Monthly Archives: March, 2025
ಲೇಖನ
ಡೈರಿ ಹಾಲಿನ ಬಳಕೆ ಮಾನವರಿಗೆ ಹೇಳಿಸಿದ್ದಲ್ಲ
ಅತಿಯಾದರೆ ಅಮೃತವೂ ವಿಷಹಾಲು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಬಹುತೇಕರಿಗೆ ಹಾಲು ಅಂದರೆ ಪ್ರಾಣ. ನಮ್ಮ ದೈನೇಸಿ ಬದುಕಿನಲ್ಲಿ ಆಹಾರದ ಭಾಗವಾಗಿ ಹಾಲು ಒಂದು ಪ್ರಮುಖ ಪದಾರ್ಥವಾಗಿದೆ. ಮಾನವನ ಆಹಾರದ ಹೃದಯ ಭಾಗವಾಗಿ ನಾವು ಹಾಲನ್ನು ಬಳಸುತ್ತೇವೆ. ಅದರಂತೆ ಎಲ್ಲಾ ಸಸ್ತನಿಗಳು ತಮ್ಮ ಶಿಶುಗಳನ್ನು ಪೋಷಿಸಲು ಹಾಲು ಉತ್ಪಾದಿಸುತ್ತವೆ. ಅದೇ ಒಂದು ಮಗು...
ಸುದ್ದಿಗಳು
ನಾವೆಲ್ಲ ಒಂದೇ ಎನ್ನುವಲ್ಲಿ ಧಾರ್ಮಿಕತೆ ಅಡಗಿದೆ – ಈರಣ್ಣ ಕಡಾಡಿ
ಗೋಕಾಕ: ದೇಶದಲ್ಲಿ ಅಸಂಖ್ಯಾತ ಸಮುದಾಯಗಳಿದ್ದರೂ ಸಹ ನಾವೆಲ್ಲರೂ ಒಂದೇ ಭಾರತೀಯರು ಎಂಬ ಭಾವನೆ ಮೂಡುವಲ್ಲಿ ಧಾರ್ಮಿಕತೆಯ ಶಕ್ತಿ ಅಡಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ತಾಲೂಕಿನ ನಲ್ಲಾನಟ್ಟಿ ಗ್ರಾಮದ ಗದಾಡಿ ತೋಟದ ಶ್ರೀ ಕರೆಮ್ಮದೇವಿ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಡಿ ನಿರ್ಮಿಸಿರುವ ಸಮುದಾಯ ಭವನ ಕಟ್ಟಡವನ್ನು ಉದ್ಘಾಟಿಸಿ...
ಕವನ
ಕವನ : ನಿನ್ನ ನೆರಳೆ ನಿನಗೆ ಸಾಕು
ನಿನ್ನ ನೆರಳೆ ನಿನಗೆ ಸಾಕು
ಯಾರನ್ನೂ ನಂಬಿ ಮೋಸ ಹೋಗಬೇಡ,
ನಿನ್ನ ನೆರಳೇ ನಿನಗೆ ಸಾಕು…
ನೀನೇ ನಿನ್ನ ಬಾಳಿನ ದಾರಿ,
ನಿನ್ನ ನಂಬಿಕೆಯಾಗಲಿ ಬೆಳಕು…
ನಗುವ ಹಿಂದೆ ಏನೆಂಬುದು ಅರಿಯಲು ಸಾಧ್ಯವೋ?
ಹೃದಯದೊಳಗೇ ನೋವಿನ ನೆರಳು ಬೀರುವೋ…
ನಿನ್ನ ನಂಬಿಕೆ ಸದಾ ನಿನ್ನ ಬಳಿಯಿರಲಿ,
ನಿನ್ನ ಹಾದಿಯ ಬೆಳಕಾಗಿರಲಿ…ಹಾಸುಹೊತ್ತು ಹಂಚಿದ ಮಾತು,
ಮೋಸದ ಬಲೆಗೂ ಸಿಕ್ಕದಿರು…
ಬೇಸರ ಬೇಡ, ನಿನ್ನ ವಿಶ್ವಾಸ,
ನೀನೇ ನಿನಗೆ ದೀಪವಾಗಿರು…ಬಾಳಿ ಬಂದವರ ಬಣ್ಣ...
