ಪ್ರಸ್ತುತ ಪಡಿಸಿದರು.ಸತೀಶ ಪಾಟೀಲ ಸಂಘಟನೆ ನಡೆದು ಬಂದ ಮಾಹಿತಿ ತಿಳಿಸಿದರು.ಡಾ ಸುಭಾಷ...

ಅಮ್ಮನಿಲ್ಲದ ಅನಾಥ ಪ್ರಜ್ಞೆ ಕಾಡುವ ಈ ದಿನಗಳಲ್ಲಿ…..

ಅದು 2021 ರ ಎಪ್ರಿಲ್ ತಿಂಗಳ ಇಪ್ಪತ್ತೊಂಭತ್ತನೆಯ ತಾರೀಖು.ಕೋವಿಡ್ ಲಾಕ್ ಡೌನಿನ ದಿನಗಳವು...ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಅನ್ನುವ ರೀತಿ ಪತ್ರಕರ್ತನಾಗಿ ಪರಕಾಯ ಪ್ರವೇಶ ಮಾಡಿದ ಬಳಿಕ ಲಾಕ್ ಡೌನ ವರದಿ ಮಾಡಲು ಅಂತ ಹೊರಟು ಬಿಡುತ್ತಿದ್ದೆ.ಸಾಮಾಜಿಕ ಜವಾಬ್ದಾರಿ ಅನ್ನುವ ಭೂತವನ್ನ ಹೆಗಲೇರಿಸಿಕೊಂಡು ಮನೆಯಿಂದ ಅನವಶ್ಯಕ ಹೊರಗೆ ಬರಬೇಡಿ,ಮಾಸ್ಕ್ ಹಾಕಿಕೊಳ್ಳಿ,ಸ್ಯಾನಿಟೈಜರ ಬಳಸಿ ಅಂತ ಕಂಡವರಿಗೆಲ್ಲ...

ಬಸವಣ್ಣನ ವಚನಗಳು ಎಂದೆಂದಿಗೂ ಪ್ರಸ್ತುತ: ಡಾ.ಎಚ್.ಆಯ್.ತಿಮ್ಮಾಪೂರ

ಮೂಡಲಗಿ: ೧೨ನೇ ಶತಮಾನ ವಚನ ಸಾಹಿತ್ಯದ ಸುವರ್ಣಯುಗ. ಶಿವಶರಣರು ಬಸವಣ್ಣನವರ ನೇತೃತ್ವದಲ್ಲಿ ಸಾವಿರಾರು ವಚನಗಳನ್ನು ರಚಿಸುವ ಮೂಲಕ ಸಮಾಜವನ್ನು ಶುದ್ಧಿಕರಿಸಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಸಮಾನತೆ, ಕಾಯಕ, ಲಿಂಗ ತಾರತಮ್ಯ ಮತ್ತು ಜಾತಿ ಪದ್ಧತಿ ವಿರೋಧ, ಮೂಢನಂಬಿಕೆಗಳು, ಮಾನವೀಯ ಮೌಲ್ಯಗಳು ಮುಂತಾದ ಚಿಂತನೆಗಳನ್ನು ಕಾಣಬಹುದು ಎಂದು ಬೆಳಗಾವಿಯ ಅಂಜುಮನ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಚ್.ಆಯ್.ತಿಮ್ಮಾಪೂರ...

ಅವ್ವಳ ಕವನ

ವಿಶ್ವ ತಾಯಂದಿರ ದಿನಕ್ಕಾಗಿ ನನ್ನ ಅವ್ವನಿಗೊಂದು ಕವನ ನಮನಎವ್ವಾ ನೀ ನನ್ನ ಜೀವ ಎವ್ವ ಬೇ... ನಿನ್ನ ಏನಂತ ವರ್ಣಿಸಲಿ ಪದವಿ-ಪದಕ-ಪದ ಮೀರಿದ ಪುಣ್ಯಕೋಟಿ ನೀನವ್ವ ನಿನ್ನ ಪ್ರೀತಿನ ಉಸಿರವ್ವ ಈ ನನ್ನ ಜನುಮಕ ನಿನ ಸೇವೆಯಾ ನೀಡು ನನ್ನುಸಿರ ಕೊನೆತನಕಬದುಕಿನುದ್ದಕ್ಕೂ ಬರೀ ನೋವುಂಡು ಬದುಕಿದಾಕಿ ಮಕ್ಕಳ ಮಾರಿ ನೋಡಿ ಆಸೆನಾ ಅರಳಿಸಿಕೊಂಡಾಕಿ ಎದ್ಯಾಗ ಸುಡೋ ಬೆಂಕಿ ಇಟಗೊಂಡ ವಿಧಿಗೆ ಸೆಡ್ಡು ಹೊಡೆದು ನಿಂತಾಕಿ ಬಂಡಿಗಲ್ಲಂತಾ ಕಷ್ಟಕ ಹೆದರದ ಹೆಗಲ ಕೊಟ್ಟಾಕಿ||ಬದುಕಿಗೆ ವಿಷ...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group