Monthly Archives: January, 2025
ಸುದ್ದಿಗಳು
ವಾಹನಗಳ ಮೇಲೆ ಪ್ರೆಸ್ ಪದ ದುರ್ಬಳಕೆ ಬಗ್ಗೆ ಎಸ್ಪಿ ಗೆ ಮನವಿ, ಶೀಘ್ರವೇ ಪತ್ರಕರ್ತರಿಗೆ ಪೋಲಿಸ್ ಕಾರ್ಡ ವಿತರಣೆ ಭರವಸೆ
ಬೀದರ:- ವಾಹನಗಳ ಮೇಲೆ ಪ್ರೆಸ್ ಪದ ಬರೆಸಿ ಅತಿ ದುರ್ಬಳಕೆ ಆಗುತ್ತಿರುವುದು ಇದರಿಂದ ಪತ್ರಕರ್ತರಿಗೆ ಅನೇಕ ಸಲ ಮುಜುಗರ ಉಂಟಾಗುತ್ತಿದೆ. ಹೀಗಾಗಿ ಇದನ್ನು ತಡೆಗಟ್ಟಬೇಕೆಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ನಿಯೋಗ ಪೋಲಿಸ್ ವರಿಷ್ಠಾಧಿಕಾರಿ ಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.ಪತ್ರಕರ್ತರಲ್ಲದವರು ಸಹ ದ್ವಿಚಕ್ರ ಹಾಗೂ ಕಾರು ಸೇರಿದಂತೆ ಇತರ ವಾಹನಗಳ ಮೇಲೆ...
ಸುದ್ದಿಗಳು
ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮ
ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಸವದತ್ತಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ SC, ST ಆಯ್ದ ಮಕ್ಕಳಿಗೆ 2024-25 ನೇ ಸಾಲಿನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ದರ್ಶನ ಪ್ರವಾಸ ಹಮ್ಮಿಕೊಳ್ಳಲಾಯಿತು.ಸದರಿ ಕಾರ್ಯಕ್ರಮಕ್ಕೆ ದಿನಾಂಕ 25 ರಂದು ಮುಂಜಾನೆ 8.30 ಕ್ಕೆ ತಾಲೂಕು ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ...
ಸುದ್ದಿಗಳು
ಜನವರಿ 29 ರಂದು ಚಂದನ ಟಿವಿಯಲ್ಲಿ ಡಾ. ಶಶಿಕಾಂತ ಪಟ್ಟಣ ವಿಶೇಷ ಸಂದರ್ಶನ
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ - ಪುಣೆ ಸಂಸ್ಥೆಯ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರ ಸಂದರ್ಶನವು ಇದೇ ಜನವರಿ 29 ರಂದು ಬೆಳಿಗ್ಗೆ 8 ಘಂಟೆಗೆ ಚಂದನವಾಹಿನಿಯಲ್ಲಿ ಮೂಡಿಬರಲಿದೆ.ಐದು ವರ್ಷದ ಹಿಂದೆ ಬಸವ ತತ್ವ ಪ್ರಚಾರದ ಸಲುವಾಗಿ ಸಂಸ್ಥೆಯು ಹುಟ್ಟಿಕೊಂಡಿದ್ದರಿಂದ ಹಿಡಿದು ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು, ಸಂಸ್ಥೆಯ ಅಡಿಯಲ್ಲಿರುವ ಅಕ್ಕನ...
ಲೇಖನ
ನನ್ನನ್ನು ನಿಷ್ಕಲ್ಮಷವಾಗಿ ಪ್ರೀತಿಸುವವರು ಬೇಕಾಗಿದ್ದಾರೆ…..
ಈ ಮೇಲಿನ ಶೀರ್ಷಿಕೆಯನ್ನು ಓದಿದ ತಕ್ಷಣಕ್ಕೆ ಸಿಗುವ ಸಹಜ ಉತ್ತರಗಳು ಈಗಿನ ದಿನಗಳಲ್ಲಿ ಇದೆಲ್ಲ ಸಾಧ್ಯವಾ? ಅಯ್ಯೋ ಸರ್ ನೀವು ಇನ್ನೂ ಯಾವ ಜಮಾನಾದಲ್ಲಿ ಇದ್ದೀರಿ? ಯಾರನ್ನೂ ನಂಬಬೇಡಿ ಸಾರ್...ಎಲ್ರೂ ಮೋಸಾ ಮಾಡ್ತಾರೆ...ಅನ್ನುವವರ ನಡುವೆ ಆಧ್ಯಾತ್ಮಿಕ ಸಂತರು,ಅವಧೂತರು,ಸತ್ಸಂಗ ಪರಿತ್ಯಾಗಿಗಳು,ಮತ್ತು ಬದುಕಿನಲ್ಲಿ ತೀರಾ ಅತಿಯಾಗಿ ನೊಂದವರು ಹೇಳುವ ಮಾತು ಅಂದರೆ ದೇವರನ್ನು ಪ್ರೀತಿಸಿ ಸರ್ ದೇವರು...
