Monthly Archives: August, 2024

ಆ.೧೧ರಂದು ವಿಶೇಷ ‘ಸ್ವಾತಿ’ ಪೂಜೆ

ಮೈಸೂರು - ನಗರದ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಆ.೧೧ರಂದು ಭಾನುವಾರ ‘ಸ್ವಾತಿ’ ನಕ್ಷತ್ರದ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ ೮ಕ್ಕೆ ಸಂಕಲ್ಪ, ೯ಕ್ಕೆ ಅಭಿಷೇಕ, ೧೦.೩೦ಕ್ಕೆ ಅಲಂಕಾರ, ೧೧.೩೦ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ ೧೨.೩೦ಕ್ಕೆ ಶಾತ್ತುಮೊರೈ, ೧ ಗಂಟೆಗೆ ತೀರ್ಥ...

ಮೂಡಲಗಿಯಲ್ಲಿ ರೂ. 6.92 ಕೋ. ವೆಚ್ಚದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ- ಬಾಲಚಂದ್ರ ಜಾರಕಿಹೊಳಿ

ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿಗಾಗಿ ನೆರವು ನೀಡುತ್ತಿಲ್ಲ - ಬೇಸರ ಹೊರಹಾಕಿದ ಶಾಸಕರುಮೂಡಲಗಿ- ಮೂಡಲಗಿ ಪಟ್ಟಣದಲ್ಲಿ ಪುರಸಭೆಯಿಂದ ಅತ್ಯಾಧುನಿಕವಾದ ವಾಣಿಜ್ಯ ಮಳಿಗೆಯನ್ನು ನಿರ್ಮಿಸಲಿದ್ದು, ಇದಕ್ಕಾಗಿ 6.92 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.ಗುರುವಾರ ಸಂಜೆ ಇಲ್ಲಿನ ಪುರಸಭೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಡಿಎಸ್ಎಂಟಿ ಯೋಜನೆಯಡಿ...

ಜವಳಿ ಉದ್ಯಮ ರಕ್ಷಿಸಿ, ಹತ್ತಿ ಬೆಳೆಗಾರರ ಉಳಿಸಿ – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಭಾರತ ದೇಶವು ಹತ್ತಿ ಉತ್ಪಾದನೆಯಲ್ಲಿ ಸಾವಲಂಬನೆ ಸಾಧಿಸಲು ಹತ್ತಿಯ ಮೇಲೆ ಈಗಿರುವ ಎ.ಪಿ.ಎಂ.ಸಿ ಸೆಸ್ ಮತ್ತು ಜಿ.ಎಸ.ಟಿಯನ್ನು ತೆಗೆದು ಹಾಕಬೇಕು. ಜೊತೆಗೆ ಹೊರದೇಶಗಳಿಂದ ಕಚ್ಚಾ ಹತ್ತಿಯ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವ ಮೂಲಕ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವ ಹತ್ತಿ ಬೆಳೆಗಾರ ರೈತರ ಹಿತ ಕಾಪಾಡುವುದರ ಜೊತೆಗೆ 4000 ಹತ್ತಿ ಜಿನ್ನಿಂಗ್ ಸಂಬಂಧಿತ ಸಣ್ಣ ಕೈಗಾರಿಕೆಗಳು,...

ಶರಣ ಸಾಹಿತ್ಯ ಸಂಶೋಧನೆಗೆ ಕಾದಿರುವ ಅನೇಕ ಮಹತ್ತರ ಸಂಗತಿಗಳು

ಹನ್ನೆರಡನೆಯ ಶತಮಾನದಲ್ಲಿ ನಡೆದ ಅಪೂರ್ವ ವೈಚಾರಿಕ ಕ್ರಾಂತಿ ಒಂದು ಪವಾಡವೇ ಎನ್ನಬಹುದು. ಶತಮಾನದಿಂದ ಜಿಡ್ಡುಗಟ್ಟಿ ಮೃತಪ್ರಾಯವಾದ ಸಾಮಾಜಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಮೂಲಾಗ್ರವಾಗಿ ಬದಲಾಯಿಸಿದ ಹೆಗ್ಗಳಿಕೆ ಶರಣರಿಗೆ ಸಲ್ಲಬೇಕು.ಇಂತಹ ಒಂದು ಅಪೂರ್ವ ಕ್ರಾಂತಿಯಲ್ಲಿ ಸಾಕಷ್ಟು ಮಹಿಳೆಯರು ಪಾಲ್ಗೊಂಡಿದ್ದಾರೆ.ಮಸಣಯ್ಯ ಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನಕಾರ್ತಿಈಕೆಯ ಒಂದು ವಚನವು ಅತ್ಯಂತ ಕಠೋರ ವಚನವು ದಿಟ್ಟ ಗಣಾಚಾರದ ಆಶಯವನ್ನು ಹೊಂದಿದೆ...

