Monthly Archives: September, 2024

ಮೂಡಲಗಿ : ಪತ್ರಿಕಾ ವಿತರಕರ ದಿನ ಆಚರಣೆ

ಮೂಡಲಗಿ : ಪತ್ರಿಕಾ ವಿತರಕರ ದಿನ ಆಚರಣ ಮೂಡಲಗಿ -ಸೆ. ೪ ರಂದು ಇಲ್ಲಿನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಲಯನ್ಸ್ ಕ್ಲಬ್ ಪರಿವಾರ ಮೂಡಲಗಿ ಇವರ ಸಹಯೋಗದಲ್ಲಿ ಪತ್ರಿಕಾ ವಿತರಕರ ದಿನಾಚರಣೆಯನ್ನು ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೃಷ್ಣಾ ಗಿರೆನ್ನವರ ವಹಿಸಿದ್ದರು. ಪತ್ರಕರ್ತ ಬಾಲಶೇಖರ ಬಂದಿ ಪ್ರಾಸ್ತಾವಿಕವಾಗಿ ಮಾತನಾಡಿ,...

ಚಿಲಿಪಿಲಿ ಕನ್ನಡ ಕಲಿ” ಒಂದು ವಿಶಿಷ್ಟ ಮಕ್ಕಳ ಕವನ ಸಂಕಲನ

ಅಮೆರಿಕದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ, ಅಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ‍್ಥಿಗಳಿಗೆ ಅಗತ್ಯ ಸಹಕಾರ ಕಲ್ಪಿಸುವ ಮೂಲಕ ಕವಯತ್ರಿ ಶ್ರೀಮತಿ ಸವಿತಾ ರವಿಶಂಕರ್ ಅಮೆರಿಕದಲ್ಲಿ ಕನ್ನಡ ನಾಡು,ನುಡಿ ಸೇವೆಯನ್ನು ನಿರಂತರವಾಗಿ ನಡೆಸಿದ್ದಾರೆ. ಇವರು ಕವಯತ್ರಿ ಜೊತೆಗೆ ಗಾಯಕಿಯೂ ಹೌದು. ಹೀಗಾಗಿ ಅಮೆರಿಕದ ಮಕ್ಕಳಿಗೆ ಹಾಡಲು ಅನುಕೂಲ ಕಲ್ಪಿಸುವ ಕವನ ರಚಿಸಿದ್ದಾರೆ.ಈ ಎಲ್ಲಾ ಸರಳ,ಸುಂದರ...

ಶಿಕ್ಷಕಿಯಾಗಿ ನಾ ಕಂಡ ಅನುಭವ

ಕಾಸಿ ನೋಡು ಅಪ್ಪಟ ಬಂಗಾರ ಕಡಿಮೆ ಆಗದು ಎಂದಿಗೂ ಸಾರ ಅದಕ್ಕಿಂತಲೂ ಸುಂದರ ಹೊಳಪು ಈ ನಮ್ಮ ಗುರುಗಳ ನೆನಪು ಮನುಷ್ಯನಿಗೆ ಶಿಕ್ಷಣ ತುಂಬಾ ಅವಶ್ಯಕವಾದದು. ಮನುಷ್ಯ ದಿನದಿನಕ್ಕೂ ಕ್ಷಣ ಕ್ಷಣಕ್ಕೂ ಕಲಿಯುತ್ತಲೇ ಇರುತ್ತಾನೆ. ಪ್ರತಿಯೊಬ್ಬ ವ್ಯಕ್ತಿಯ ಏಳಿಗೆಗೂ ಒಬ್ಬ ಗುರು ಇರಲೇಬೇಕು. ಪ್ರತಿ ಮಗುವಿಗೂ ತಾಯಿಯೇ ಮೊದಲ ಗುರು.. ಹಿಂದೆ ಗುರು ಮುಂದೆ ಗುರಿ...

ಕಿತ್ತೂರು ಉತ್ಸವದ ನಿಮಿತ್ತ ರಾಜ್ಯಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ

ಬೈಲಹೊಂಗಲ: ಗ್ಲೋಬಲ್ ವುಮೇನ್ರೈಸ್ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ ಕಿತ್ತೂರು ಉತ್ಸವದ ನಿಮಿತ್ತ ಚೆನ್ನಮ್ಮಾಜಿಯವರ ಐಕ್ಯ ಸ್ಥಳವಾದ ಬೈಲಹೊಂಗಲದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ. ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ವೀರರಾಣಿ ಕಿತ್ತೂರು‌ ಚನ್ನಮ್ಮ, ಸ್ವಾತಂತ್ರ್ಯ ಹೋರಾಟಗಾರರು, ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಪ್ರೇಮ, ರಾಷ್ಟ್ರಪ್ರೇಮ, ಮಾನವೀಯ...