ಸುದ್ದಿಗಳು
ಮೈಕ್ರೋ ಫೈನಾನ್ಸ್ ಸಾಲಕ್ಕೆ ಮತ್ತೊಂದು ಬಲಿ ; ಮಹಿಳೆ ಆತ್ಮಹತ್ಯೆ
ಸೋಮವಾರ ಮೈಕ್ರೋ ಫೈನಾನ್ಸ್ ಅಧಿಕಾರಿಗಳ ಸಭೆ ಕರೆದ ತಹಸೀಲ್ದಾರ ಶಿವಾನಂದ ಮೇತ್ರೆಬೀದರ - ಮಹಿಳಾ ಸಂಘಗಳಲ್ಲಿ ಮಾಡಿದ ಸಾಲ ತೀರಿಸಲು ಸಾಧ್ಯವಾಗದ ಮಹಿಳೆ ಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಲಸೂರ ತಾಲೂಕಿನ ಗಡಿಗೌಂಡಗಾವ ಗ್ರಾಮದಲ್ಲಿ ಬುಧವಾರ ಜರುಗಿದೆ.ರೇಷ್ಮಾ ಸುನಿಲ್ ಸೂರ್ಯವಂಶ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ.ಸುಮಾರು 6 ಕ್ಕೂ ಅಧಿಕ ವಿವಿಧ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ದೇವಮಂದಿರದಲ್ಲಿ ಶಹನಾಯಿ ನುಡಿಸುತಿರೆ
ಬಿಸ್ಮಿಲ್ಲ ಖಾನರಿಗೆ ದೇವ ಕಂಡ
ಪೂಜೆಗಿಂತಲು ಮಿಗಿಲು ನಾದಾನುಸಂಧಾನ
ನಾದ ಬ್ರಹ್ಮಾನಂದ - ಎಮ್ಮೆತಮ್ಮಶಬ್ಧಾರ್ಥ
ನಾದ = ಸಂಗೀತದ ಧ್ವನಿ ತರಂಗ . ಅನುಸಂಧಾನ = ಧ್ಯಾನ
ಬ್ರಹ್ಮಾನಂದ= ಬ್ರಹ್ಮ ಸಾಕ್ಷಾತ್ಕಾರದಿಂದಾದ ಸಂತೋಷತಾತ್ಪರ್ಯ
ಬಿಸ್ಮಿಲ್ ಖಾನ್ ಅವರ ಚಿಕ್ಕಪ್ಪ ಅಲಿ ಬಕ್ಷ್ ವಿಲಾಯತು ಅವರಲ್ಲಿ ಶಹನಾಯಿ ತರಬೇತಿಯನ್ನು ಪಡೆದರು. ಚಿಕ್ಕಪ್ಪ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶಹನಾಯಿ ಬಾರಿಸುತ್ತಿದ್ದರು. ಮುಂದೆ ಬಿಸ್ಮಿಲ್...
ಕವನ
ಕವನ : ನಾನು ಬೆಂಕಿಯ ಮಗಳು
ನಾನು ಬೆಂಕಿಯ ಮಗಳುಬಿರುನುಡಿಗಳ ಬಿರುಸು ಬಾಣಗಳ ನೋವನುಂಡು
ಬೆಳೆದವಳು ನಾನು
ನಿಮ್ಮ ಕುಹಕ ನಗೆ
ನನ್ನನ್ನೇನು ಮಾಡೀತು?ನನ್ನದೇ ಕನಸು
ಗುರಿಗಳ ಗಮ್ಯತೆಯಲಿ
ನಡೆದವಳು ನಾನು
ನಿಮ್ಮ ಅಲಕ್ಷ್ಯ,,ನಿರ್ಲಕ್ಷ್ಯ
ನನ್ನನೇನು ಮಾಡೀತು?ಚೂರಿಯಂತ ಬದುಕ
ದಾರಿ ಸಾಗಿ ಮುಂದೆ ಬಂದವಳು ನಾನು
ನಿಮ್ಮ ಬೆನ್ನಿನ ಚೂರಿ ನನ್ನನ್ನೇನು ಮಾಡೀತು?ಕಷ್ಟಗಳ ಕಲ್ಲು ಕವಣೆ
ಹಾದಿಯಲಿ ನಡೆದವಳು ನಾನು
ನಿಮ್ಮ ಕಾಲೆಳೆಯುವಿಕೆ
ನನ್ನನ್ನೇನು ಮಾಡೀತು?ದಿವ್ಯ ಧಿಕ್ಕಾರವಿರಲಿ
ಬೆನ್ನ ಹಿಂದೆ ಬೊಗಳುವ ಶ್ವಾನಗಳಿಗೆ......ಹೆಣ್ಣು ಹೆಣ್ಣೆಂದು ಮೂಗೆಳೆಯುವ ಮೂದೇವಿಗಳೇ
ಅವಳೊಡಲು ಇಲ್ಲದಿರೆ
ನಿಮಗೆಲ್ಲಿದೆ ಅಸ್ತಿತ್ವ? ಶ್ರೀಮತಿ...
