Monthly Archives: March, 2025

ಲೇಖನ : ಬಲಿಯಾಗದಿರಲಿ ಬಾಲ್ಯ

ಅರೆರೆ, ಬಾಲ್ಯ ಬಲಿಯಾಗದಿರುವುದು ಅಂದರೆ ಏನು? ಎನ್ನುವ ಪ್ರಶ್ನೆ ಕಾಡ್ತಿದೆಯಾ ಸಹಜವಾಗಿ ಅನ್ಸತ್ತೆ ಅದೇನದು ಅನ್ನುವಂತದ್ದು. ಬಾಲ್ಯ ಅನ್ನುವಂತದ್ದು ಪ್ರತಿಯೊಬ್ಬರ ಜೀವನದ ಅತ್ಯಮೂಲ್ಯ ಘಟ್ಟ ಅಲ್ವಾ. ಹೌದು ಇಲ್ಲ ಅಂದವರು ಯಾರು ಬಾಲ್ಯ ಎನ್ನುವುದೇ ಹಾಗೆ ಏನೋ ಗೊತ್ತಿಲ್ಲದ ಖುಷಿ ತಂದುಕೊಡೊವಂತಹ ಹರ್ಷಭರಿತವಾದ ಸುವರ್ಣಕಾಲವೆಂದೇ ಹೇಳಬಹುದು. ಆಟ, ಪಾಠ, ಊಟ,ಗೆಳೆತನ, ಏಳೋದು, ಬೀಳೋದು ಎಲ್ಲವೂ...

ಕವನ : ಅಮ್ಮ

ಅಮ್ಮ ಅಮ್ಮ ನೀನು ಹೆತ್ತು ಹೊತ್ತ ಕಂದಮ್ಮ ನಾನು ಇಂದೇಕೊ ನಿನ್ನ ನೆನಪು ಕಾಡುತ್ತಿದೆ ನೀನು ಲಂಗ ತೊಡಿಸಿ ಹೆರಳು ಹಾಕಿ ಮುಖಕ್ಕೆ ಪೌಡರ್ ಹಚ್ಚಿ ಕಣ್ಣಿಗೆ ಕಾಡಿಗೆ ತೀಡಿ ಹಣೆಗೆ ಮುತ್ತಿಕ್ಕಿದ ನೀನು ಒಮ್ಮೆಲೆ ಹೇಳದೆ ಕೇಳದೆ ಬಾರದ ಊರಿಗೆ ಹೋದೆ ಅವ್ವಾ ಬಿಕ್ಕಿ ಬಿಕ್ಕಿ ಅತ್ತೆ ನೀನಿಲ್ಲದ ಬದುಕು ಕಷ್ಟ ದುಃಖಗಳ ಜೀವನ ಇಂದು ಮಹಿಳೆಯರ ದಿನ ನಿನ್ನ ಪ್ರೀತಿ ಮಮತೆ ನಾನು ನಿನ್ನ ಮಗಳು ಎಂಬ ಹೆಮ್ಮೆ ಮಾತ್ರ ನನ್ನದು _________________________ ದೀಪಾ ಪೂಜಾರಿ ಕುಶಾಲನಗರ

ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಕೊಲ್ಲೂರು- ಅರಭಾವಿ ಶಾಸಕ, ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಉಡುಪಿ ಜಿಲ್ಲೆಗಳ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಶನಿವಾರದಂದು ಮುಂಜಾನೆ ಉಡುಪಿ ಜಿಲ್ಲೆಯ ಐತಿಹಾಸಿಕ, ಸುಪ್ರಸಿದ್ಧ ದೇವಸ್ಥಾನವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ಮೂಕಾಂಬಿಕೆಯ ದರ್ಶನ ಪಡೆದುಕೊಂಡ ಬಾಲಚಂದ್ರ ಜಾರಕಿಹೊಳಿ ಅವರನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಅರ್ಚಕರು ಸತ್ಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಲಚಂದ್ರ...

