Monthly Archives: August, 2024
ಲೇಖನ
ಎರಡನೇ ವಿಶ್ವ ಯುದ್ಧದ ಕರಾಳ ದಿನದ ನೆನಪು: ಮತ್ತೆ ಮರುಕಳಿಸದಿರಲಿ
(ಹಿರೋಷಿಮಾ ದಿನದ ಪ್ರಯುಕ್ತ ಪ್ರಸ್ತುತ ಲೇಖನ)● ಪ್ರತಿ ಆಗಸ್ಟ್ 6 ರಂದು ಹಿರೋಷಿಮಾ ದಿನವನ್ನು ಶಾಂತಿ ರಾಜಕಾರಣಕ್ಕಾಗಿ ಪ್ರತಿಪಾದಿಸಲು ಮತ್ತು ಹಿರೋಷಿಮಾದ ಮೇಲಿನ ಪರಮಾಣು ಬಾಂಬ್ ದಾಳಿಯ ದುರಂತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಒಂದು ಗಂಭೀರ ಸಂದರ್ಭವಾಗಿ ಆಚರಿಸಲಾಗುತ್ತದೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಜಪಾನಿನ ನಗರವಾದ ಹಿರೋಷಿಮಾದ ಮೇಲೆ 6...
ಸಂಪಾದಕೀಯ
ಮೂಡಲಗಿ ತಾಲೂಕಿನತ್ತ ಸುಳಿಯದ ಮುಖ್ಯಮಂತ್ರಿ
ನಾಡದೊರೆಗೆ ಮನದಟ್ಟು ಮಾಡಿಕೊಡಲು ತಾಲೂಕಾಡಳಿತ ವಿಫಲಮೂಡಲಗಿ - ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಲವಾರು ಹಳ್ಳಿಗಳು ಮಹಾಪೂರಕ್ಕೆ ತುತ್ತಾಗಿವೆ, ಎಕರೆಗಟ್ಟಲೆ ಬೆಳೆ ನಾಶವಾಗಿದೆ, ಹಲವಾರು ಮನೆಗಳು ಬಿದ್ದಿದ್ದು ಜನತೆ ಬೀದಿಗೆ ಬಂದಿದ್ದಾರೆ, ಗರ್ಭಿಣಿ ಮಹಿಳೆಯರು ಚಿಕ್ಕಮಕ್ಕಳು ಮಹಾಪೂರದ ಹೊಡೆತಕ್ಕೆ ಹೈರಾಣಾಗಿ ಹೋಗಿದ್ದಾರೆ ಇದನ್ನೆಲ್ಲ ನೋಡಲು ಮೊದಲೇ ಯಾವ ನಾಯಕರೂ ಬಂದಿರಲಿಲ್ಲ, ನಾಡದೊರೆಯಾದರೂ ಬರುತ್ತಾರೆ ಎಂಬ...
ಸುದ್ದಿಗಳು
ಚುಟುಕೆಂದರೆ ನದಿಯುಗಮದಂತೆ – ಡಾ ಸುರೇಶ ನೆಗಳಗುಳಿ
ಬಂಟ್ವಾಳ - ಗಂಗಾ ಮೂಲದಲ್ಲಿ ಚಿಕ್ಕದಾಗಿ ಉಗಮಿಸಿದರೂ ಮುಂದುವರಿದು ಬ್ರಹತ್ತಾಗಿ ಅದೇ ಕಡಲು ಸೇರುವಂತೆ ಈ ಸಾಹಿತ್ಯ ಯಾನ. ಪರರಿಂದ ಬರೆಯಿಸಿ ಹೆಸರಿಗಾಗಿ ಸಾಹಿತಿಯಾದರೆ ರಸಹೀನ ಕಬ್ಬಿನಂತೆ ಎಂದು ಮಂಗಳೂರು ಮಂಗಳಾ ಆಸ್ಪತ್ರೆಯ ಮುಖ್ಯ ವೈದ್ಯ ಹಾಗೂ ಸಾಹಿತಿ ಡಾ. ಸುರೇಶ ನೆಗಳಗುಳಿ ಹೇಳಿದರು.ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ ಸಮಿತಿಯು ಸೀನಿಯರ್ ಚೇಂಬರ್...