ಲೇಖನ
ಹೊಸ ವರ್ಷಕೆ ಹೊಸ ಭಾಷ್ಯ ಬರೆಯಿರಿ
ಹೌದು! ನೋಡ ನೋಡುತ್ತಲೇ ವರ್ಷ ಉರುಳಿ ಮತ್ತೆ ಹೊಸ ವರ್ಷದ ಹಾದಿಯಲ್ಲಿ ಸಾಗುತ್ತಲೇ ಇರುತ್ತೇವೆ. ವರ್ಷದ ಹರ್ಷ ಎಲ್ಲರ ಮನ ಮನೆಗಳಲ್ಲೂ ಮನೆಮಾಡಲಿ. ಹಾಗೆ ನೋಡಿದರೆ ಹಿಂದೂಗಳೆಲ್ಲ ಹೊಸ ಚಿಗುರಿನ ವಸಂತವಾದ ಯುಗಾದಿಯೇ ನಮ್ಮ ಪಾಲಿಗೆ ಹೊಸ ವರ್ಷ ಎನ್ನುವುದುಂಟು. ಇನ್ನು ಕಳೆದ ವರ್ಷ ಮರಳುವುದಿಲ್ಲ ಬರುವ ಹೊಸ ವರ್ಷ ನಮ್ಮ ಪಾಲಿಗೆ ಅದೃಷ್ಟವನ್ನು...
ಸುದ್ದಿಗಳು
ಯರಗೋಳ: ನೀರಿನ ಅರವಟಿಗೆ ಉದ್ಘಾಟನೆ
ಯರಗೋಳ: ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದ ಬಸ್ ನಿಲ್ದಾಣ ಎದುರಿನಲ್ಲಿರುವ ತಾಯಿ ಭುವನೇಶ್ವರಿ ಮೂರ್ತಿ ಬಳಿ ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿ ವತಿಯಿಂದ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಅರವಟಿಗೆ ವ್ಯವಸ್ಥೆ ಮಾಡಲಾಗಿದೆ.ಯುಗಾದಿ ಹಬ್ಬದಂದು ಭಾನುವಾರ ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯರು ಸಾರ್ವಜನಿಕರಿಗೆ ಬೇವು ವಿತರಿಸುವ ಮೂಲಕ ನೀರಿನ ಅರವಟಿಗೆಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ...
ಸುದ್ದಿಗಳು
ಅಲ್ಲಮಪ್ರಭುದೇವರ ಜಯಂತಿ ಆಚರಣೆ
ಬೆಳಗಾವಿ - ಇದೇ ದಿ. 30ರಂದು ವಚನ ಪಿತಾಮಹ ಡಾ.ಫ. ಗು.ಹಳಕಟ್ಟಿಭವನ ಲಿಂಗಾಯಿತ ಸಂಘಟನೆ ಮಹಾ೦ತೇಶ ನಗರ ಬೆಳಗಾವಿಯಲ್ಲಿ ಶರಣ. ಅಲ್ಲಮಪ್ರಭುದೇವರ ಜಯಂತಿ ಕಾರ್ಯಕ್ರಮ ಜರುಗಿತು.ಮಹಾದೇವಿ ಅರಳಿ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಬಸವರಾಜ ಬಿಜ್ಜರಗಿ ಆನಂದ ಕಕಿ೯, ಶಾಂತಾ ತಿಗಡಿ, ಸುನೀಲ ಸಾಣಿಕೊಪ್ಪ, ಸುಜಾತಾ ಮತ್ತಿಕಟ್ಟಿ, ಶ್ರೀದೇವಿ ನರಗುಂದ, ಬಸವರಾಜ ಗುರುನ ಗೌಡ, ಬಿ....
