Monthly Archives: June, 2024

ಸುಂದರೇಶ್ ಡಿ. ಉಡುವಾರೆ ಕೃತಿ, ಗೊರೂರು ದರ್ಶನ

‘ಇದ್ದದ್ದು ಇದ್ದ ಹಾಗೆ ಬರೆಯುವುದು ಅಭ್ಯಾಸ. ನೇರವಾಗಿ ಮಾತನಾಡುವುದು ನನ್ನ ಸ್ವಭಾವ. ಗೊರೂರು ಉಡುವಾರೆ ಇವರೆಡೂ ಗ್ರಾಮಗಳು ನನ್ನ ಜೀವನದ ಮೇಲೆ ಬಹಳ ಪರಿಣಾಮವನ್ನುಂಟು ಮಾಡಿವೆ. ಏಕೆಂದರೆ ಉಡುವಾರೆ ನನ್ನ ಜನ್ಮದಾತನ ಊರು, ಗೊರೂರು ಜನುಮದಾತೆಯ ತವರೂರು. ಬಾಲ್ಯದಿಂದ ಗೊರೂರು ನನಗೆ ಚಿರಿಪರಿಚಿತ ಸ್ಥಳ. ನನ್ನ ವಿದ್ಯಾಭ್ಯಾಸ ಬಾಲ್ಯ ಜೀವನ ಕಳೆದಿದ್ದು ಇದೆ ಪುಣ್ಯ...

ತೆರೆದ ಅಪಾಯಕಾರಿ ಗಟಾರ ; ಗಾಯಗೊಂಡ ಬಾಲಕ

ಮೂಡಲಗಿ:- ಪಟ್ಟಣದ ಗಾಂಧಿ ಚೌಕ, ಪತ್ತಾರ ಓಣಿಯಲ್ಲಿ ಒಳಚರಂಡಿಯ ಮೇಲೆ ಹಾಕಿರುವ ಕಾಂಕ್ರೀಟಿನ ಸಳಿಗಳು ಮೇಲೆ ಬಂದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಪುರಸಭೆಯ ದಿವ್ಯ ನಿರ್ಲಕ್ಷ್ಯ ದಿಂದಾಗಿ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.ಶ್ರೀಧರ ಕುಂಬಾರ ಎಂಬ ಯುವಕನಿಗೆ ಗಟಾರದಲ್ಲಿ ಉಳಿದ ಕಬ್ಬಿಣದ ಸಳಿ ಆಳವಾಗಿ ತರಿದು ಗಾಯಗೊಳಿಸಿದ್ದು ಚಿಕಿತ್ಸೆಗೆ  ಸುಮಾರು ಇಪ್ಪತ್ತು ಸಾವಿರಕ್ಕಿಂತ...

ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ

ಬೆಳಗಾವಿ - ದಿನಾಂಕ 9 ರಂದು ಬೆಳಗಾವಿ ನಗರದ, ಲಿಂಗಾಯತ ಸಂಘಟನೆ ಫ.ಗು ಹಳಕಟ್ಟಿ ಭವನ, ಮಹಾಂತೇಶ್ ನಗರ ಬೆಳಗಾವಿಯಲ್ಲಿ, ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಉಪನ್ಯಾಸಕರಾದ ಡಾ. ನಳಿನಿ ವಾಗ್ಮಾರೆ, ಸಂಶೋಧಕರು ಉಪನ್ಯಾಸಕಿ, ಇವರು ಧರ್ಮಗುರು ಬಸವಣ್ಣವರ ಆದರ್ಶ ತತ್ವಗಳಿಂದ ಪ್ರಭಾವಿತರಾಗಿ ಬಸವಣ್ಣವರ ಆದರ್ಶ ಕುರಿತು ಸಂಶೋಧನೆ ನಡೆಸಿ ಡಾಕ್ಟರ್...

