Monthly Archives: May, 2024
ಸುದ್ದಿಗಳು
ಗಟ್ಟಿಯಾಗಿ ಬಿಜೆಪಿಗೆ ವೋಟ್ ಮಾಡಿ, ಕಾಂಗ್ರೆಸ್ಸಿಗರ ಸುಳ್ಳು ವದಂತಿಗಳನ್ನು ನಂಬಬೇಡಿ- ಶಾಸಕ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿಗೆ ಬೆಂಗಳೂರು ಸ್ಥಾನಮಾನಕ್ಕೆ ಪ್ರಯತ್ನ- ಜಗದೀಶ ಶೆಟ್ಟರ್ ಮೂಡಲಗಿ: ಕಾಂಗ್ರೆಸ್ಸಿಗರು ನನ್ನ ವಿರುದ್ಧವೇ ಸುಳ್ಳು ಪ್ರಚಾರ ಮಾಡುತ್ತಿದ್ದು, ಅವುಗಳನ್ನು ಬದಿಗೊತ್ತಿ ರಾಷ್ಟ್ರದ ಭವಿಷ್ಯದ ಹಿತದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಗೆ ಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಶಾಸಕ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ...
ಲೇಖನ
ಏ ಭಾಯ್ ಜರಾ ದೇಖಕೆ ಚಲೋ
ಬಾಳಾ...ಏ ಬಾಳಾ ಕಾಮವಾಲಿ ಬಾಯಿ ಆಲಿ ನೈಕಾಯ್.... ಎವ್ವ ಎಷ್ಟ ಸಲ ಹೇಳುದು ಅಕಿಗಿ ಅರಾಮ್ ಇಲ್ಲ ಬರುದಿಲ್ಲ ಆಕಿ ಅಂತ ಮಯ್ಯಾ ಸ್ವಲ್ಪ ಜೋರಾಗಿ ಹೇಳಿದಾಗ ಆಸೂದೇ ರೆ ವರಡು ನಕೋ ಅಂದಳು ಈಠಾಬಾಯಿ...ಕಾಕಾ ಓ ಕಾಕಾ ಐಕಾನಾ ಏನೋ ತಮ್ಮ ನಿನ್ನ ಕಿರಿಕಿರಿ ಕಚರೆವಾಲಾ ಇವತ್ತು ನಾಳೆ ಎರಡ ದಿನ ಬರುದಿಲ್ಲೋ...
ಸುದ್ದಿಗಳು
ವಿಶ್ವಾರಾಧ್ಯರ ತತ್ವ ಚಿಂತನೆಗಳನ್ನು ಜೀವನದಲ್ಲಿ ಪಾಲಿಸಬೇಕು
ಸಿಂದಗಿ: ಭಾವೈಕತೆಯ ಭಗವಂತ ಸಿದ್ದ ಪುರುಷ ವಿಶ್ವಾರಾಧ್ಯರ ಉತ್ತಮ ತತ್ವ ಚಿಂತನೆಗಳು ಜೀವನದಲ್ಲಿ ಅಳವಡಿಕೆಯಾಗಲಿ ಎಂದು ಸಾರಂಗಮಠ- ಗಚ್ಚಿನಮಠ ಗುರುಕುಲ ಭಾಸ್ಕರ ಡಾ. ಷ. ಬ್ರ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ತಾಲೂಕಿನ ಬಂದಾಳ ಗ್ರಾಮದ ಶ್ರೀ ಬಸಯ್ಯ ಮುತ್ಯಾನ ಹಿರೇಮಠದ ಜಾತ್ರೆ ಹಾಗೂ ಜಗನ್ಮಾತೆ ಶ್ರೀದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ದಕುಲ ಚಕ್ರವರ್ತಿ ಶ್ರೀ ವಿಶ್ವಾರಾಧ್ಯರ...
ಸುದ್ದಿಗಳು
ಯಕ್ಷಗಾನದ ಮೂಲಕ ಮತದಾನ ಜಾಗೃತಿ ಅಭಿಯಾನ
ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ವಿಶಿಷ್ಟ ರೀತಿಯ ಮತದಾನ ಜಾಗೃತಿ ಅಭಿಯಾನಹೊಸಗುಂದ : ಸಾಗರ ತಾಲ್ಲೂಕು ಸ್ವೀಪ್ ಸಮಿತಿ ಸಾಗರ ರವರಿಂದ ಸಾಗರ ತಾಲ್ಲೂಕು ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಗುಂದ ಗ್ರಾಮದ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ದಿನಾಂಕ : 30-04-2024 ರಂದು ವಿಶಿಷ್ಟ ರೀತಿಯ ಜನಜಾಗೃತಿ ಸ್ವೀಪ್ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಸದೃಢ ದೇಶ ಕಟ್ಟುವ...