ಮೂರು ವರ್ಷದ ಭಜನಾ ಕಲಾವಿದ ಬಾಲಕನಿಗೆ ಸತ್ಕಾರ

ಮೂಡಲಗಿ: ತಾಲೂಕಿನ ಮುನ್ಯಾಳ ಗ್ರಾಮದಲ್ಲಿ ಒಂದು ತಿಂಗಳ ಕಾಲ ಶ್ರಾವಣ ಮಾಸದಲ್ಲಿ ಜರುಗಿದ ಭಜನಾ ಕಾರ್ಯಕ್ರಮದಲ್ಲಿ ಪ್ರತಿದಿನ ಪಾಲ್ಗೊಂಡ ಮೂರು ವರ್ಷದ ಅಮೀತ್ ಶಿವಾನಂದ ಮಡಿವಾಳರ ಎಂಬ ಬಾಲಕನನ್ನು ಭಜನಾ ಮಂಡಳಿಯವರು ಸತ್ಕರಿಸಿ ಗೌರವಿಸಿದರು. ಮುನ್ಯಾಳ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾದಲ್ಲಿ ಶ್ರಾವಣ ಮಾಸದಲ್ಲಿ ಪ್ರತಿ ದಿವಸ ಮುಂಜಾನೆ ಮತ್ತು ರಾತ್ರಿ ಭಜನಾ ಕಾರ್ಯಕ್ರಮ ಜರುಗಿದವು....

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಆತ್ಮಸಂಯಮವಿರಲಿ ಮೌನಾಚರಣೆಯಿರಲಿ ಸುಪ್ರಸನ್ನತೆಯಿರಲಿ ಮನಸಿನಲ್ಲಿ ಗುಣಸೌಮ್ಯವಾಗಿರಲಿ ಭಾವಶುಚಿಯಾಗಿರಲಿ ಮಾನಸಿಕ‌ ತಪವಿದುವೆ - ಎಮ್ಮೆತಮ್ಮ ಶಬ್ಧಾರ್ಥ ಆತ್ಮಸಂಯಮ - ಸ್ವಯಂ ನಿಗ್ರಹ. ಸುಪ್ರಸನ್ನತೆ - ಸಮಾಧಾನ ಚಿತ್ತ. ಗುಣಸೌಮ್ಯ - ಮೃದುಮಧುರ ಗುಣ.ಭಾವಶುಚಿ - ಮನಶುದ್ಧಿ ತಾತ್ಪರ್ಯ ದೇವನನ್ನು‌ ಒಲಿಸಬೇಕಾದರೆ‌ ಕಾಯಾ ವಾಚಾ ಮನಸಾ ತ್ರಿಕರಣ‌ಶುದ್ಧಿ‌‌ ಇರಬೇಕು. ಕೊನೆಯದಾದ ಮಾನಸಿಕ ಶುದ್ಧಿಯಬಗ್ಗೆ ಈ ಕಗ್ಗ ಚರ್ಚಿಸುತ್ತದೆ. ನಮ್ಮ ಇಂದ್ರಿಯಗಳ ಮೇಲೆ ನಮಗೆ ಹಿಡಿತವಿರಬೇಕು. ಕಣ್ಣು ಸುಂದರ ವಸ್ತುವನ್ನು ನೋಡಿ ಕಿವಿ...

ಅಪ್ಪಟ ದೇಶಭಕ್ತ ಬಾಬು ಜಗಜೀವನರಾಮ

ಜಗಜೀವನರಾಮ ಅವರು ಒಬ್ಬ ಶ್ರೇಷ್ಠ ರಾಜಕೀಯ ಮುತ್ಸದ್ದಿ,ಹಸಿರು ಕ್ರಾಂತಿಯ ಹರಿಕಾರ, ಪ್ರಜಾಪ್ರಭುತ್ವವಾದಿ, ದಲಿತ ಜನಾಂಗದ ಧ್ವನಿ, ಭಾರತದ ಉಪಪ್ರಧಾನಿ, ಪುಟಕಿಟ್ಟ ಚಿನ್ನ ಎಂದು ಪ್ರೊ.ನಾಗರಾಜ ಕೋಟಗಾರ ಹೇಳಿದರು. ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ್ ಅವರ ತಂದೆಯವರಾದ ಲಿಂಗೈಕ್ಯ ಶರಣ ಬಿಎಮ್ ಪಾಟೀಲ್...