ಕವನ

ಸ್ನೇಹ ಪ್ರೀತಿಯ ತೋಟ ______________________ ನೀನು ನುಡಿದ ನಿನ್ನ ಎಲ್ಲ ಶಬ್ದಗಳು ಭಾವವಾಗಿ ನನ್ನೆದೆಯ ಗೂಡಿನಲ್ಲಿ ಬೆಚ್ಚಗಿವೆನೀನು ನೋಡಿದ ನೋಟವು ತರು ಗುಲ್ಮ ಲತೆ ದಟ್ಟ ಹಸಿರು ಕಾನನ ವಿಂಧ್ಯ ಮೇರು ಗಿರಿ ಸ್ನೇಹ ಪ್ರೀತಿಯ ತೋಟ ಅರಳಿವೆ ಮಲ್ಲಿಗೆನೀನು ಉಸಿರಿದ ಪ್ರೇಮ ಪರಿಮಳ ಸ್ಫೂರ್ತಿ ಎರಕ ಚಿಗುರು ಚೇತನ ಸುಂದರ ಕವನ ಮರದ ಪೊದರಿನ ಹಕ್ಕಿ ಗಾಯನಡಾ*ಸ್ನೇಹ ಪ್ರೀತಿಯ ತೋಟ* ______________________ ನೀನು ನುಡಿದ ನಿನ್ನ ಎಲ್ಲ ಶಬ್ದಗಳು ಭಾವವಾಗಿ ನನ್ನೆದೆಯ ಗೂಡಿನಲ್ಲಿ ಬೆಚ್ಚಗಿವೆನೀನು ನೋಡಿದ ನೋಟವು ತರು ಗುಲ್ಮ ಲತೆ ದಟ್ಟ ಹಸಿರು ಕಾನನ ವಿಂಧ್ಯ ಮೇರು ಗಿರಿ ಸ್ನೇಹ ಪ್ರೀತಿಯ ತೋಟ ಅರಳಿವೆ ಮಲ್ಲಿಗೆನೀನು ಉಸಿರಿದ ಪ್ರೇಮ ಪರಿಮಳ ಸ್ಫೂರ್ತಿ ಎರಕ ಚಿಗುರು...

ಮುನಿಪುರಾಧೀಶರು ಮುರುಘೇಂದ್ರ ಶ್ರೀಗಳು

ಜೂನ್ ೧೦ ರಂದು ಮುನವಳ್ಳಿ ಸೋಮಶೇಖರ ಮಠದ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳ ೫೦ನೇ ಜನ್ಮದಿನ.ಇದನ್ನು ಭಕ್ತರು ವೈಶಿಷ್ಟ್ಯಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘಟಿಸಿರುವರು. ಪೂಜ್ಯರ ಜನ್ಮದಿನ ಬಂದರೆ ಸಾಕು ಸಮಾಜಮುಖಿ ಮಹತ್ವದ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಕಲ ಸದ್ಬಕ್ತರು ಜನ್ಮ ದಿನಾಚರಣೆಯನ್ನು ಆಚರಿಸುತ್ತ ಬಂದಿದ್ದು.ಮಾತೃ ಹೃದಯದ ಮುರುಘೇಂದ್ರ ಮಹಾಸ್ವಾಮಿಗಳು ನಿಜಕ್ಕೂ ತಮ್ಮ ಸಮಾಜಮುಖಿ ಚಟುವಟಿಕೆಗಳ...

ಗೊರೂರು ಸೋಮಶೇಖರ್ ಕೃತಿ ಗೊರೂರು ನೆನಪುಗಳು ಮರು ಓದು

‘ಲೇಖಕ ಗೊರೂರು ಸೋಮಶೇಖರ್‍ರವರು ತನ್ನೂರ ಮೇರು ಪ್ರತಿಭೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್‍ರವರ ಪ್ರಿಯರು ಮತ್ತು ಅಭಿಮಾನಿ. ಅವರನ್ನು ತಮ್ಮ ಬಾಲ್ಯದಿಂದ ಕೊನೆಯ ತನಕವೂ ಅತ್ಯಂತ ಸಮೀಪದಲ್ಲಿ ಶಿಷ್ಯರಾಗಿ ಆತ್ಮೀಯವಾಗಿ ಒಡನಾಟ ಇಟ್ಟುಕೊಂಡು ಬಂದವರು. ಹಾಗಾಗಿ ಲೇಖಕರು ‘ಗೊರೂರು ನೆನಪುಗಳು’ ಎಂಬ ಪುಸ್ತಕದ ಮೂಲಕ ಹಾಸ್ಯ ಸಂದೇಶಗಳನ್ನು ಅಕ್ಷರಕ್ಕೆ ಇಳಿಸಿದ್ದಾರೆ.. ಸುಭಾಷ್ ಭರಣಿ.ಇದು ನಮ್ಮ ಊರಿನ...