ಸುದ್ದಿಗಳು
ಸಂಸ್ಕಾರ, ಸಂಸ್ಕೃತಿ, ಮೌಲ್ಯಯುತ ಶಿಕ್ಷಣ ಬಹುಮುಖ್ಯ-ಬಿಇಓ ಮನ್ನಿಕೇರಿ
ಮೂಡಲಗಿ - ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ಬಹುಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಹೇಳಿದರು.ಪಟ್ಟಣದ ಆರ್ ಡಿ ಸೊಸೈಟಿಯ ಶ್ರೀ ವಿದ್ಯಾನಿಕೇತನ ಸಿ ಬಿ ಎಸ್ ಇ ಶಾಲೆಯ ಆವರಣದಲ್ಲಿ ನಡೆದ ಆರನೆಯ ವಿನೂತನ ಕಾರ್ಯಕ್ರಮದ ವಾರ್ಷಿಕ ಸ್ನೇಹ ಸಮ್ಮೇಳನದ ಅತಿಥಿ ಸ್ಥಾನವನ್ನು ವಹಿಸಿಕೊಂಡು ಜ್ಯೋತಿ ಬೆಳಗಿಸಿ ಚಾಲನೆ...
ಕವನ
ಕವನ : ಇಲ್ಲೇ ಇದ್ದೀನಿ
ಇಲ್ಲೇ ಇದ್ದೀನಿಇಲ್ಲೇ ಇದ್ದೀನಿ
ಹೀಗೇ ಇರುವೆ
ಒಂಟಿ ಜೀವ ಕಾಡುತ್ತಿದೆ
ನಿನ್ನ ನೆನಪಲ್ಲೇ
ಪ್ರತಿಕ್ಷಣ ಬದುಕಿರುವೆ
ನಿನ್ನ ಉಸಿರೇ ನನ್ನ ಉಸಿರಾಗಿದೆ.ಏನು ಮೋಡಿ ಮಾಡಿರುವೆ ನೀನು
ಇಷ್ಟು ವರ್ಷ ಇಲ್ಲದ್ದು
ಪ್ರೀತಿ ಪ್ರೇಮ
ಈ ಉಕ್ಕುಕ್ಕಿ ಬರುತ್ತಿದೆ
ನಿನ್ನ ಮಾತು, ನಿನ್ನ ಭರವಸೆ
ಹೊಸದಿಗಂತ ನಿತ್ಯ ಚೇತನ
ಕಾರಂಜಿಯಂತೆ ಪುಟಿಯುತ್ತಿದೆ
ನೀನೇ ನನ್ನ ಸರ್ವಸ್ವ
ಕನಸು ಬಯಕೆಯ ಬುತ್ತಿ
ಉಸಿರು ಕಾವ್ಯ ಕವನ
ಚಂದ್ರ ಮಧುಚಂದ್ರ
ಒಂಟಿ ಬದುಕಿನ ಬಾಳಬಟ್ಟೆಅಕ್ಕಮಹಾದೇವಿ ತೆಗ್ಗಿ
ಲೇಖನ
ಊರ ಉಸಾಬರಿ ಯಾಕ ಬೇಕು !
ಅರೆರೆ ! ಊರ ಉಸಾಬರಿ ಯಾರು ಮಾಡ್ತಿದಾರೆ, ಹೇಗೆ ಮಾಡ್ತಿದಾರೆ ಅಂದುಕೊಳ್ತೀರಾ? ಅಯ್ಯೋ ಅದರಲ್ಲೇ ಕಾಲ ಕಳೆಯುವವರು ಒಂದಷ್ಟು ಜನರು ಇರ್ತಾರೆ. ಊರ ಹರಟೆ ಕಟ್ಟೆಗೆ ಕೂತು ಹರಟುವವರಿಗೆ ಅವರಿವರ ಕಂಡ ಕಂಡವರ ಕಂಡಾಪಟ್ಟೆ ವಿಷಯಗಳೇ ಸಿದ್ಧ ಸರಕುಗಳು.ತಮ್ಮ ಸುತ್ತಲೂ ಏನು ನಡೆಯುತ್ತಿದೆ, ನಾನು ಏನು ಮಾಡಬೇಕು, ನನಗಾಗಿ ನಾನು ನನ್ನ ಬದುಕಿನಲ್ಲಿ ಗೆಲ್ಲಲು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



