Monthly Archives: July, 2024

ವಸಂತಕುಮಾರ್ ಕೈ ಚಳಕದಲ್ಲಿ ಅರಳಿದ ಹೂವುಗಳು ರಮ್ಯ ಪ್ರಕೃತಿ ಚಿತ್ರಣ

ರಮ್ಯ ಪ್ರಕೃತಿ ಚಿತ್ರಣಹಾಸನದ ವಸಂತಕುಮಾರ್ ಉತ್ತಮ ಚಿತ್ರ ಕಲಾವಿದರು. ಸುಮಾರು ವರ್ಷ ಶಾಂತಲಾ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದವರು. ಪ್ರಸ್ತುತ ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರು. ಇವರ ಏಕವ್ಯಕ್ತಿ ಪ್ರಕೃತಿ ಚಿತ್ರಕಲಾ ಪ್ರದರ್ಶನ ಹಾಸನಾಂಬ ಕಲಾಕ್ಷೇತ್ರದಲ್ಲಿ ಎರಡು ದಿನ ನಡೆಯಿತು. ವಸಂತ್ ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆ...

ಡಾ.ಫ ಗು ಹಳಕಟ್ಟಿ ಜನ್ಮ ದಿನ ; ಕವನಗಳು

ಬಸವ ಬೆಳಕು ಅಂದು ಒಬ್ಬರೇ ಹೊರಟರು ಹಗಲು ಇರುಳು ಕಾಡು ಕತ್ತಲೆ ಒಂಟಿ ಸಲಗ ಬಿಡದ ಛಲ ಶರಣರ ಸೂಳ್ನುಡಿ ಅನುಭಾವ ದರ್ಶನ ಕಲ್ಯಾಣ ಕೂಡಲ ಬಯಲು ಧಾಮ ಹುಡುಕಾಟ ಅನ್ವೇಷಣೆ ಆರು ದಶಕದ ಪಯಣ ಬೇಡಿದರು ಮಠ ಮನೆಗಳಲಿ ತಾಡೋಲೆಗಳ ಸಂಗ್ರಹ ಇದ್ದುದೆಲ್ಲವ ಕೊಟ್ಟು ಪದವಿ ವಕಾಲತ್ತು ಬಿಟ್ಟು ಹಿಡಿದರು ವಚನಗಳ ಕಟ್ಟು ಅಕ್ಷರ ಶಬ್ದಗಳ ಜಾಲ ಪರಿಷ್ಕರಣೆ ಸಂಪಾದನೆ ಹರಕು ರುಮಾಲು ಕನ್ನಡಕ ಒಡೆದಿತ್ತು ಹರಿದ ಕೋಟು ಮಾಸಿದ ದೋತುರ ಹೆಂಡತಿ ಮಗ ಇಹಲೋಕ ಬಿಟ್ಟರು . ಗಟ್ಟಿ ಕುಳ ಘನ ಫಕೀರ ಡಾ.ಫ ಗು ಹಳಕಟ್ಟಿ ನಾಮಧೇಯ ವಚನ ಗುಮ್ಮಟದ ಪಿತಾಮಹ ಮರೆಯಲಾದು ನಿಮ್ಮನು ಬಸವ...

ಡಾ. ಫ ಗು ಹಳಕಟ್ಟಿ ಜನ್ಮ ದಿನ ; ಕವನಗಳು

ಬಸವ ಬೆಳಕು ಅಂದು ಒಬ್ಬರೇ ಹೊರಟರು ಹಗಲು ಇರುಳು ಕಾಡು ಕತ್ತಲೆ ಒಂಟಿ ಸಲಗ ಬಿಡದ ಛಲ ಶರಣರ ಸೂಳ್ನುಡಿ ಅನುಭಾವ ದರ್ಶನ ಕಲ್ಯಾಣ ಕೂಡಲ ಬಯಲು ಧಾಮ ಹುಡುಕಾಟ ಅನ್ವೇಷಣೆ ಆರು ದಶಕದ ಪಯಣ ಬೇಡಿದರು ಮಠ ಮನೆಗಳಲಿ ತಾಡೋಲೆಗಳ ಸಂಗ್ರಹ ಇದ್ದುದೆಲ್ಲವ ಕೊಟ್ಟು ಪದವಿ ವಕಾಲತ್ತು ಬಿಟ್ಟು ಹಿಡಿದರು ವಚನಗಳ ಕಟ್ಟು ಅಕ್ಷರ ಶಬ್ದಗಳ ಜಾಲ ಪರಿಷ್ಕರಣೆ ಸಂಪಾದನೆ ಹರಕು ರುಮಾಲು ಕನ್ನಡಕ ಒಡೆದಿತ್ತು ಹರಿದ ಕೋಟು ಮಾಸಿದ ದೋತುರ ಹೆಂಡತಿ ಮಗ ಇಹಲೋಕ ಬಿಟ್ಟರು . ಗಟ್ಟಿ ಕುಳ ಘನ ಫಕೀರ ಡಾ.ಫ ಗು ಹಳಕಟ್ಟಿ ನಾಮಧೇಯ ವಚನ ಗುಮ್ಮಟದ ಪಿತಾಮಹ ಮರೆಯಲಾದು ನಿಮ್ಮನು ಬಸವ...

