Monthly Archives: March, 2025

ಲೇಖನ : ಕುರುಡು ಕಾಂಚಾಣ ಕುಣಿಯುತಲಿತ್ತು

   ಬದುಕಿನ ಎಲ್ಲ ಹಂತದಲ್ಲೂ ಹಣ ಬೇಕು. ಹಣವಿಲ್ಲದಿದ್ದರೆ ಜೀವನವಿಲ್ಲ ಜೀವವೂ ಇಲ್ಲ. ಹಣವೇ ಬದುಕೆಂದು ಅದಕ್ಕೆ ಅಂಟಿಕೊಂಡಿದ್ದೇವೆ. ಹಣ ಗಳಿಕೆಯಲ್ಲಿ ಬಿದ್ದರೆ ಬದುಕುವುದಕ್ಕೆ ಇನ್ನುಳಿದ ಯಾವ ಕಾರಣಗಳು ಕಾಣುವುದಿಲ್ಲ. ಹೋದಲೆಲ್ಲ ಹಣದ ಖಜಾನೆ ಸಿಕ್ಕುತ್ತಿರಬೇಕೆಂದೆನಿಸುತ್ತದೆ. ಜಗದಲ್ಲಿರುವ ಧನವೆಲ್ಲ ನನ್ನದಾಗಲಿ ಎಂದು ಯೋಚಿಸುವ ಮನಸ್ಸಿಗೆ ಹಣ ಸಿಗದಿದ್ದರೆ ಬದುಕೇ ಕೊನೆಗೊಂಡಿತು ಎನಿಸುತ್ತದೆ.ಹೀಗಾಗಿ ಬದುಕನ್ನು ಯಾವಾಗಲೂ...

ಕವನ : ಬದುಕಿ ಬಿಡು

ಬದುಕಿ ಬಿಡುಬಾಲಗಿರಿಗೆ ಬನಗಿರಿಗೆ ಮರುಳು ಹೋದ ಹಕ್ಕಿಯಂತೆ, ಬೇಲಿಯಾಚೆ ನೋಡುವ ಕನಸುಗಳಂತೆ, ಕೈಯಲ್ಲಿ ಹಣ್ಣಿದ್ದರೂ ಬಳಲುವ ಹಸಿವಿನಂತೆ, ಬದುಕಿ ಬಿಡು ಇದ್ದಂತೆ! ಮುಗಿಯದ ಹಾದಿಯ ಬೆಟ್ಟದ ಮೇಲೆ, ಸಂಜೆಯ ಬೀಸಣಿಯಲ್ಲಿ ಚಿಂತೆ ಬಿಟ್ಟು, ಜಲಧಾರೆಯಲಿ ನೀರಿನ ಹಾಡಂತೆ, ಬದುಕಿ ಬಿಡು ನೀನು ಬದುಕು ಇದ್ದಂತೆ! ಕತ್ತಲಿಗೇ ಬೆಳಕಿನ ಕನಸು , ಮೌನಕ್ಕೂ ನಗುವಿನ ಮನಸು, ಗಾಳಿಯೊಂದಿಗೆ ಹಾರುವ ಗಾಳಿಪಟದಂತೆ, ಬದುಕಿ ಬಿಡು ನೀನು ಬದುಕು ಇದ್ದಂತೆ! ನಾಳೆ ಹೇಗಿರಬಹುದು ಯಾರು ಬಲ್ಲರು? ನಿನ್ನ ಹೃದಯವ ಅರಿಯುವವರಾರು? ಹೂ ಅರಳುವ ಸಂತಸ ಸಂಭ್ರಮದಲ್ಲಿ, ಬದುಕಿ ಬಿಡು ನೀನು ಬದುಕು ಇದ್ದಂತೆ!ದೀಪಾ ಪೂಜಾರಿ, ಕುಶಾಲನಗರ

ಹಳಕಟ್ಟಿ ಭವನದಲ್ಲಿ ವ್ಯೋಮ ಕಾಯರೆನಿಸಿದ ಅಲ್ಲಮ ಪ್ರಭುಗಳ ಕುರಿತು ಉಪನ್ಯಾಸ.

ಬೆಳಗಾವಿ - ದಿ.೨೩ ರಂದು ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ನಡೆದ ವಚನ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಬೆಳಗಾವಿಯ ನಿವಾಸಿಗಳೇ ಆದ ಧಾರವಾಡದ ತಪೋವನದ ಅನುಭಾವಿ ಶರಣರಾದ ಸತೀಶ ಸವದಿ ಅವರಿಂದ ವ್ಯೋಮಕಾಯ ಅಲ್ಲಮ ಪ್ರಭುಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನೆರವೇರಿತು.ಅನುಭಾವ ಮಂಟಪದ ದಿವ್ಯವಾದ ರಸಾಯನ ಶಾಲೆಯಲ್ಲಿ ಪ್ರತಿಯೊಂದು ವಿಷಯಗಳು ವೈಜ್ಞಾನಿಕವಾಗಿ ಚರ್ಚಿತವಾಗಿ...