ಧೀ ಧೃತಿ ಸ್ಮೃತಿ ವಿಭ್ರಂಶದ ರೂವಾರಿ ತಂಬಾಕು – ಡಾ ಸುರೇಶ ನೆಗಳಗುಳಿ

ಮಂಗಳೂರು -  ಸಂತೋಷವನ್ನು ಅರಸುತ್ತಾ ಅದನ್ನು ಇನ್ನಷ್ಟು ಹೆಚ್ಚಿಸಲು ತಂಬಾಕು ಸೇವನೆಯ ವಿವಿಧ ಪ್ರಕಾರಗಳನ್ನು ಬಳಸುವ ಕಾರಣದಿಂದ ಮೆದುಳಿನಲ್ಲಾಗುವ ವ್ಯತಿರಿಕ್ತ ಕಾರ್ಯಗಳು ಮಾನವನ ಅಧಃಪತನಕ್ಕೆ ಕಾರಣವಾಗುತ್ತದೆ. ಮೆದುಳಿನಲ್ಲಿ ಹೆಚ್ವುವ ಸೆರೋಟಿನಿನ್ ಡೋಪಮಿನ್ ನಂತಹ ಹಾರ್ಮೋನುಗಳು ತಂಬಾಕಿನಲ್ಲಿರುವ ನಿಕೋಟಿನ್ ನಿಂದ ಈ ರೀತಿಯ ಪರಿಸ್ಥಿತಿಗೆ ಕಾರಣವಾಗುತ್ತದೆ. ಮೊದಲು  ಕುತೂಹಲಕ್ಕಾಗಿ ಆರಂಭವಾಗಿ ಅನಂತರ ಚಟವಾಗಿ ಬದಲಾಗುತ್ತದೆ.ಇದಕ್ಕೆ ಧೀ...

ಮೈಸೂರು ನಗರಪಾಲಿಕೆ ವಲಯ-2ರಲ್ಲಿ ವಿಶ್ವ ಪರಿಸರ ದಿನಾಚರಣೆ

ಮೈಸೂರು -ಮೈಸೂರು ಮಹಾನಗರಪಾಲಿಕೆ ಜಯನಗರ ವಲಯ-2ರಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ವಲಯ-2ರ ಆಯುಕ್ತರಾದ ನಾಗರಾಜು ಅವರು ಗಿಡ ನೆಡುವುದರ ಮೂಲಕ ಚಾಲನೆ ನೀಡಿ, ಮಾತನಾಡುತ್ತಾ, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ, ಜವಾಬ್ದಾರಿ. ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಮನುಷ್ಯನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ...

ತೋಂಟದ ಸಿದ್ಧಲಿಂಗ ಶ್ರೀಗಳ ವ್ಯಕ್ತಿತ್ವ ದರ್ಶನದ ಅಮೂಲ್ಯ ಕೃತಿ

ಹಗಲಿನಲ್ಲಿಯೆ ಸಂಜೆಯಾಯಿತು (ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರ ಸ್ಮರಣೀಯ ಘಟನೆಗಳು)ಲೇಖಕರು : ಪ್ರೊ. ಸಿದ್ದು ಯಾಪಲಪರ್ವಿ ಪ್ರಕಾಶಕರು : ಸಾಂಗತ್ಯ ಪ್ರಕಾಶನ, ಕಾರಟಗಿ, ೨೦೨೪ ಪುಟ : ೨೧೬ ಬೆಲೆ: ರೂ.೨೦೦ (ಲೇಖಕರ ಸಂಪರ್ಕ ನಂ: ೯೪೪೮೩೫೮೦೪೦) ----------------------------------------------------------ಪ್ರೊ. ಸಿದ್ದು ಯಾಪಲಪರ್ವಿ ಅವರು ಮೂಲತಃ ಇಂಗ್ಲಿಷ್ ಪ್ರಾಧ್ಯಾಪಕರು. ಅತ್ಯುತ್ತಮ ಭಾಷಣಕಾರರು. ವ್ಯಕ್ತಿತ್ವ ವಿಕಸನ ಕುರಿತು ಅವರು ನೀಡಿದ ಭಾಷಣಗಳು ನಾಡವರ...

ಶಿಕ್ಷಕರು ದೇಶದ ಉಜ್ವಲ ಭವಿಷ್ಯದ ನಿರ್ಮಾತೃಗಳು- ಡಾ. ಶೈಲಜಾ ಗೌಡ

ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ತನ್ನದೇ ಆದ ಗೌರವವಿದೆಧಾರವಾಡ : 'ಶಿಕ್ಷಕರು ದೇಶದ ಉಜ್ವಲ ಭವಿಷ್ಯದ ನಿರ್ಮಾತೃಗಳು. ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ತನ್ನದೇ ಆದ ಗೌರವವಿದೆ,'ಎಂದು ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶೈಲಜಾ ವಿ.ಗೌಡ ಅಭಿಪ್ರಾಯಪಟ್ಟರು.ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಅಕ್ಷರತಾಯಿ ಶ್ರೀಮತಿ ಲೂಸಿ ಕೆ.ಸಾಲ್ಡಾನ ದತ್ತಿ...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group