ಸುದ್ದಿಗಳು
ನಾಯಕರಿಲ್ಲದ, ದಿಕ್ಕಿಲ್ಲದ ಪಕ್ಷ ಕಾಂಗ್ರೆಸ್ ಪಕ್ಷ – ಜಗದೀಶ ಶೆಟ್ಟರ
ಬೆಳಗಾವಿಯನ್ನು ಆದರ್ಶ ಕ್ಷೇತ್ರವನ್ನಾಗಿ ಮಾಡುತ್ತೇನೆ- ಶೆಟ್ಟರ ಭರವಸೆಮೂಡಲಗಿ - ದೇಶದ ಭವಿಷ್ಯವೇ ನರೇಂದ್ರ ಮೋದಿಯವರ ಮೇಲೆ ನಿಂತಿದೆ ಅಂಥ ನಾಯಕ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ.ಇಂದು ಚುನಾವಣೆ ರಾಷ್ಟ್ರೀಯತೆಯ ಮೇಲೆ ನಡೆಯುತ್ತಿದೆ. ನಮ್ಮ ನಾಯಕ ಮೋದಿ ಎಂದು ಹೇಳುತ್ತೇವೆ ಆದರೆ ಕಾಂಗ್ರೆಸ್ ಪಕ್ಷಕ್ಕೆ ಯಾರೂ ನಾಯಕರಿಲ್ಲ. ದಿಕ್ಕಿಲ್ಲದ ಪಾರ್ಟಿ ಎಂದರೆ ಅದು ಕಾಂಗ್ರೆಸ್ ಪಾರ್ಟಿ ಎಂದು...
ಸುದ್ದಿಗಳು
ಶಾಖಾಘಾತ ; ಆರೇಂಜ್ ಅಲರ್ಟ್ ಘೋಷಣೆ
ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಮೇ ೪ ರವರೆಗೆ ಬಿಸಿಗಾಳಿ ಅಲೆಯೊಂದಿಗೆ ಬೆಚ್ಚಗಿನ ರಾತ್ರಿ ಹೆಚ್ಚಾಗುವ ಸಂಭವವಿರುವುದರಿಂದ ಜನತೆ ಹುಷಾರಾಗಿ ಇರಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆರೇಂಜ್ ಅಲರ್ಟ್ ಘೋಷಣೆ ಮಾಡಿದೆ.ಪ್ರಕಟಣೆಯೊಂದರಲ್ಲಿ ಇಲಾಖೆಯು ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶದಲ್ಲಿ ದಿ. ೧ ರಿಂದ ೪ ರವರೆಗೆ ಹಗಲು ಬಿಸಿ ಗಾಳಿ...
ಸುದ್ದಿಗಳು
ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ “ತಾರಿಣಿ” ಚಿತ್ರಕ್ಕೆ ಒಲಿದ ಪ್ರಶಸ್ತಿ.
ಚಲನಚಿತ್ರೋತ್ಸವಗಳಲೊಂದಾದ "ದಾದಾ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್" ನಲ್ಲಿ ಫೀಚರ್ ಫಿಲ್ಮ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ ಎಂದು ತಾರಿಣಿ ಚಿತ್ರದ ನಿರ್ದೇಶಕ 'ಸಿದ್ದು ಪೂರ್ಣಚಂದ್ರ' ರವರು ಸಂತಸ ವ್ಯಕ್ತಪಡಿಸಿದರು.ಇಂತಹ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳುವುದೂ ಕೂಡ ಹೆಮ್ಮೆಯ ವಿಚಾರ, ನಾನು ಒಂದಷ್ಟು ಗುಣಮಟ್ಟವಿರುವ, ಜನಮನ್ನಣೆ ಪಡೆದ ಮತ್ತು ಐತಿಹಾಸಿಕ ಹಿನ್ನೆಲೆ ಇರುವ ಚಲನಚಿತ್ರೋತ್ಸವಗಳಿಗೆ ಮಾತ್ರ ತಾರಿಣಿ...