800 ವರ್ಷಗಳ ಹಿಂದೆಯೇ ಶರಣರು ವಚನಗಳ ಮೂಲಕ ಆರೋಗ್ಯದ ಮಹತ್ವ ಸಾರಿದ್ದಾರೆ

ದೈಹಿಕವಾಗಿ, ಮಾನಸಿಕವಾಗಿ,ಭಾವನಾತ್ಮಕವಾಗಿ, ನೈತಿಕವಾಗಿ, ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಜಾಗತಿಕವಾಗಿ ನಮ್ಮೆಲ್ಲರ ಆರೋಗ್ಯವನ್ನು ಹೇಗೆ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎನ್ನುವ ತತ್ವವನ್ನು 800 ವರ್ಷಗಳ ಹಿಂದೆಯೇ ನಮ್ಮ ಶರಣರು ತಮ್ಮ ವಚನಗಳ ಮೂಲಕ ನಮಗೆಲ್ಲ ತಿಳಿಸಿಹೇಳಿದ್ದರು ಎಂದು ಡಾ.ಸಂಗಮೇಶ ಕಲಹಾಳ ಹೇಳಿದರುವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಪ್ರೊ....

ಬೆಕ್ಕಿನ ಮರಿಯ ಪ್ರಾಣ ಉಳಿಸಿದ ನೆನಪು

ಆಗಸ್ಟ್ 8 ಅಂತಾರಾಷ್ಟ್ರೀಯ ಬೆಕ್ಕು ದಿನ ಬದುಕಿನ ಕಾಲಘಟ್ಟದಲ್ಲಿ ನಮಗೇ ತಿಳಿಯದಂತೆ ಘಟನೆಗಳು ನಡೆದುಹೋಗುತ್ತವೆ . ವಿಶ್ವ ಬೆಕ್ಕುಗಳ ದಿನದಂದು ಒಂದು ಪುಟ್ಡ ಬೆಕ್ಕಿನ ಪ್ರಾಣ ಉಳಿಸಿದ ನೆನಪಿನ ವಿಶೇಷ ಬರಹ ಇದು.ಪ್ರತಿ ವರ್ಷ ಆಗಸ್ಟ್ 8 ರಂದು, ಪ್ರಪಂಚವು ಅಂತಾರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸುತ್ತದೆ. ವಿಶ್ವದ ಅತ್ಯಂತ ಪ್ರೀತಿಯ ಸಾಕುಪ್ರಾಣಿಗಳಲ್ಲಿ ಒಂದನ್ನು ಗೌರವಿಸುವ ದಿನವಾಗಿದೆ....

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಕದಡದಿದ್ದರೆ ನೀರು ತಿಳಿಯಾಗಿ ನಿಲ್ಲುವುದು ವಸ್ತುಗಳ ತಳದಲ್ಲಿ ಕಾಣಬಹುದು ಶಾಂತಿಯನು ಬಯಸುವೊಡೆ ಸುಮ್ಮನಿರುವುದೆ ಲೇಸು ನಿಶ್ಯಬ್ಧ ನಿಜಯೋಗ - ಎಮ್ಮೆತಮ್ಮಶಬ್ಧಾರ್ಥ ಲೇಸು - ಒಳ್ಳೆಯದು , ನಿಶ್ಯಬ್ಧ‌ - ನೀರವ, ಸದ್ದಿಲ್ಲದ, ಮೌನತಾತ್ಪರ್ಯ ಸರೋವರದಲ್ಲಿ ನೀರು ಬಗ್ಗಡವಿದ್ದರೆ ತಳದಲ್ಲಿದ್ದ ವಸ್ತುಗಳು ಕಾಣಿಸುವುದಿಲ್ಲ. ಸ್ವಲ್ವ ಸಮಯ ಬಿಟ್ಟರೆ ಸಾಕು ತಿಳಿಯಾಗಿ ನೀರು ಪಾರದರ್ಶಕವಾಗಿ ಕೆಳಗಿನ ವಸ್ತುಗಳು ಕಾಣಿಸುತ್ತವೆ. ಹಾಗೆ ತಲೆಯೆಂಬ ಸರೋವರದಲ್ಲಿ ಮನವೆಂಬ...