ಮನೆ ಮನಂಗಳಲ್ಲಿ ವಚನ ಕಾರ್ಯಕ್ರಮ

“ಮಲ್ಲಿಕಾರ್ಜುನ ವೃದ್ಧಾಶ್ರಮ” ಸಂಗಮೇಶ್ವರ ನಗರದಲ್ಲಿ ಶರಣ ದಂಪತಿಗಳಾದ ಉಮಾ ದುಂಡಪ್ಪ ಸಂಕೇಶ್ವರ ಸೊಸೆ ದೀಪಾ, ಮೊಮ್ಮಕ್ಕಳಾದ ನೇಹಾಲ ಮತ್ತು ನೀಹಾರಿಕಾ ಸಂಕೇಶ್ವರ ಅವರು ದಿವಂಗತ ರಾಜಶೇಖರ ಸಂಕೇಶ್ವರ ಅವರ ‌ಹುಟ್ಟು ಹಬ್ಬದ ನಿಮಿತ್ತ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮನೆ ಮನೆಗಳಲ್ಲಿ ಮನ ಮನಂಗಗಳಿಗೆ ವಚನ ಕಾರ್ಯಕ್ರಮವನ್ನು ದಿ 2 ರಂದು ಆಶ್ರಮದಲ್ಲಿ ನಡೆಸಿಕೊಟ್ಟರು. ಶರಣೆ...

ತೀರ್ಥಹಳ್ಳಿಯ ಕಾವ್ಯ ಸಿಂಧು ಕವನ ಸ್ಪರ್ಧೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡಿಗರದು ಸಿಂಹಪಾಲು

ಸೆಪ್ಟೆಂಬರ್ ಒಂದರ ರವಿವಾರ ತೀರ್ಥಹಳ್ಳಿಯಲ್ಲಿ ಕಾವ್ಯ ಸಿಂಧು ಕವಿ ಸಮ್ಮೇಳನವು ಅಖಿಲಭಾರತೀಯ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಸಮಿತಿಯ ಆಶ್ರಯದಲ್ಲಿ ವಿಜೃಂಭಣೆಯಿಂದ ನಡೆಯಿತು. ಸ್ಥಳೀಯ ಅಧ್ಯಕ್ಷರುಗಳಾದ ರಾಮಚಂದ್ರ ಹಾಗೂ ಅಣ್ಣಪ್ಪ ಅರಬರಕಟ್ಟೆಯಯವರ ಸಾರಥ್ಯದಲ್ಲಿ ಹಿರಿಯ ಪದಾಧಿಕಾರಿಗಳ ಸಹಿತ ನಡೆದ ಈ ಸಮ್ಮೇಳನದಲ್ಲಿ ಪ್ರಮುಖ ಉಪನ್ಯಾಸಗಳ ಸಹಿತ ನಡೆದ ಪೂರ್ವ ಸಂಪಾದಿತ ಕವನಗಳನ್ನು ವಾಚಿಸಿ ಅರ್ಹರನ್ನು ಗೌರವಿಸಲಾಯಿತು. ಮೊದಲೇ ವಿಷಯ...

ಯುವ ನಿರ್ದೇಶಕ ನೀಲೇಶ್ ಅವರ ಮುಂದಿನ ಸಿನಿಮಾದ ಅಪ್ಡೇಟ್

ಈ ಪೋಸ್ಟರ್ ನೋಡುತ್ತಿದ್ದರೆ, ಆ ದೇವಸ್ಥಾನಕ್ಕೂ ಕಥೆಗೂ ಸಂಬಂಧ ಪಟ್ಟಿದೆ ಮತ್ತು ಕೈಯಲ್ಲಿ ಬೇಡಿ ಮತ್ತು ಕೊಡಲಿ ಯನ್ನು ನೋಡುತ್ತಿದ್ದರೆ ಏನೋ ತುಂಬಾ ವಿಷಯ ಗಳನ್ನು ಹೇಳಲು ಹೊರಟಿದ್ದಾರೆ. ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ದೃಶ್ಯ ಮತ್ತು ಈ ಸಿನಿಮಾ ಭಾರತದ್ಯಂತ ಎಲ್ಲಾ ಜನರಿಗೆ ಬೇಕಾಗಿರುವ ಸಿನಿಮಾ ಇಡೀ ಭಾರತಕ್ಕೆ ಈ ಸಿನಿಮಾದ ಕಂಟೆಂಟ್ ಅನ್ನು...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group