ಸುದ್ದಿಗಳು
ಉಮೇಶ ನಾಯ್ಕ್ ಗೆ ವಾರ್ಷಿಕ ರಾಜ್ಯ ಪ್ರಶಸ್ತಿ ಪ್ರದಾನ
ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕರ್ನಾಟಕ ಸರ್ಕಾರ ಬೆಂಗಳೂರು ವತಿಯಿಂದ ವಾರ್ಷಿಕ ರಾಜ್ಯ ಪ್ರಶಸ್ತಿಯನ್ನು ದಿನಾಂಕ 27.03.2025ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರು ಎ. ಆರ್. ಗೋವಿಂದಸ್ವಾಮಿರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪನವರು ಭಾಗವಹಿಸಿದ್ದರು.ಈ ಕಾರ್ಯಕ್ರಮದಲ್ಲಿ ಸುಮಾರು 25 ವರ್ಷಗಳಿಂದ ಜಾನಪದ ಕ್ಷೇತ್ರ...
ಲೇಖನ
ವಸಂತನ ಆಗಮನ ಚೈತ್ರ ಹಬ್ಬಗಳ ಸಮ್ಮಿಲನ
ನಮ್ಮ ಭಾರತದಲ್ಲಿ ಆಚರಿಸುವ ಪ್ರತಿ ಹಬ್ಬದ ಹಿಂದೆ ಶೃತಿ ಸ್ಮೃತಿಗಳ ಹಿನ್ನೆಲೆ ಇರುವುದರ ಜೊತೆ ವೈಜ್ಞಾನಿಕ ಹಿನ್ನೆಲೆಯೂ ಸೇರಿದೆ.ಭಗವಂತ ಅಣುತೃಣಾದಿಗಳನ್ನು ಸೃಷ್ಟಿಸಬೇಕಾದರೆ, ಸೃಷ್ಟಿಯಲ್ಲಿರುವಂತಹುದೆ ಮಾನವಕುಲದಲ್ಲಿ ತಂದನು. ಅಂದರೆ ಸೃಷ್ಟಿಯಲ್ಲಿನ ಬದಲಾವಣೆ ಪ್ರತಿ ಮಾಸದ ಋತುಮಾನದತಕ್ಕಂತೆ ನಾವು ಕಾಣಬಹುದು. ಹಾಗೇ ನಮ್ಮ ಜೀವನದಲ್ಲಿ ಕಾಣಬಹುದು. ಯುಗಾದಿ ಹಬ್ಬ ದೇವರ ಪೂಜೆ ಮಾಡಿ ಭಕ್ಷ್ಯ ಭೋಜ್ಯ ,...
ಲೇಖನ
ಹಿಂದೂಗಳ ಹೊಸ ವರ್ಷ ಯುಗಾದಿಯಿಂದ ಆರಂಭವಾಗುತ್ತದೆ
ಒಟ್ಟು 60 ಸಂವತ್ಸರಗಳಿವೆ.ಈ ಸಂವತ್ಸರವು ಪ್ರಭಾವದಿಂದ ಪ್ರಾರಂಭವಾಗಿ ಅಕ್ಷಯದಿಂದ ಕೊನೆಗೊಳ್ಳುತ್ತದೆ. 60 ಪೂರ್ಣಗೊಂಡ ನಂತರ, ವರ್ಷವು ಮತ್ತೆ ಮೊದಲಿನಿಂದ ಪ್ರಾರಂಭವಾಗುತ್ತದೆ.ಒಂದೊಂದು ಹೆಸರಿನ ಹಿಂದೆಯೂ 60 ವರ್ಷಗಳ ಕಥೆಯಿದೆ. ಮೊದಲ ಋತುವು ವಸಂತಕಾಲ.ಮೊದಲ ತಿಂಗಳು ಚೈತ್ರ ಮಾಸ. ಹಿಂದೂಗಳಿಗೆ ಹೊಸ ವರ್ಷವು ಜನವರಿ 1 ರ ಬದಲಿಗೆ ಯುಗಾದಿಯಿಂದ ಪ್ರಾರಂಭವಾಗುತ್ತದೆ.ಯುಗಾದಿ ಹಬ್ಬವನ್ನು ಒಂದೊಂದು ಕಡೆ ಒಂದೊಂದು...
Latest News
ಬೆಳಕಿನ ಹಬ್ಬ ದೀಪಾವಳಿ.
'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ ದೀಪಾವಳಿ ಹಬ್ಬ'. ದೇಶದಾದ್ಯಂತ...