ಚಿತ್ರಕಲಾವಿದ ಸುಭಾಸ.ಕುರಣೆಯವರಿಗೆ ಕಲಾರತ್ನ ರಾಜ್ಯ ಪ್ರಶಸ್ತಿ

ಮೂಡಲಗಿ:-ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಭಾರತೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸಮರ್ಪಿತವಾದ ಸಂಸ್ಥೆಯಾಗಿದೆ. ಸಂಪ್ರದಾಯ ಮತ್ತು ನಾವೀನ್ಯತೆಯ ಮೌಲ್ಯಗಳ ಆಧಾರದ ಮೇಲೆ, ಅಕಾಡೆಮಿಯು ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಶ್ರೇಷ್ಠ ವ್ಯಕ್ತಿಗಳನ್ನು ಗೌರವಿಸಲು ವಿವಿಧ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ಪ್ರಶಸ್ತಿ ಸಮಾರಂಭಗಳನ್ನು ಆಯೋಜಿಸುತ್ತದೆ. ಪ್ರತಿಭೆಯನ್ನು ಪೋಷಿಸುವ ಮತ್ತು ಕಲಾತ್ಮಕ ಪ್ರಯತ್ನಗಳನ್ನು ಪ್ರೋತ್ಸಾಹಿಸುವ...

ಹೆಣ್ಣು ಮಕ್ಕಳಿಗೆ ಪಠ್ಯ ಜೊತೆ ನೈತಿಕ ಶಿಕ್ಷಣದ ಅಗತ್ಯವಿದೆ – ನ್ಯಾ. ಮೂ. ಜ್ಯೋತಿ ಪಾಟೀಲ

ಮೂಡಲಗಿ: ಇಂದಿನ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಪಠ್ಯ ವಿಷಯದ ಜೊತೆಗೆ ನೈತಿಕ ಶಿಕ್ಷಣ ಕೊಡುವದು ಕೂಡ ತುಂಬಾ ಮುಖ್ಯವಾಗಿದೆ ಎಂದು ಮೂಡಲಗಿ ದಿವಾಣಿ ಹಾಗೂ ಜೆ.ಎಮ್.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಹೇಳಿದರು. ಅವರು ತಾಲೂಕಿನ ತುಕ್ಕಾನಟ್ಟಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,...

ಜನೌಷಧಿ ಕೇಂದ್ರಗಳು ಜನರ ಆಶಾ ಕೇಂದ್ರಗಳು – ಈರಣ್ಣ ಕಡಾಡಿ

ಗೋಕಾಕ: ಕೇಂದ್ರ ಸರ್ಕಾರದ ಜನ ಔಷಧಿ ಕೇಂದ್ರಗಳು ಜನ ಸಾಮಾನ್ಯರ ಆರೋಗ್ಯ ಜೀವನದ ಆಶಾ ಕೇಂದ್ರಗಳಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ಶುಕ್ರವಾರ ಮಾ-07 ರಂದು ಪ್ರಧಾನ ಮಂತ್ರಿ ಭಾರತೀಯ ಜನ್ ಔಷಧಿ ಕೇಂದ್ರ ಯೋಜನೆಯ 11ನೇ ವರ್ಷಾಚರಣೆಯ ನಿಮಿತ್ತ ಗೋಕಾಕ ನಗರದ ಸಾರ್ವಜನಿಕ ತಾಲೂಕಾ ಆಸ್ಪತ್ರೆಯ ಹತ್ತಿರ ಇರುವ ಜನಔಷಧಿ ಮಳಿಗೆಗೆ...

ಡಾ.ಅಂಬೇಡ್ಕರರ ೧೩೪ನೇ ಜಯಂತಿ ಯಶಸ್ವಿಗೊಳಿಸಿ; ಮಯೂರ

ಸಿಂದಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ್‌ಜಿ ಬಣ) ತಾಲೂಕ ಶಾಖೆ ಸಿಂದಗಿ ವತಿಯಿಂದ ಮುಂಬರುವ ಏಪ್ರಿಲ್ ೧೪ನೇ ರಂದು ವಿಶ್ವ ರತ್ನ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ ಸಿ ಮಯೂರ...