ಸುದ್ದಿಗಳು
ಶೆಟ್ಟರ ಆಯ್ಕೆಯಾದರೆ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗುತ್ತದೆ – ಬಾಲಚಂದ್ರ ಜಾರಕಿಹೊಳಿ
ಗೋಕಾಕ: ಕೇಂದ್ರದಲ್ಲಿ ಈ ಸಲವೂ ಬಿಜೆಪಿ ಸರಕಾರ ರಚನೆ ಆಗಲಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆ ಆದರೆ ಜಗದೀಶ್ ಶೆಟ್ಟರ್ ಅವರಿಗೆ ಮೋದಿ ಅವರು ಉನ್ನತ ಸ್ಥಾನ ನೀಡಲಿದ್ದಾರೆ. ಆಗ ನಾವು ಕೇಂದ್ರದ ಅನೇಕ ಯೋಜನೆಗಳನ್ನು ಹಾಗೂ ಅನೇಕ ಮಹತ್ವದ ಕೆಲಸಗಳನ್ನು ನಮ್ಮ ಕ್ಷೇತ್ರಕ್ಕಾಗಿ ಮಾಡಿಸಬಹುದು. ಹಾಗಾಗಿ ಜಗದೀಶ ಶೆಟ್ಟರ್ ಅವರನ್ನು ಸಂಸತ್ತಿಗೆ ಆಯ್ಕೆ...
ಲೇಖನ
ದುಡಿಯುವ ಮನಗಳಿಗೆ ನಮದೊಂದು ಸಲಾಂ….
(ಮೇ 01 ರ ಕಾರ್ಮಿಕ ದಿನದ ನಿಮಿತ್ಯ ಪ್ರಸ್ತುತ ಲೇಖನ)● ಮೇ 1 ಅಂದರೆ ಅದೊಂದು ರಜಾದಿನ....! ಕೆಲವರಿಗೆ ಮಾತ್ರಾ ರಜಾ ಸಿಕ್ಕಿತು, ಈ ರಜಾ ಭಾಗ್ಯ ನಮಗಿಲ್ಲವಲ್ಲ ಎಂಬ ಅತೃಪ್ತಿ ನಮ್ಮಲ್ಲಿ ಅಡ್ಡಾಡುವುದುಂಟು. ಅಂದಿನ ಮೇ ದಿನದ ಅಶೋತ್ತರಗಳಿಗೂ ನಮ್ಮೀ ರಜಾವಾದಕ್ಕೂ ಅಜಗಜಾಂತರವಿದೆ. ಅಂದಿನ ಕಾರ್ಮಿಕರಲ್ಲಿ ಇಷ್ಟೇ ನಿಯಮಿತ ಅವಧಿಯ ಕೆಲಸ ಎಂಬುದಾಗಲೀ,...
ಸುದ್ದಿಗಳು
ಡಾ.ರಾಜ್ಕುಮಾರ್ ಜಯಂತ್ಯುತ್ಸವ ವಿಜೃಂಭಣೆಯಿಂದ ಸಂಪನ್ನ
ಮೈಸೂರು -ನಗರದ ಡಾ.ರಾಜ್ಕುಮಾರ್ ಕಲಾಸೇವಾ ಟ್ರಸ್ಟ್ ವತಿಯಿಂದ ಕೊಡುಗೈ ದಾನಿ, ಬಡವರ ಬಂಧು, ಕಲಾಪೋಷಕ ಮೈಸೂರು ಜಯರಾಂ ಅವರ ನೇತೃತ್ವದಲ್ಲಿ ನಿರಂತರವಾಗಿ ಒಂದು ವಾರಗಳ ಕಾಲ ನಾದಬ್ರಹ್ಮ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ರಾಜ್ಕುಮಾರ್ 96ನೇ ಜಯಂತ್ಯುತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.ಏ.23ರಂದು ಡಾ.ಪಿ.ಬಿ.ಶ್ರೀನಿವಾಸ್ ಅಣ್ಣಾವ್ರಿಗಾಗಿ ಹಾಡಿರುವ ಗೀತೆಗಳು, ಏ.24ರಂದು ಅಣ್ಣಾವ್ರು ಹಾಡಿರುವ ಏಕವ್ಯಕ್ತಿ (ಸೋಲೋ) ಗೀತೆಗಳು. ಏ.25ರಂದು ಅಣ್ಣಾವ್ರು...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...