ಸುದ್ದಿಗಳು
ವಚನಗಳು ಮನುಷ್ಯನ ಅರಿವಿಗೆ ಮಹಾ ಬೆಳಕು
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದ್ದ ಪ್ರೊ. ಶಾರದಮ್ಮ ಪಾಟೀಲ ಬದಾಮಿ ಇವರ ಶ್ರಾವಣ ಮಾಸದ ದತ್ತಿ ಉಪನ್ಯಾಸ ಕಾರ್ಯಕ್ರಮ ಎರಡನೆ ದಿನ ಮುಂದುವರೆಯಿತು.ಕಾರ್ಯಕ್ರಮದ ಮೊದಲಿಗೆ ಶರಣೆ ವಿದ್ಯಾ ಮುಗ್ದುಮ್ ಅವರು ಸ್ವಾಮಿ ನೀನು ಶಾಶ್ವತ ನೀನು ಎನ್ನುವ ಶರಣರ ವಚನದೊಂದಿಗೆ ಸುಮಧುರವಾಗಿ ವಚನ...
ಲೇಖನ
‘ವಚನ ದರ್ಶನ’ ಕರ್ತೃ ಶ್ರೀ ಸದಾಶಿವಾನಂದ ಸ್ವಾಮಿಗಳಿಗೆ ನೇರ ಪ್ರಶ್ನೆಗಳು
ಶ್ರೀ ಸದಾಶಿವಾನಂದ ಸ್ವಾಮಿಗಳೇ, ನೀವೇ ಬರೆದುಕೊಂಡ ಜಗದ್ಗುರು ಮಹಾಸ್ವಾಮಿಗಳು ಎಂಬ ಅಭಿದಾನಗಳು ,ನೀವೇ ರಚಿಸಿದ ಅತ್ಯಂತ ಅಪ್ರಬುದ್ಧ ಅಂಕಲಿಪಿ ನಿಮ್ಮ ವಚನ ದರ್ಶನ ಇದರ ಪೂರ್ವ ಪೀಠಿಕೆ ತಮ್ಮ 44 ನಿಮಿಷಗಳ ಸಂವಾದ ಬಿತ್ತರಿಸಿದ ಮಾತುಗಳಿಂದ ನೀವೆಷ್ಟು ಅಜ್ಞಾನಿಗಳು ಎನ್ನುವುದು ಗೊತ್ತಾಗುತ್ತದೆ.ವಚನಗಳು ಜಗತ್ತಿನ ಮೊದಲ ವಿದ್ರೋಹಿ ಬಂಡಾಯ ಸಾಹಿತ್ಯವನ್ನು ನೀವು ಸನಾತನ ವ್ಯವಸ್ಥೆಯ ತೆಕ್ಕೆಗೆ...
ಕವನ
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಯಾರು ಹೋಗುವರು ವೈಕುಂಠಕ್ಕೆ ಹೇಳೆಂದು
ವ್ಯಾಸರಾಯರು ಕೇಳೆ ಕನಕನಂದು
ನಾನು ಹೋದರೆ ಮಾತ್ರ ಹೋದೇನು ಎಂದನುಡಿ
ಸ್ಮೃತಿಪಟಲದಲ್ಲಿರಲಿ - ಎಮ್ಮೆತಮ್ಮಶಬ್ಧಾರ್ಥ
ಸ್ಮೃತಿಪಟಲ - ನೆನಪಿನ ಪರದೆತಾತ್ಪರ್ಯ
ದಾಸಕೂಟವನ್ನು ನಡೆಸುತಿದ್ದ ವ್ಯಾಸರಾಯ ಗುರುಗಳಲ್ಲಿದ್ದ
ಕನಕದಾಸರನ್ನು ಶಿಷ್ಯರೆಲ್ಲರು ಆತನ ಸಾಧನೆಯನ್ನು ಕುರಿತು
ಮತ್ಸರದಿಂದ ಟೀಕಿಸುತ್ತಿದ್ದರು. ಇದನ್ನರಿತ ಗುರುಗಳು
ಪರೀಕ್ಷೆಮಾಡಿ ಕನಕದಾಸರನ್ನು ಪ್ರಶ್ನೆ ಮಾಡಿದರು. ನಮ್ಮಲ್ಲಿ
ಯಾರು ವೈಕುಂಠಕ್ಕೆ ಹೋಗುವರು ಎಂದು ಕೇಳಿದರು. ಆಗ
ಕನಕದಾಸರು ಯಾರು ಹೋಗುವುದಿಲ್ಲ ಎಂದರು. ಹಾಗಾದರೆ ಗುರುಗಳು...