ಕವನ : ಸಾರಿ

ಸಾರಿ ------------- ನಾರಿ ಮಹಿಳೆ ನಿನ್ನ ಅಡವಿಗೆ ಅಟ್ಟಿದ ದೇವಪುರುಷನ ಪರವಾಗಿ ಸಾರಿ ಅಂದು ಪಗಡಿಯಾಟದಲ್ಲಿ ಒತ್ತೆ ಇಟ್ಟು ಸೀರೆ ಸೆಳೆದವರ ಮಧ್ಯೆ ಸೊಲ್ಲೆತ್ತದೆ ಕುಳಿತವರ ಪರವಾಗಿ ಸಾರಿ. ಮೋಸದಿ ಮದುವೆಯಾಗಿ ಉಪಭೋಗಿಸಿ ತುಳಸಿಗೆ ನ್ಯಾಯ ಕೊಡದವರ ಪರವಾಗಿ ಸಾರಿ ಶೂರ್ಪನಖಿ ವಿರೂಪಗೊಳಿಸಿ ಮೊಲೆ ಮೂಗು ಕೊಯ್ದು ಅಟ್ಟಹಾಸ ಮೆರೆದವರ ಪರವಾಗಿ ಸಾರಿ ಶತಶತಮಾನದಿ ನಿನ್ನ ಕೊಂದವರ ಮಾನಹರಣ ಮಾಡಿ ಕೇಕೆ ಹಾಕಿದವರ ಸುಲಿಗೆ ಮಾಡಿ ಸೂಳೆ ಪಟ್ಟ ಕಟ್ಟಿದವರ ಪರವಾಗಿ ವೆರಿ ವೆರಿ ಸಾರಿ. ನಾರಿ ಗಟ್ಟಿ ಮನವ ಮಾಡು ಚೆಂಡಾಡು ನಿನ್ನ ಶೋಷಿದವರ ಹುಟ್ಟಡಗಿಸು ಮೆಟ್ಟಿ...

ಕರ್ಕಶ ಶಬ್ದ ; ನೂರಾರು ಸೈಲೆನ್ಸರ್ಗಳ ಧ್ವಂಸ ಮಾಡಿದ ಪೊಲೀಸರು

ಬೀದರ - ನಗರದಲ್ಲಿ ಕರ್ಕಶ ಶಬ್ದ ಮಾಡುತ್ತ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಬಿಸಿ ಮುಟ್ಟಿಸಿರುವ ಪೊಲೀಸರು ನೂರಾರು ಬೈಕ್ ಗಳ ಸೈಲೆನ್ಸರ್ ಗಳನ್ನು ಧ್ವಂಸ ಮಾಡಿದ್ದಾರೆ. ನಗರದ ಅಂಬೇಡ್ಕರ್ ವೃತ್ತದಲ್ಲಿ ೧೪೭ ಸೈಲೆನ್ಸರ್ ಗಳ ಮೇಲೆ ರೋಡ್ ರೋಲರ್ ಹತ್ತಿಸಿ ಧ್ವಂಸ ಮಾಡಿದ್ದಲ್ಲದೆ ರೂ. ೧.೩೭ ಲಕ್ಷ ದಂಡ ಕೂಡ ವಸೂಲಿ ಮಾಡಿದರು. ಎಸ್ ಪಿ...

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜನಪರ ಬಜೆಟ್ – ಅರವಿಂದ ದಳವಾಯಿ

ಮೂಡಲಗಿ:- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು ಅದು ಎಲ್ಲರ ಆಶಾದಾಯಕ ಬಜೆಟ್ ಆಗಿದೆ ಎಂದು ಅರಭಾಂವಿ ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಶ್ಲಾಘಿಸಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ ಕರ್ನಾಟಕವು ಶೇ.7.4 ರಷ್ಟು ಜಿಎಸ್‌ಡಿಪಿ ಬೆಳವಣಿಗೆ ದರವನ್ನು ಸಾಧಿಸುವ ವಿಶ್ವಾಸ, ದೇಶೀಯ ಉತ್ಪನ್ನಕ್ಕೆ ಶೇಕಡಾ 8.4 ರಷ್ಟು ಕೊಡುಗೆ, ಸವದತ್ತಿಯ...
- Advertisement -spot_img

Latest News

ಜಗದ್ಗುರು ರೇಣುಕಾಚಾರ್ಯರು ಜಗತ್ತಿನ ಉದ್ಧಾರಕ್ಕೆ ಜೀವನ ಮುಡಿಪಿಟ್ಟರು

ಸಿಂದಗಿ; ಜಗದ್ಗುರು ರೇಣುಕಾಚಾರ್ಯರು ಅವರ ಜೀವತಾವಧಿಯ ೧೪ ನೂರು ವರ್ಷಗಳಲ್ಲಿ ೭ ನೂರು ವರ್ಷಗಳ ಕಾಲ ತಪಸ್ಸು ಮಾಡಿದ್ದರು. ಇನ್ನೂ ೭ ನೂರು ವರ್ಷ ಜಗತ್ತಿನ...
- Advertisement -spot_img
close
error: Content is protected !!
Join WhatsApp Group