ಸಿದ್ಧಿ ಸಾಧನೆಗಳ ಕೂಡಲಸಂಗಮ; ಡಾ.ಎಂ.ರುಕ್ಮಾಂಗದ ನಾಯ್ಡು 

ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ  ಯೋಗ ಯೂನಿವರ್ಸಿಟಿ ಆಫ್ ದಿ ಅಮೆರಿಕಾಸ್ ಮತ್ತು ಸ್ನೇಹಕೂಟ ಸಾಂಸ್ಕೃತಿಕ ವೇದಿಕೆ ನಗರದ ಜೆಸಿ ರಸ್ತೆಯ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಸಮೂಹ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ.ರುಕ್ಮಾಂಗದ ನಾಯ್ಡು ಅಭಿನಂದನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಖ್ಯಾತ ಹರಿದಾಸ ವಿದ್ವಾಂಸ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ರವರು...

ದಿನಕ್ಕೊಬ್ಬ ಶರಣ ಮಾಲಿಕೆ

ಮಡಿವಾಳ ಮಾಚಿದೇವ ಜನನ -ಕ್ರಿ. ಶ.1120ರಿಂದ 1130ರ ಮಧ್ಯದ ಅವಧಿ ಜನ್ಮಸ್ಥಳ ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿ. ತಂದೆ-ಪರ್ವತಯ್ಯ, ತಾಯಿ - ಸುಜ್ಞಾನಮ್ಮ ಇತರೆ ಹೆಸರುಗಳು ಮಾಚಯ್ಯ. ಮಾಚಿದೇವ. ಮಾಚಿತಂದೆ. ಗುರುಗಳು ಮಲ್ಲಿಕಾರ್ಜುನ ಸ್ವಾಮಿ. ವಚನಗಳು -3 46ಕ್ಕೂ ಹೆಚ್ಚು. ವಚನದ ಅಂಕಿತನಾಮ ಕಲಿದೇವಯ್ಯ. ಕಲಿದೇವರ ದೇವ. ಉದ್ಯೋಗ ಶರಣರ ಬಟ್ಟೆ ಒಗೆಯುವ ಕಾಯಕ/ಅಗಸ/ಮಡಿವಾಳ. ಕುಲದೈವ ಕಲಿದೇವರು. ಇವರನ್ನು ವೀರಭದ್ರನ ಅವತಾರ ಎಂದು ಕರೆಯುತ್ತಿದ್ದರು. ಸಮಾಜಕ್ಕೆ ಇವರು ಅಗಸತನ...

ಪ್ರವಾಹದಲ್ಲಿ ಕೊಚ್ಚಿ ಹೋದ ಕುಟುಂಬ : ಪ್ರಕೃತಿಯ ಜೊತೆ ಚೆಲ್ಲಾಟವೇಕೆ ?

ಜಲಪಾತ ವೀಕ್ಷಿಸಲು ಹೋಗಿದ್ದ ಮುಂಬೈ ಮೂಲದ ಕುಟುಂಬವೊಂದು ಪ್ರವಾಹದಲ್ಲಿ ಕೊಚ್ಚಿ ಹೋದ ದಾರುಣ ಘಟನೆಯ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗುತ್ತಿದ್ದು ಪ್ರಕೃತಿಯ ಜೊತೆ ಚೆಲ್ಲಾಟವಾಡುವವರಿಗೆ ಯಾವಾಗ ಎಚ್ಚರಿಕೆ ಮೂಡುವುದೋ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಮಹಾರಾಷ್ಟ್ರದ ಪುಣೆ ಸಮೀಪದ ಲೋನಾವಾಲಾದ ಪ್ರಕೃತಿ ಸೌಂದರ್ಯ ಸವಿಯಲು ಬಂದಿದ್ದ ಕುಟುಂಬವೊಂದು ಜಲಪಾತದ ವೀಕ್ಷಣೆಗೆ ಹೋಗಿದ್ದು ನದಿಯ ತೀರದಲ್ಲಿ...

