Monthly Archives: November, 2024
ಸಂಪಾದಕೀಯ
ಶಾಲೆಯ ಅಮೂಲ್ಯ ರತ್ನಗಳಿಗೆ ಭರವಸೆ ದೊರಕಲಿ
ಮೂಡಲಗಿ - ಇದೇ ತಿಂಗಳಿನಲ್ಲಿ ಒಂದೇ ವಾರದ ಅವಧಿಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ಎರಡು ಖಾಸಗಿ ಶಾಲೆಗಳ ವಾಹನಗಳು ಅಪಘಾತಕ್ಕೆ ಈಡಾಗಿರುವ ಕಳವಳಕಾರಿ ಘಟನೆ ಮೂಡಲಗಿ ತಾಲೂಕಿನಲ್ಲಿ ಜರುಗಿದೆ.ಶಾಲಾ ವಾಹನಗಳಲ್ಲಿ ಅಮೂಲ್ಯ ರತ್ನಗಳು ಸಂಚರಿಸುತ್ತವೆ. ಅದಕ್ಕೆಂದೇ ವಾಹನಗಳ ಹಿಂದೆ ' ಅಮೂಲ್ಯ ರತ್ನಗಳಿವೆ ಸಾಕಷ್ಟು ಅಂತರ ಕಾಯ್ದುಕೊಳ್ಳಿ' ಎಂದು ಬರೆದಿರುವುದನ್ನು ನಾವು ನೋಡುತ್ತೇವೆ. ಹೀಗೆ...
ಸುದ್ದಿಗಳು
ವಚನಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ – ಎನ್.ಆರ್.ಠಕ್ಕಾಯಿ
ಬೆಳಗಾವಿ: ಸಹಜ ಭಾಷೆ, ಸಹಜ ಭಾವ, ವಿಶೇಷ ಅರ್ಥ ಹೊಂದಿದ ವಚನಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಎನ್.ಆರ್. ಠಕ್ಕಾಯಿ ಹೇಳಿದರು.ಲಿಂಗಾಯತ ಸಂಘಟನೆ ಬೆಳಗಾವಿ ಇವರ ವತಿಯಿಂದ ಪಟ್ಟಣದ ಮಹಾಂತೇಶ ನಗರದ ಫ.ಗು.ಹಳಕಟ್ಟಿ ಸಭಾಭವನದಲ್ಲಿ ಏರ್ಪಡಿಸಿದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನಕಾರರು ಮತ್ತು...
ಕವನ
ಹನಿಗವನಗಳು
ಕಿಕ್ ಔಟ್ ಹನಿಗಳು1.. ಬೀಡಿ ಸೇದಬೇಡಿ
ಎಂದಳು ಬಿಟ್ಟೆ
ಗುಟಕ ತಿಂದರೆ ಕ್ಯಾನ್ಸರ್
ಹೆದರಿಸಿದಳು ಬಿಟ್ಟೆ
ಹೆಂಡ ಕುಡಿಯಬೇಡಿರೆಂದು
ಬೇಡಿಕೊಂಡಳು
ಹೆಂಡ ಬಿಡಲಿಲ್ಲ
ಹೆಂಡತಿ ಬಿಟ್ಟೆ
--
2..ಹೆಂಡ ಕುಡಿದುಹೋದರೆ
ಹೆಂಡತಿ ಬಾಗಿಲು ತೆಗೆಯುವುದಿಲ್ಲ
ಅದಕ್ಕೆ
ನಾನು ರಾತ್ರಿ ಕುಡಿಯುವುದಿಲ್ಲ
ಹಗಲು ಹೇಳುವುದಿಲ್ಲ3.. ನಮ್ಮೂರ
ಸಾಲ ಮಾಡುವ ಸಿದ್ದರಾಮ
ಸಾಲ ಕೊಡುವ ಕೋದಂಡರಾಮ
ಇಬ್ಬರೂ ಒಂದನ್ನಂತೂ
ಬಿಡುವುದಿಲ್ಲ
ಸಿದ್ದರಾಮ ಕುಡಿಯುವುದು ಬಿಡುವುದಿಲ್ಲ
ಕೋದಂಡರಾಮ ಬಡ್ಡಿ ಬಿಡುವುದಿಲ್ಲ4.. ನಮ್ಮೂರಿನಲ್ಲಿ ಉದ್ದಾರವಾದವರು
ದಾಸಪ್ಪ ಆಂಡ್ ಸನ್ಸ್
ಹಾಳಾದವರು
ಕುಡಿತದ ದಾಸರು.
