Monthly Archives: April, 2025

ದಿನಕ್ಕೊಂದು‌ ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 ನಂದನಿಗೆ ಮಗನಾಗಿ ಕಂಸನಿಗೆ ಹಗೆಯಾಗಿ ಗೋಪಿಕಾಸ್ತ್ರೀಯರಿಗೆ ಪ್ರೇಮಿಯಾಗಿ ಪಾರ್ಥನಿಗೆ ಸಖನಾಗಿ‌ ಕಂಡು ಬಂದ‌ನು‌ ಕೃಷ್ಣ ಭಾವಕ್ಕೆ ತಕ್ಕಂತೆ - ಎಮ್ಮೆತಮ್ಮಶಬ್ಧಾರ್ಥ ಹಗೆ = ವೈರಿ. ಸಖ = ಗೆಳೆಯತಾತ್ಪರ್ಯ ಶ್ರೀಕೃಷ್ಣ ಸೆರೆಮನೆಯಲ್ಲಿ ಎಂಟನೆಯ ಮಗನಾಗಿ ವಸುದೇವ ದೇವಕಿಯರಿಗೆ ಜನಿಸಿದನು. ಆದರೆ‌‌ ಆತನು‌ ಬಾಲ್ಯದಲ್ಲಿ ನಂದ ಮತ್ತು ಯಶೋದೆಯರ‌ ಪೋಷಣೆಯಲ್ಲಿ‌ ಮಗನಾಗಿ ಬೆಳೆದ‌ನು. ಆತನ ತಂದೆ ತಾಯಿಗಳನ್ನು‌ ಸೆರೆಮನೆಯಲ್ಲಿಟ್ಟ ಸೋದರ ಮಾವ ಕಂಸನಿಗೆ‌ ವೈರಿಯಾಗಿ‌ ಬೆಳೆದನು. ತಾನು ಬೆಳೆದ ಗೋಕುಲದಲ್ಲಿ...

ಏ. ೭ ರಿಂದ ವಡೇರಹಟ್ಟಿಯ ಹಾಲಸಿದ್ದೇಶ್ವರ ಜಾತ್ರೆ, ಜಾನುವಾರ ಪ್ರದರ್ಶನ

ಮೂಡಲಗಿ : ಎ ೭ ರಿಂದ ವಡೇರಹಟ್ಟಿಯ ಹಾಲಸಿದ್ದೇಶ್ವರ ಜಾತ್ರೆ ಹಾಗೂ ದನಗಳ ಪ್ರದರ್ಶನ ಜರುಗುವದು ಎಂದು ಜಾತ್ರಾ ಮಹೋತ್ಸವದ ಸದಸ್ಯ ಬನಪ್ಪ ಮಳ್ಳಿವಡೇಯರ ತಿಳಿಸಿದ್ದಾರೆ.ಪ್ರತಿ ವರ್ಷದಂತೆ ಹಾಲಸಿದ್ದೇಶ್ವರ ಜಾತ್ರೆಯು ಏ.೭ ರ ಸೋಮವಾರ ಜರುಗಲಿದ್ದು ಪಾಲಕಿ ಗಳು ಕೂಡುವವು ಹಾಗೂ ಡೊಳ್ಳಿನ ಪದಗಳು ಹಾಗೂ ಡೊಳ್ಳು ಬಾರಿಸುವದು ಇರುತ್ತದೆ. ಏ ೮ರ ಮಂಗಳವಾರ...

ಪತ್ರಕರ್ತರ ಮೇಲೆ ಸುಳ್ಳು ಆರೋಪ : ವೈದ್ಯಾಧಿಕಾರಿಗಳ ವಿರುದ್ಧ ಪತ್ರಕರ್ತರ ದೂರು

ಸಿಂದಗಿ: ಕಳೆದ ತಿಂಗಳು ಸಿಂದಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ನಕಲಿ ಪತ್ರಕರ್ತರು, ನಮಗೆ ಕಿರುಕುಳ ಅವಾಚ್ಯ ಶಬ್ದಗಳಿಂದ ಬಯುತ್ತ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಹೇಳಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ. ಆದರೆ ಅವರು ಮಾಡಿರುವ ಪ್ರಕರಣ ಸತ್ಯಕ್ಕೆ ದೂರವಾದದ್ದು ಎಂದು ಪತ್ರಕರ್ತ ನಿಂಗರಾಜ ಅತನೂರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ...

ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿ – ಸಂತೋಷ ಬಿರಾದಾರ

ಸಿಂದಗಿ: ಕಳೆದ ಬಿಜೆಪಿ ಸರಕಾರದಲ್ಲಿ ಕರ್ನಾಟಕ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷವನ್ನು ಸಂಘಟಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಉತ್ತರ ಕರ್ನಾಟಕದಲ್ಲಿ ಪಕ್ಷದ ಗೆಲುವಿಗೆ ಕಾರಣಕರ್ತರಾದ ಲಕ್ಷ್ಮಣ ಸವದಿ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ ಗು ಬಿರಾದಾರ ಆಗ್ರಹಿಸಿದ್ದಾರೆ.ಈ...

ಕವನ :ನನ್ನ ಧ್ವನಿ ಕೇಳದು

ನನ್ನ ಧ್ವನಿ ಕೇಳದು ______________ ಗೆಳೆಯರೇನಾನು ಒದರುತ್ತಿದ್ದೇನೆ ಚೀರುತ್ತಿದ್ದೇನೆ ಕೂಗುತ್ತಿದ್ದೇನೆ ನಿಮಗೇಕೆ ಕೇಳಲೊಲ್ಲದುನೀವು ಸದ್ದು ಗದ್ದಲದ ಸಂತೆಯಲ್ಲಿರಬಹುದು ನನ್ನ ಧ್ವನಿ ಕೇಳದುನೀವು ಗಾಢ ನಿದ್ರೆಯಲ್ಲಿ ಗೊರಕೆ ಹೊಡೆಯುತ್ತಿರಬಹುದು ನನ್ನ ಧ್ವನಿ ಕೇಳದುನೀವು ಜಾತ್ರೆಯ ಕುಣಿತದಲ್ಲಿ ಸೋಗು ವೇಷವ ಹಾಕಿದ್ದೀರಿ ನನ್ನ ಧ್ವನಿ ಕೇಳದುಕಳೆದು ಹೋಗಿರುವಿರಿ ಜೀವನ ಸಮಸ್ಯೆಗಳಲ್ಲಿ ನನ್ನ ಧ್ವನಿ ಕೇಳದುನೀವು ಸತ್ತಿರ ಬಹುದು ಮಸಣದ ಗೋರಿಯಲ್ಲಿ ನನ್ನ ಧ್ವನಿ ಕೇಳದುನೀವು ಕಿವುಡರಿರಬಹುದು ಕಿಟಕಿಯಾಚಿನ ಶಬ್ದ ನನ್ನ ಧ್ವನಿ ಕೇಳದುಎಷ್ಟೋ ವರುಷವಾಯಿತು ನಾನು ಕೂಗುತ್ತಿದ್ದೇನೆ ನಿರಂತರ ನನ್ನ ಧ್ವನಿ ಕೇಳದುಇಂಕಿಲಾಬ್...

ಬಾಬು ಜಗಜೀವನ್ ರಾಮ್ ಆದರ್ಶ ಪಾಲಿಸಿ – ವೈ ಬಿ ಕಡಕೋಳ

ಮುನವಳ್ಳಿ: ಪಟ್ಟಣದ ವ್ಹಿ.ಪಿ.ಜೇವೂರ ಶ್ರವಣನ್ಯೂನತೆ ಮಕ್ಕಳ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿ, ಗೌರವ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ, ಹಸಿರು ಕ್ರಾಂತಿಯ ಹರಿಕಾರರಾಗಿದ್ದ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ವಿಚಾರಧಾರೆಗಳು, ಅವರ...

ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ; ಉಪವಿಭಾಗಾಧಿಕಾರಿಗೆ  ಮನವಿ

ಬೈಲಹೊಂಗಲ - ಬೆಲೆಯೇರಿಕೆ ಖಂಡಿಸಿ ಬೈಲಹೊಂಗಲ ಭಾರತೀಯ ಜನತಾ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಸುಭಾಷ್ ತುರಮರಿ, ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ,ಹಿರಿಯ ಮುಖಂಡ ಗುರುಪಾದ ಕಳ್ಳಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ್ ಬೂದಿಹಾಳ, ಜಿಲ್ಲಾ ಮಾಧ್ಯಮ ಪ್ರಮುಖ್ ಸಚಿನ್ ಕಡಿ, ಪ್ರಧಾನ ಕಾರ್ಯದರ್ಶಿಗಳಾದ...

ಬದುಕಿನ ಬುತ್ತಿ ಖಾಲಿ ಆಗುತ್ತಿರುವ ಈ ದಿನಗಳಲ್ಲಿ…….

