Monthly Archives: March, 2025
ಸುದ್ದಿಗಳು
ಹಿರೇಮಳಗಾವಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭ
ಹುನಗುಂದ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಸಂಭ್ರಮದಿಂದ ನಡೆಯಿತು.ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಬಿ ಬಿ ದೇವದುರ್ಗ ಮುಖ್ಯ ಗುರುಮಾತೆಯರು ಮಾತನಾಡಿ, ಇಂದಿನ ಮಕ್ಕಳು ನಾಳಿನ ಭವಿಷ್ಯದ ಉಜ್ವಲ ನಕ್ಷತ್ರಗಳಾಗಬೇಕು. ಕಲಿತ ಶಾಲೆಗೆ ಹೆತ್ತವರಿಗೆ ಹೆಸರು ತರುವ ವಿದ್ಯಾರ್ಥಿಗಳು ನಿವಾಗಬೇಕೆಂದು....
ಸುದ್ದಿಗಳು
ಬೆಂಕಿ ಬಬಲಾದಿ ಮಠದ ಸ್ವಾಮೀಜಿ ಬಂಧನ ಸುಳ್ಳು ವದಂತಿ – ಮಲ್ಲಿಕಾರ್ಜುನ ಚೌಕಶಿ
ಸುಳ್ಳು ಹರಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ಗೋಕಾಕ - ಜಮಖಂಡಿ ತಾಲೂಕಿನ ಹೊಸ ಬಬಲಾದಿ ಮಠದ ಬೆಂಕಿ ಮಹಾ ಸಂಸ್ಥಾನ ಮಠದ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾರ ಬಂಧನವಾಗಿದೆಯೆಂಬ ವದಂತಿಗಳು ಹರಿದಾಡುತ್ತಿದ್ದು ಅದು ಸುಳ್ಳು ಎಂಬುದಾಗಿ ಗೋಕಾಕದ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿ ಹೇಳಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಕಿ ಮಠದ ಹೆಸರು ಹಾಳು ಮಾಡಲು ಹಾಗೂ...
ಸುದ್ದಿಗಳು
ಮಲೆನಾಡಿನ ನಟರಾಜ್ ಅರಳ ಸುರುಳಿ ಅವರ ಆಕಾಶ ಬುಟ್ಟಿ ಜೊತೆ 10 ಕೃತಿಗಳ ಲೋಕಾರ್ಪಣೆ
ಮಲೆನಾಡಿನ ನಟರಾಜ್ ಅರಳ ಸುರುಳಿ ಅವರ ಆಕಾಶ ಬುಟ್ಟಿ ಜೊತೆ 10 ಕೃತಿಗಳ ಲೋಕಾರ್ಪಣೆ
ಬೆಂಗಳೂರು : ನಗರದ ಪುಟ್ಟಣ ಚೆಟ್ಟಿ ಪುರಭವನ (ಟೌನ್ ಹಾಲ್ ನ ) ನಲ್ಲಿ ವೀರಲೋಕದ ಸಾಹಿತ್ಯ ಯುಗಾದಿ ಕಾರ್ಯಕ್ರಮದಲ್ಲಿ ದಿ. ೨೩ ರಂದು ಬೆಳ್ಳಿಗ್ಗೆ 9.30ಕ್ಕೆ ಬೇಲೂರು ರಮಾಮೂರ್ತಿ ಅವರ ಹಾಸ್ಯ ಯುಗಾದಿ ಕಾರ್ಯಕ್ರಮದೊಂದಿಗೆ ೧೦ ಕೃತಿಗಳ...
ಸುದ್ದಿಗಳು
ವಿದ್ಯಾ ರೆಡ್ಡಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಜಿಲ್ಲಾ ಯುವ ಪ್ರಶಸ್ತಿ
ಗೋಕಾಕ : ಗೋಕಾಕ ನಗರದ ಸಾಹಿತಿಗಳಾದ ಶ್ರೀಮತಿ ವಿದ್ಯಾ ರೆಡ್ಡಿ ಅವರು ಕಾದಂಬರಿ, ಕಥಾ ಸಂಕಲನ, ಕವನ ಸಂಕಲನ, ಲೇಖನಗಳ ಸಂಕಲನ, ಚುಟುಕು ಸಂಕಲನ, ವಿಮರ್ಶಾ ಸಂಕಲನಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಇವರು ಸಾಹಿತ್ಯ ಮತ್ತು ಸಂಘಟನೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ ಹಾಗೂ ತಾಲೂಕಾ...