--
ಗೊರೂರು ಅನಂತರಾಜು
ಹಾಸನ
9449462879
ಸುದ್ದಿಗಳು
ಗೋಸಬಾಳ ಶಾಲೆಯಲ್ಲಿ ‘ಬಸವ ಪಥ’ ಲೋಕಾರ್ಪಣೆ
ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ *ಬಸವ ಪಥ* ವಿಶೇಷ ಸಂಚಿಕೆಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮುಖ್ಯ ಶಿಕ್ಷಕರು, ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷರಾದ ಸಿದ್ದರಾಮಪ್ಪ ಮಲ್ಲಪ್ಪ ಲೋಕಣ್ಣವರ (ಕೌಜಲಗಿ) ಅವರು ಲೋಕಾರ್ಪಣೆ ಮಾಡಿದರು.ಕನ್ನಡ...
ಸುದ್ದಿಗಳು
ಚಿತ್ತರಗಿಯಲ್ಲಿ ವಿಜಯ ಮಹಾ0ತೇಶ್ವರ ರಥೋತ್ಸವ
ತಿಮ್ಮಾಪುರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿ ಈ ಭಾಗದ ನಡೆದಾಡಿದ ದೇವರು ಪರಮತಪಸ್ವಿ ಲಿಂ.ಶ್ರೀ ವಿಜಯಮಹಾಂತ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ದಿನಾಂಕ 15 11 2024 ರಂದು ಶುಕ್ರವಾರ ಗೌರಿ ಹುಣ್ಣಿಮೆಯಂದು ಸಾಯಂಕಾಲ ರಥೋತ್ಸವ ಸಕಲ ವಾದ್ಯ ಮೇಳದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಿತುಸಾಯಂಕಾಲ ಅಮರಾವತಿಯ ಶ್ರೀಮಂತ ಸರದೇಸಾಯರು ಹಾಗೂ ದೈವದವರು...
ಸುದ್ದಿಗಳು
ಸಾಮಾಜಿಕ ಸಂಕಲನಕ್ಕೆ ಹಬ್ಬಗಳ ಕೊಡುಗೆ ಅಪಾರ – ಡಾ ಸುರೇಶ ನೆಗಳಗುಳಿ
ಮಂಗಳೂರಿನ ಸೋಮೇಶ್ವರದಲ್ಲಿರುವ ಸೋಮನಾಥ ದೇವಸ್ಥಾನದ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಶಿವಭಕ್ತ ವೃಂದ ಮತ್ತು ಸೋಮನಾಥ ಭಜನಾಮಂಡಳಿಗಳ ಆಶ್ರಯದಲ್ಲಿ ನಡೆದ ಗೂಡುದೀಪ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಂಗಳೂರಿನ ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಮಂಗಳಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಮೂಲವ್ಯಾಧಿ ಕ್ಷಾರ ತಜ್ಞ ಮತ್ತು ಬರಹಗಾರ ಡಾ ಸುರೇಶ ನೆಗಳಗುಳಿಯವರು...
ಸುದ್ದಿಗಳು
ರಾಜ್ಯ ಗಂಗಾಮತ ವಿದ್ಯಾರ್ಥಿಗಳಿಗೆ ದಿ. 24 ರಂದು ಪ್ರತಿಭಾ ಪುರಸ್ಕಾರ
ಬೆಳಗಾವಿ :- ಪ್ರತಿವರ್ಷ ದಂತೆ ಈ ವರ್ಷವೂ ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ರಾಜ್ಯ ಮಟ್ಟದಲ್ಲಿ ನೀಡಲಾಗುತ್ತಿರುವ ವಿದ್ಯಾರ್ಥಿಗಳ "ಪ್ರತಿಭಾ ಪುರಸ್ಕಾರ ಹಾಗೂ ಗಂಗಾ ವಿದ್ಯಾಸಿರಿ" ಯೋಜನೆಯ ಅನುಷ್ಠಾನದ ಮಹತ್ವಪೂರ್ಣ ಕಾರ್ಯಕ್ರಮವು ಬೆಂಗಳೂರಿನ ಕೆಇಬಿ ಇಂಜಿನಿಯರ್ಸ್ ಭವನ ಆನಂದರಾವ್ ಸರ್ಕಲ್ ಹತ್ತಿರ ಇದೇ ರವಿವಾರ ದಿ 24ರಂದು ಬೆಳಗ್ಗೆ 10-30 ಗಂಟೆಗೆ...