ವಿಧಾನಸಭಾ ಸ್ಪೀಕರರ ಏಕ ಪಕ್ಷೀಯ ನಡೆ – ಈರಣ್ಣ ಕಡಾಡಿ ಖಂಡನೆ

ಮೂಡಲಗಿ: ವಿಧಾನಸಭಾ ಸ್ಪೀಕರ್ ಅವರು ಬಿಜೆಪಿ ಶಾಸಕರನ್ನು ಅಮಾನತು ಮಾಡಿ ರಾಜ್ಯ ಸರಕಾರದ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. 18 ಬಿಜೆಪಿಯ ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸುವ ಕುರಿತು ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ ಇದು ಸರ್ವಾಧಿಕಾರಿ ಧೋರಣೆ ತೋರುತ್ತದೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಸಭಾಧ್ಯಕ್ಷರ...

ಇದು ತುಷ್ಟೀಕರಣದ, ರೈತ ವಿರೋಧಿ ಸರ್ಕಾರ – ಎನ್ ರವಿಕುಮಾರ

ಸಿಂದಗಿ; ವಿಜಯಪುರ, ಬಾಗಲಕೋಟ, ಕಲಬುರ್ಗಿ ಭಾಗದ ರೈತರ ತೊಗರಿ ಬೆಳೆ ಸಂಪೂರ್ಣ ನಾಶವಾಗಿದ್ದರು ಕೂಡಾ ಅವರಿಗೆ ಪರಿಹಾರ ನೀಡದೇ ಬರೀ ಬಜೆಟ್‌ನಲ್ಲಿ ಮುಸ್ಲೀಂ ಸಮುದಾಯಕ್ಕೆ ಹೆಚ್ಚಿಗೆ ಅನುದಾನ ನೀಡಿದ್ದಾರೆ, ಬಹುಸಂಖ್ಯಾತ ಹಿಂದೂಗಳಿಗೆ ಯಾವ ಯೋಜನೆಗಳಿಗೆ ಅನುದಾನ ನೀಡದೇ ನಮ್ಮ ದೇವಸ್ಥಾನದ ಪೂಜಾರಿಗಳಿಗೆ ೨ ಸಾವಿರ, ಆದರೆ ಇಮಾಮ್ ಗಳಿಗೆ ೬ ಸಾವಿರ ನೀಡಿದ್ದಾರೆ. ಇದು...

ಬದುಕಿನ ಬಂಡಿ ಸಾಗುವ ದಾರಿಯಲಿ ಹಲವು ಮಜಲುಗಳು

ಸಾಧನೆಯ ಕುದುರೆ ಏರುವುದೆಂದರೆ ಅದು ಸಾಮಾನ್ಯ ವಿಷಯವಲ್ಲ. ಭೂಮಿಯಲ್ಲಿ ಜನಿಸಿದ ಪ್ರತಿ ಜೀವಿಗೂ ಕೂಡ ತನ್ನದೇ ಆದ ಬದುಕಿದೆ. ಆ ಬದುಕಿನಲ್ಲಿ ಖುಷಿ, ದುಃಖ, ಸಂಭ್ರಮ, ಸಡಗರ ಹೀಗೆ ನೂರೆಂಟು ನೋವು-ನಲಿವಿನ ಬದುಕಿನ ಮಜಲುಗಳನ್ನು ಕಾಣಬಹುದು. ನಾವು ನಮ್ಮ ಬದುಕಿನ ಬಂಡಿ ಎಳೆಯಲು ಎರಡು ಎತ್ತುಗಳನ್ನು ಹೂಡಲೇಬೇಕು, ಆ ಎರಡು ಎತ್ತುಗಳು ಎಂದರೆ ಒಂದು...