ಚಾರ್ಟರ್ಡ್ ಅಕೌಂಟೆಂಟರುಗಳ ದಿನ

ಜುಲೈ 1 ರ ದಿನ ‘ಚಾರ್ಟರ್ಡ್ ಅಕೌಂಟೆಂಟ್’ಗಳ ದಿನವೆಂದು ಪರಿಗಣಿತವಾಗಿದೆ. ಜುಲೈ 1, 1949 ರಂದು ಸಂವಿಧಾನದಲ್ಲಿನ ಚಾರ್ಟರ್ಡ್ ಅಕೌಂಟೆಂಟ್ ಕಾಯಿದೆಯ ಪ್ರಕಾರ ‘ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಈ ಸಂಸ್ಥೆಯು ‘ಐಸಿಎಐ(ICAI)’ ಎಂಬ ಕಿರುರೂಪದಿಂದ ಪ್ರಖ್ಯಾತವಾಗಿದೆ. ಚಾರ್ಟರ್ಡ್ ಅಕೌಂಟೆಂಟ್ಗಳು ವೃತ್ತಿಪರ ಸಾಂಸ್ಥಿಕ ಲೆಖ್ಖಪತ್ರ ನಿರ್ವಹಣೆ ಮತ್ತು...

ವೈದ್ಯರಿಗೆ ಗೌರವ ನೀಡುವುದು ಎಲ್ಲರ ಕರ್ತವ್ಯ

ಸಿಂದಗಿ: ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಸರ್ವಕಾಲಿಕ ಮಾತು ಇದು ಅಷ್ಟೇ ಸತ್ಯವೂ ಕೂಡ ಎಂದು ವೈದ್ಯ ವಿದ್ಯಾ ಬಡಿಗೇರ ಹೇಳಿದರು ಪಟ್ಟಣದ ಲಿಟಲ್ ವಿಂಗ್ಸ್ ಪ್ರಿಸ್ಕೂಲ್ ನಲ್ಲಿ ಹಮ್ಮಿಕೊಂಡ ವಿಶ್ವ ವೈದ್ಯರ ದಿನಾಚರಣೆಯ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಮದ್ದು ನೀಡಿ, ಗುಣ ಪಡಿಸುವುದು ವೈದ್ಯರ ಕರ್ತವ್ಯವಾಗಿದೆ....

ಹಾಸನದ ಸಮಾಜಸೇವಕ ಎಂ. ಸಿ.ರಾಜು ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ

ಹಾಸನದ ದೊಡ್ಡಮಂದಿಗನಹಳ್ಳಿಯ ಸಮಾಜ ಸೇವಕ ಹಿರಿಯ ರಂಗಭೂಮಿ ಕಲಾವಿದರಾದ ಎಂ. ಸಿ.ರಾಜು ಅವರ ಕಳೆದ ನಲವತ್ತು ವರ್ಷಗಳಿಂದ ಸಮಾಜಸೇವೆ ಹಾಗೂ ರಂಗಭೂಮಿ ಸೇವೆ,ಮೂಕ ಪ್ರಾಣಿಗಳ ಸೇವೆಯನ್ನು ಪರಿಗಣಿಸಿ ಸೆಂಟ್ ಮದರ್ ಥೆರೇಸಾ ವಿಶ್ವವಿದ್ಯಾನಿಲಯವು ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನ ರಾಜಭವನ ರಸ್ತೆಯ ಹೋಟೆಲ್ ಪರಾಗ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ವಿಜ್ಞಾನಿಗಳಾದ...

ಲಿಂಗಾಯತ ಪದ ಬಳಕೆ ಸೂಕ್ತ ; ಮುಖ್ಯಮಂತ್ರಿಗಳಿಗೆ ಒಂದು ಪತ್ರ

ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು ಮುಖ್ಯ ಮಂತ್ರಿಗಳು ಕೃಷ್ಣಾ ಗೃಹ ಕಛೇರಿ ಕರ್ನಾಟಕ ಘನ ಸರಕಾರ ಬೆಂಗಳೂರು, ಇವರಿಗೆ ವಿಷಯ - 9 ನೇ ತರಗತಿಯ ಸಮಾಜ ವಿಜ್ಞಾನದಲ್ಲಿನ ಪಠ್ಯ ಬಸವಣ್ಣನವರ ಪಾಠದಲ್ಲಿ ಮಾಡಿದ ಬದಲಾವಣೆ ನ್ಯಾಯ ಸಮ್ಮತ ಮಾನ್ಯರೆ ಬೇರೆ ಬೇರೆ ಮಾಧ್ಯಮಗಳಲ್ಲಿ 9 ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯದಲ್ಲಿ ಬಸವಣ್ಣನವರ ಕುರಿತಾದ ಪಾಠದಲ್ಲಿ ಬಸವಣ್ಣ ಲಿಂಗಾಯತ ಎಂದು ಮಾಡಿದ ಬದಲಾವಣೆ...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group