ಸುದ್ದಿಗಳು
ಐಶ್ವರ್ಯಾಗೆ ದ್ವಿತೀಯ ರ್ಯಾಂಕ್
ಹುನಗುಂದ: ಸಮೀಪದ ವಡಗೇರಿ ಗ್ರಾಮದ ಐಶ್ವರ್ಯಾ ಮಾರೆನ್ನವರ ಅವರು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ.ಎಂಎಸ್ಸಿ ಪ್ರಾಣಿಶಾಸ್ತ್ರ ಅಧ್ಯಯನ (Zoology ) ಸ್ನಾತಕೋತ್ತರ ಪದವಿಯಲ್ಲಿ ಐಶ್ವರ್ಯ ಈ ಸಾಧನೆ ಮಾಡಿದ್ದಾರೆ.ಸರಕಾರಿ ಕೋಟಾದಡಿ ವಿದ್ಯಾಸಂಗಮ, ಭೂತರಾಮನಹಟ್ಟಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೇನ್ ಕ್ಯಾಂಪಸ್ ಗೆ ಆಯ್ಕೆಯಾಗಿದ್ದ ಐಶ್ವರ್ಯ 2023-24 ನೇ ಶೈಕ್ಷಣಿಕ...
ಸುದ್ದಿಗಳು
ಬಯಲಾಟಗಳು ನಾಡಿನ ಶ್ರೀಮಂತ ಕಲೆಗಳಾಗಿವೆ -ಪ್ರೊ. ಕೆ.ಆರ್.ದುರ್ಗಾದಾಸ್
ಮೂಡಲಗಿ: ಬಯಲಾಟವು ಮನರಂಜನೆಯೊಂದಿಗೆ ಬದುಕಿನ ವಿವೇಕ, ನೈತಿಕತೆ, ಸೌಹಾರ್ದ ಮನೋಭಾವ, ಕೂಡುಬಾಳ್ವೆ ಮುಂತಾದ ಮೌಲ್ಯಗಳನ್ನು ಪ್ರಸಾರ ಮಾಡುತ್ತ ಬಂದಿದ್ದು, ಗ್ರಾಮೀಣ ಪ್ರದೇಶದ ಎಲ್ಲಾ ಜಾತಿ-ಧರ್ಮಗಳ ಜನ ಸೇರಿ ಈ ಕಲೆಯನ್ನು ಸಂರಕ್ಷಿಸಿಕೊಂಡು ಬಂದಿರುವುದರಿಂದ ಬಯಲಾಟ ಜಾತ್ಯತೀತ ಕಲೆಯಾಗಿ ಬೆಳೆದಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್. ದುರ್ಗಾದಾಸ ಹೇಳಿದರು.ತಾಲೂಕಿನ ಅರಭಾವಿಯ ಬಲಭೀಮ...
ಲೇಖನ
ಲೇಖನ : ಆರ್ಟ್ ಫಾರ್ ಇಂಟಿಗ್ರಿಟಿ ಡಾ.ವಿಠಲ ರೆಡ್ಡಿ ಎಫ್ ಚುಳಕಿ
ಮುಂಬಯಿ ಜಹಾಂಗೀರ್ ಆರ್ಟ್ ಗ್ಯಾಲರಿಯ ಆಡಿಟೋರಿಯಂ ಹಾಲ್ ನಲ್ಲಿ 'ಆರ್ಟ್ ಫಾರ್ ಇಂಟಿಗ್ರಿಟಿ' ಎಂಬ ಶೀರ್ಷಿಕೆಯ ಅಡಿಯಲ್ಲಿ ಡಾ. ವಿಠ್ಠಲರಡ್ಡಿ ಎಫ್ ಚುಳಕಿಯವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.ಇವರ ಕಲಾಕೃತಿಯ ಗುರಿ ವಾಸ್ತವದ ಮಾಂತ್ರಿಕತೆಯನ್ನು ಹಿಡಿಯುವುದು ಮತ್ತು ಈ ವಾಸ್ತವವನ್ನು ಚಿತ್ರಕಲೆಯಲ್ಲಿ ವರ್ಗಾಯಿಸುವುದು. ಅದೃಶ್ಯವನ್ನು ವಾಸ್ತವದ ಮೂಲಕ ಗೋಚರಿಸುವಂತೆ ಮಾಡುವುದು. ಈ ಕಾರ್ಯದಲ್ಲಿ ನನಗೆ ಹೆಚ್ಚು...