ಸುದ್ದಿಗಳು
ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ಆ.೧೨ ಬೆಂಗಳೂರಿನಲ್ಲಿ ಬೃಹತ್ ಹೋರಾಟ- ಲೋಕನ್ನವರ
ಮೂಡಲಗಿ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆ.೭ ರಂದು ಜಿಲ್ಲಾ ಮಟ್ಟದಲ್ಲಿ ಹಾಗೂ ಆ.೧೨ ರಂದು ರಾಜ್ಯ ಮಟ್ಟದ ಹೋರಾಟಕ್ಕಾಗಿ ಬೆಂಗಳೂರಿನ ಫ್ರೀಡಂಪಾರ್ಕನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರಭಟನೆಯಲ್ಲಿ ಸಮಸ್ತ ಶಿಕ್ಷಕರು ಭಾಗವಹಿಸಬೇಕೆಂದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಮ್.ಲೋಕನ್ನವರ ಹೇಳಿದರು.ಸೊಮವಾರದಂದು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಲಗಿ,...
ಸುದ್ದಿಗಳು
ಬೆಳಗಾವಿ ಜಿಲ್ಲೆಯ ಶೇ.87 ರಷ್ಟು ಗ್ರಾಮೀಣ ಮನೆಗಳಿಗೆ ನಲ್ಲಿ ನೀರು
ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಒಟ್ಟು 8.52 ಲಕ್ಷ ಕುಟುಂಬಗಳ ಪೈಕಿ 7.43 ಲಕ್ಷ (ಶೇ 87.13%) ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ವಿ. ಸೋಮಣ್ಣ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ...
ಸುದ್ದಿಗಳು
ಪತ್ರಕರ್ತ ಹುದ್ದಾರ ನಿಧನ ; ಕಡಾಡಿ ಸಂತಾಪ
ಮೂಡಲಗಿ -:ಭಾರತೀಯ ಜನತಾ ಪಾರ್ಟಿಯ ಹಿರಿಯ ನೇತಾರರು, ಜಗಜ್ಜನನಿ ವಾರಪತ್ರಿಕೆಯ ಸಂಪಾದಕರು, ಸಂಘ ಪರಿವಾರದ ಮುಖಂಡರು ಹಾಗೂ ನನ್ನ ಮಾರ್ಗದರ್ಶಕರು ಆಗಿದಂತಹ ಶ್ರೀಯುತ *ಬಸವರಾಜ ಹುದ್ದಾರ* ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.ಪ್ರಕಟಣೆಯೊಂದರಲ್ಲಿ ಅವರು, ಇಡಿ ಜೀವನ ಪರ್ಯಂತ ತಮ್ಮ ಮೌಲ್ಯಗಳಿಗಾಗಿ ಹೋರಾಟ...
ಸುದ್ದಿಗಳು
ಗೋಕಾಕ ಪ್ರವಾಹ ಸಂತ್ರಸ್ತರ ಭೇಟಿ ಮಾಡಿದ ಮುಖ್ಯಮಂತ್ರಿ
ಗೋಕಾಕ: ಪ್ರವಾಹದಿಂದ ಹಾನಿಗೊಳಗಾದ ಅರಭಾವಿ ಮತಕ್ಷೇತ್ರದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು.ಸೋಮವಾರದಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಗೋಕಾಕ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇತ್ತೀಚೆಗೆ...
Latest News
ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ
ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...