ಯವ್ವಾ ಬ್ಯಾಡಬೆ....ಬುತ್ತಿ ಕಟ್ಟ ಬ್ಯಾಡ...ನೀ ಕಟ್ಟು ಬುತ್ತಿ ನೋಡಿ ನನ್ನ ದೊಸ್ತರೆಲ್ಲ ನಗಲಾಕ್ ಹತ್ಯಾರು....ಕಟಕ್ ರೊಟ್ಟಿ ಖಾರಬ್ಯಾಳಿ ಅಗಸಿ ಹಿಂಡಿ ಕೆಂಪ ಮೆನಸಿನಕಾಯಿ ಖಾರ ಮೂಕನಿ ಕಾಳ ಉಸಳಿ ಹಿಂಗೆಲ್ಲ ಕಟ್ಟಿರತಿ....ಅಲ್ಲೆ ಎಲ್ಲೆರೆ ಮೊಸರ್ ತಗೊಂಡು ತಿನ್ನು ಅಂತಿ....ಇಲ್ಲಂದ್ರ ಮೊಸರನ್ನ ಮಾಡಿ ಕಟ್ಟಿರತಿ ಅದು ಹುಳಿ ವಾಸನಿ ಬರತೈತಿ...ಎಲ್ಲಾರೂ ಅವ್ವಾ ಬುತ್ತಿ ಕಟ್ಯಾಳ ಎನ್...

ಉತ್ತೇಜನವು ಉತ್ಸಾಹವನ್ನು ಹೆಚ್ಚಿಸುವ ಕ್ರಿಯೆ – ವೈ ಬಿ ಕಡಕೋಳ

ಯರಗಟ್ಟಿ: "ಉತ್ತೇಜನವು ಉತ್ಸಾಹವನ್ನು ಹೆಚ್ಚಿಸುವ, ಕ್ರಿಯೆ ನಾವು ಯಾವುದೇ ಸಂದರ್ಭದಲ್ಲಿ ಪ್ರೇರೇಪಿಸುವ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ನಾಲ್ಕು ಪ್ರೋತ್ಸಾಹ ದಾಯಕ ಮಾತುಗಳನ್ನು ಹೇಳಿದಾಗ ನಮ್ಮೊಂದಿಗೆ ಇರುವವರು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ತಲ್ಲೂರು ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ ಶಿಕ್ಷಕರ ಕ್ರಿಕೆಟ್ ತಂಡ ಸಾಕ್ಷಿ". ಇದಕ್ಕೆ ತಂಡದ ಸಾಂಘಿಕ ಪ್ರಯತ್ನ ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗುರು...

ದಿನಕ್ಕೊಂದು‌ ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಶಿಶುಗಳಿಗೆ ಹಾಲುಕೊಡು ಹಸಿದವನಿಗನ್ನವಿಡು ನೀರುಕೊಡು ನೀರಡಿಸಿಬಂದವರಿಗೆ ಬಿಸಿಲಲ್ಲಿ ನಿಂತವರ ನೆರಳಡಿಗೆ ಕರೆದುಬಿಡು ಧರ್ಮದಾಚರಣೆಯಿದು - ಎಮ್ಮೆತಮ್ಮ ಶಬ್ಧಾರ್ಥ ಶಿಶು = ಕೂಸುತಾತ್ಪರ್ಯ ಹಸುಗೂಸು ಮತ್ತು ಬಾಣಂತಿಯರಿಗೆ ಹಾಲು ತುಪ್ಪ ಎಣ್ಣೆ ಬೆಣ್ಣೆ ಕೊಡಬೇಕು.ಏಕೆಂದರೆ ಬಾಣಂತಿ ಮತ್ತು ಹಸುಗೂಸು ಅಂಥ ಸ್ಥಿತಿಯಲ್ಲಿ ದುಡಿಯಲು ಹೋಗುವುದಿಲ್ಲ. ಅಂಥ ಸಮಯದಲ್ಲಿ ಅವರಿಗೆ ಅನ್ನ ಆಹಾರ ಕೊಟ್ಟು ಬದುಕಿಸಬೇಕಾಗುತ್ತದೆ. ಇನ್ನು ಭಯಂಕರವಾದ ಹಸಿವಿನಿಂದ ಬಳಲುವವರಿಗೆ ಅನ್ನ ಕೊಟ್ಟರೆ ಅದನುಂಡು...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group