ಕವನ
ಕವನ : ಯಾರೂ ನಮ್ಮವರಲ್ಲ
ಯಾರೂ ನಮ್ಮವರಲ್ಲಎಲ್ಲರೂ ನಮ್ಮವರೇ,
ಯಾರೂ ನಮ್ಮವರಲ್ಲ
ನಗುವಲಿ ಹಿತವು, ಮಾತಿಗೆ
ಮಿತ್ರರು,
ನೋವಿನ ಹೊತ್ತಿಗೆ ನೆರಳು
ಮಾತ್ರರು!
ಸ್ನೇಹದ ನೆರಳು ಬೆಚ್ಚಗೆ
ಇರಬಹುದು,
ಸೂರ್ಯ ಬರಲು
ಮಾಯವಾಯಿತು ಮಂಜು
ಒಗ್ಗಟ್ಟಿನ ಹಾಡು ಎಲ್ಲರ
ಮಂತ್ರ,
ಹೃದಯಕೆ ಮಾತ್ರ ಸೇರುವುದಿಲ್ಲ
ಅಂಥ ಹಾಡು
ಎಲ್ಲರೂ ನಮ್ಮವರೇ,
ಯಾರೂ ನಮ್ಮವರಲ್ಲ,
ನಿಜವನು ಅರಿಯಲು
ಬಾಳೇ ಸಾಕ್ಷಿ
ಎಲ್ಲವೂ ದೈವವು
ನನ್ನ ಬಾಳಿನ ಅಕ್ಷಿ
ಹಿತವಾಗಿ ಗೂಡಲಿ
ನನ್ನ ಪ್ರಾಣ ಪಕ್ಷಿ
________________________
✍️ದೀಪಾ ಪೂಜಾರಿ ಕುಶಾಲನಗರ
ಸುದ್ದಿಗಳು
ಬೋರೇಗೌಡರಿಗೆ ರಾಷ್ಟ್ರಮಟ್ಟದ ಕಾವ್ಯಶ್ರೀ ಪ್ರಶಸ್ತಿ
ಹಾಸನ ತಾಲ್ಲೂಕಿನ ಅಂಕಪುರ ಗ್ರಾಮದ ಸಾಹಿತಿ ಬೋರೇಗೌಡರಿಗೆ ರಾಷ್ಟ್ರ ಮಟ್ಟದ ಕಾವ್ಯಶ್ರೀ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಶಿವಮೊಗ್ಗದಲ್ಲಿ ಏರ್ಪಡಿಸಿದ್ದ *ರಾಷ್ಟ್ರಮಟ್ಟದ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ* ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.ಬೋರೇಗೌಡರು ಪ್ರತಿನಿತ್ಯ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಬರವಣಿಗೆಯನ್ನು ಮಾಡುತ್ತ ಸಾಧನೆ ಮಾಡುತ್ತಾ ಬಂದಿರುವುದನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.ಸಾಹಿತ್ಯದ ಪ್ರಕಾರಗಳಾದ ಕಥೆ,...
ಸುದ್ದಿಗಳು
ಪುಸ್ತಕಗಳ ಲೋಕಾರ್ಪಣೆ
ಸವದತ್ತಿ: ಪಟ್ಟಣದ ಗುರುಭವನದಲ್ಲಿ ಮಾ.೨೨ರಂದು ಸಂಜೆ ೪ ಗಂಟೆಗೆ ಸೀಮಾ ಶಶಿರಾಜ ವನಕಿಯವರು ರಚಿಸಿದ ಕರಿನೆರಳ ಕೃಷ್ಣೆ ಹಾಗೂ ಅವಳೊಂದು ಪಾರಿಜಾತ ಕೃತಿಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.ಮುನವಳ್ಳಿಯ ಶ್ರೀ ಮುರಘೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಲಿದ್ದಾರೆ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ ಅಧ್ಯಕ್ಷತೆ ವಹಿಸುವರು. ಶಂಕರ ಹಲಗತ್ತಿ ಹಾಗೂ ಮಲಗೌಡ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...