ಸುದ್ದಿಗಳು
ನ. ೨೯ ರಂದು ಯಾದವಾಡ ಸಾಂಸ್ಕೃತಿಕ ಉತ್ಸವ – ಕಲ್ಮೇಶ ಗಾಣಗಿ
ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.29ರಂದು “ಯಾದವಾಡ ಸಾಂಸ್ಕೃತಿಕ ಉತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಮ್ಮ ಕರವೇ ಸಂಸ್ಥಾಪಕ ಕಲ್ಮೇಶ ಗಾಣಿಗಿ ಹೇಳಿದರು.ಶನಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿ ವರ್ಷವೂ ಕೂಡಾ ಯಾದವಾಡ ಗ್ರಾಮದಲ್ಲಿ ಕನ್ನಡ ನಾಡು...
ಸುದ್ದಿಗಳು
ಎಸ್ಬಿಐದಿಂದ ಪಿಂಚಣಿದಾರರಿಗೆ ಉಪಯುಕ್ತ ಯೋಜನೆಗಳು – ಪ್ರಬಂಧಕ ಶ್ರೀನಿವಾಸ
ಮೂಡಲಗಿ: ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಿಂಚಣಿದಾರರಿಗೆ ವಿವಿಧ ಸಾಲದ ಯೋಜನೆಗಳು ಇದ್ದು ಪಿಂಚಣಿದಾರರು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಎಸ್ಬಿಐ ಮೂಡಲಗಿ ಶಾಖೆಯ ಹಿರಿಯ ಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಅವರು ಹೇಳಿದರು.ಇಲ್ಲಿಯ ಸ್ಟೇಟ್ ಬ್ಯಾಂಕ್ ಇಂಡಿಯಾ ಕಚೇರಿಯಲ್ಲಿ ಪಿಂಚಣಿದಾರರಿಗೆ ಬ್ಯಾಂಕ್ ಸೌಲಭ್ಯಗಳು ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಡಿಮೆ ಬಡ್ಡಿ ದರ ಮತ್ತು...
ಸುದ್ದಿಗಳು
ಓದುಗರಿಗೆ ರಾಮಚಂದ್ರರಾವ್ ಅವರ ಪುಸ್ತಕಗಳು ಲಭ್ಯವಾಗಲಿ: ರಾಮೇಗೌಡ
ನಳಂದದ ಪಾಲಿ ಇನ್ಸ್ಟಿಟ್ಯೂಟ್, ಬಿ.ಎಂ.ಶ್ರೀ. ಪ್ರತಿಷ್ಠಾನ ಹಾಗೂ ಪ್ರೊ. ಎಸ್.ಕೆ.ರಾಮಚಂದ್ರರಾವ್ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ್ದ ಪ್ರೊ. ಎಸ್.ಕೆ.ರಾಮಚಂದ್ರರಾವ್ ಅವರ ಬೌದ್ಧ ಸಾಹಿತ್ಯ ಕೃತಿಗಳು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಮಾತನಾಡಿ, "ವಿದ್ವಾಂಸ ಎಸ್.ಕೆ.ರಾಮಚಂದ್ರರಾವ್ ಅವರ ಕೃತಿಗಳು ಶತಮಾನೋತ್ಸವದ ಸಂದರ್ಭದಲ್ಲಾದರೂ ಎಲ್ಲ ಓದುಗರಿಗೆ ಲಭ್ಯವಾಗುವಂತೆ ಮಾಡಬೇಕು. ಅವರು...
Latest News
ಲೇಖನ : ಹಟ್ಟಿ ಹಬ್ಬ
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...