ದಿನಕ್ಕೊಬ್ಬ ಶರಣ ಮಾಲಿಕೆ

ಕಾಯಕನಿಷ್ಠ ಶರಣ ದಂಪತಿಗಳು, ಕುಂಬಾರ ಗುಂಡಯ್ಯ ಮತ್ತು ಕೇತಲಾದೇವಿ12 ನೆಯ ಶತಮಾನವು ಜಾಗತಿಕ ಮಟ್ಟದಲ್ಲಿಯೇ ಮೊಟ್ಟಮೊದಲು ಸಮಸಮಾಜದ ಪರಿಕಲ್ಪನೆಯನ್ನು ಬೆಳಗಿಸಿದ ಕಾಲ. ಜಾತಿರಹಿತ, ವರ್ಗರಹಿತ, ವರ್ಣರಹಿತ, ಲಿಂಗಭೇದವಿಲ್ಲದ, ಸಾಂಸ್ಥೀಕರಣವಲ್ಲದ ಸಮ ಸಮಾಜವನ್ನು ಕಟ್ಟಿ ಬೆಳೆಸಿದ ಕೀರ್ತಿ ವಿಶ್ವಗುರು ಬಸವಣ್ಣ ಹಾಗೂ ಬಸವಾದಿ ಶರಣರಿಗೆ ಸಲ್ಲುತ್ತದೆ. ಬೆವರಿನ ಹನಿಗಳ ಮೂಲಕ ಬದುಕು ಕಟ್ಟಿಕೊಂಡು, ಅಧ್ಯಾತ್ಮದ ಉತ್ತುಂಗ...

ಹಬ್ಬ ಹರಿದಿನಗಳಿಗೆ ಮುನ್ನುಡಿ ಬರೆಯುವ ನಾಗರ ಪಂವಮಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬವಾಗಿರುವ ನಾಗರ ಪಂಚಮಿ ಹಬ್ಬದ ಹಿಂದಿನ ದಿನ ಸಹೋದರಿಯರು ನಾಗ ದೇವತೆಗೆ ಪ್ರಾರ್ಥಿಸಿಕೊಂಡು ತಮ್ಮ ಸಹೋದರರಿಗೆ ರಕ್ಷಣೆ ಸಿಗಲೆಂದು ಹರಕೆ ಹೊರುವ ಪ್ರತೀತಿ ಇಂದಿಗೂ ಪ್ರಸ್ತುತವಿದೆ ಎಂದು ಅರಭಾವಿ ಶಾಸಕ, ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.ಗುರುವಾರ ಸಂಜೆ ತಮ್ಮ ಗೃಹ ಕಚೇರಿಯಲ್ಲಿ ನಾಗರ ಪಂಚಮಿ ನಿಮಿತ್ತ ನಾಗ...

ಕೂಡಲ ಸಂಗನ ಶರಣರು ಸ್ವತಂತ್ರಧೀರರು-ಡಾ.ಮಹಾದೇವ ಜಿಡ್ಡಿಮನಿ

ಮೂಡಲಗಿ - ವಚನ ಎಂದರೆ ಮಾತು, ಭಾಷೆ,ನುಡಿ ಎಂಬ ಅರ್ಥವನ್ನು ಹೊಂದಿದ್ದು ಅದರ ವಿಶ್ಲೇಷಣೆ ಮಾಡುವದು ವಚನಕಾರರ ದೃಷ್ಟಿಯಿಂದ ನೋಡಿದರೆ ತುಂಬಾ ವಿಶಾಲಾರ್ಥವನ್ನು ಹೊಂದಿದೆ.ಬೆಡಗಿನ ವಚನಗಳನ್ನು ರಚಿಸಿದ ಅಲ್ಲಮಪ್ರಭು, ಬಸವಣ್ಣನವರು ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ವಚನಕಾರರ ಒಂದೊಂದು ವಚನಗಳು ದಿನಪೂರ್ತಿ ಮಾತನಾಡುವಷ್ಟು ಸುದೀರ್ಘ ವ್ಯಾಖ್ಯಾನವನ್ನು ಬಯಸುತ್ತವೆ. ವಿಶ್ವ ನಾಯಕರಾದ ಬಸವಣ್ಣನವರ ವಚನವಾದ ಮನೆ ನೋಡಾ...
- Advertisement -spot_img

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...
- Advertisement -spot_img
error: Content is protected !!
Join WhatsApp Group