ಕಲ್ಲೋಳಿಯ ಗಬ್ಬು ನಾರುವ ಸಾರ್ವಜನಿಕ ಮೂತ್ರಾಲಯ

ಮೂಡಲಗಿ - ತಾಲೂಕಿನ ಕಲ್ಲೋಳಿ ಗ್ರಾಮದ ತುಕ್ಕಾನಟ್ಟಿ ರಸ್ತೆಯಲ್ಲಿ ಒಂದು ಸಾರ್ವಜನಿಕ ಮೂತ್ರಾಲಯವಿದ್ದು ಅತ್ಯಂತ ಗಬ್ಬು ನಾತ ಬೀರುತ್ತಿದ್ದರೂ ಇದರ ವಾಸನೆ ಇಲ್ಲಿನ ಪಟ್ಟಣ ಪಂಚಾಯಿತಿಯವರ ಮೂಗಿಗೆ ಬಡಿಯದೇ ಇರುವುದು ವಿಚಿತ್ರವಾಗಿದೆ.ಸುಮಾರು ಐದಾರು ವರ್ಷಗಳ ಹಿಂದೆಯೇ ಈ ಮೂತ್ರಾಲಯದ ಬಗ್ಗೆ ಪತ್ರಿಕೆಯಲ್ಲಿ ಬರೆದು ಪಂಚಾಯಿತಿಯ ಮುಖ್ಯಾಧಿಕಾರಿಗಳನ್ನು ಎಚ್ಚರಿಸಲಾಗಿತ್ತು. ಅವರೊಡನೆ ಮಾತನಾಡಿ ಗಮನ ಸೆಳೆದಾಗ ಅವರು...

ಮಹಿಳೆಯರು ಒಳ್ಳೆಯ ಗೃಹಿಣಿಯಾಗುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ – ಶಾಸಕ ವಿಶ್ವಾಸ ವೈದ್ಯ

ಸವದತ್ತಿ : ಈಗಿನ ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲವನ್ನು ಸಾಧಿಸಬಹುದು ಈಗಿನ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುಂದೆ ಇದ್ದಾರೆ ಅದರಂತೆ ಸಾಹಿತ್ಯದಲ್ಲಿಯೂ ಕೂಡ ಅವರು ಮುಂದೆ ಇದ್ದಾರೆ.ಮನೆಯ ಜವಾಬ್ದಾರಿಯನ್ನು ಹೊತ್ತು ಮನೆಯ ಗೃಹಿಣಿಯಾಗಿ ಇರುವುದರ ಜೊತೆಗೆ ಸಾಹಿತಿಗಳಾಗಿಯೂ ಹೊರಹೊಮ್ಮುತ್ತಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯರವರು ಹೇಳಿದರು.ಅವರು ಪಟ್ಟಣದ ಗುರುಭವನದಲ್ಲಿ ನಡೆದ ಸೀಮಾ ಶಶಿರಾಜ್ ವನಕಿ...

ತಿಮ್ಮನಾಯ್ಕ್ ಅವರಿಗೆ ರಾಷ್ಟ್ರ ಮಟ್ಟದ ಗಾನ ಕೋಗಿಲೆ ಪ್ರಶಸ್ತಿ ಪ್ರದಾನ

ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲೂಕಿನ ಮುದ್ಲಾಪುರ ಹೊಸ ತಾಂಡ, ಸೋವೇನಹಳ್ಳಿ, ಗ್ರಾಮದ ತಿಮ್ಮ ನಾಯ್ಕ್ ತಂದೆ ದೇವಲಾ ನಾಯ್ಕ್ ಇವರ ಸಾಧನೆಯನ್ನು ಗುರುತಿಸಿ ಗಾನ ಕೋಗಿಲೆ ಪ್ರಶಸ್ತಿ ನೀಡಲಾಗಿದೆ.ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ. ಜಿಲ್ಲಾ ಘಟಕ ಶಿವಮೊಗ್ಗದಲ್ಲಿ ಜರುಗಿದ ರಾಷ್ಟ್ರ ಮಟ್ಟದ ನುಡಿ ವೈಭವ ಕಾರ್ಯಕ್ರಮದಲ್ಲಿ ಇವರಿಗೆ ರಾಷ್ಟ್ರ ಮಟ್ಟದ ಗಾನ...

ಶಾಲೆಗೆ ಲ್ಯಾಪ್ ಟಾಪ್ ಕೊಡುಗೆ

ಮುನವಳ್ಳಿ ಪಟ್ಟಣದ ಸರಕಾರಿ ಪ್ರಾಥಮಿಕ ಉರ್ದು ಶಾಲೆ ನಂ2 ಗೆ ಶಾಲೆಯ ಕಂಪ್ಯೂಟರ್ ಉಪಯೋಗಕ್ಕಾಗಿ,ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ದಾದೇಸಾಬ ಗಡಾದ ಹೊಸ ಗಣಕಯಂತ್ರ ಲ್ಯಾಪ ಟಾಪನ್ನು ದೇಣಿಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಿಯಾಜ್ ಹಡಗಲಿ, ಉಪಾಧ್ಯಕ್ಷರಾದ ಚಿಕ್ಕುಂಬಿಯವರು ಹಾಗೂ ಎಲ್ಲ ಸದಸ್ಯರು, ಪುರಸಭೆ ಸದಸ್ಯರಾದ ಸಮೀವುಲ್ಲಾ ಚೂರಿಖಾನ...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group