Monthly Archives: June, 2025
ಸುದ್ದಿಗಳು
ರಾಮ ಕೃಷ್ಣ ಹರಿ ಅನ್ನುತ್ತಾ ನಡೆದ ಕೌಜಲಗಿ ಹಾಗೂ ಉಳವಿಯ ದಿಂಡಿ ಪಾದಯಾತ್ರಿಕರು
ಹಳ್ಳೂರ : ತಾಳ ತಂಬೂರಿ ಕೈಯಲ್ಲಿಡಿದು ರಾಮ ಕೃಷ್ಣ ಹರಿ ಶ್ರೀ ವಿಠ್ಠಲ ರುಕ್ಮಿಣಿ ದೇವರ ನಾಮಸ್ಮರಣೆ ವರ್ಣನೆ ಭಜನೆ ಮಾಡುತ್ತಾ ಮಳೆ ಬಿಸಿಲು ಲೆಕ್ಕಿಸದೆ ಚಂದ್ರಭಾಗಾ ನದಿ ದಡದಲ್ಲಿರುವ ಪಂಡರಪುರದ ಪಾಂಡುರಂಗನನ್ನು ಕಣ್ತುಂಬಿ ಸಿಕೊಳ್ಳಲು ಶ್ರೀ ಕ್ಷೇತ್ರ ಉಳವಿಯ ಶ್ರೀ ಚನ್ನಬಸವೇಶ್ವರ ದೇವಸ್ಥಾನದಿಂದ ಹಾಗೂ ಕೌಜಲಗಿ ದಿಂಡಿ ಭಕ್ತರು ನೂರಾರು ಕಿಲೋ ಮೀಟರ್...
ಸುದ್ದಿಗಳು
ಪ್ರತಿಯೊಬ್ಬರಲ್ಲಿ ಕಾನೂನು ಜ್ಞಾನ ಇರಬೇಕು- ಚಂದ್ರಶೇಖರ್ ದಿಡ್ಡಿ
ಬಾಗಲಕೋಟೆ - ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕು ಕಾನೂನು ಅರಿವಿದ್ದರೆ ಅನ್ಯಾಯಗಳು ಕಡಿಮೆಯಾಗುತ್ತವೆ ಎಂದು ಜಿಲ್ಲಾ ಹಿರಿಯ ನ್ಯಾಯವಾದಿ ಚಂದ್ರಶೇಖರ ದಿಡ್ಡಿ ಹೇಳಿದರು.ಅವರು ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಬಾಪೂಜಿ ಪ ಪೂ ಕಾಲೇಜಿನಲ್ಲಿ ದಿ. 24 ರಂದು ಮಂಗಳವಾರ ಆಯೋಜಿಸಿದ್ದ ಮಕ್ಕಳಿಗೆ ಕಾನೂನು ಹರಿವು ನೆರವು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ,...
ಸುದ್ದಿಗಳು
ನುಡಿ ತೋರಣ- ತ್ರೈವಾರ್ಷಿಕ ಸಾಹಿತ್ಯ ಸಮಾವೇಶ
ನುಡಿ ತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಬೆಂಗಳೂರು, ತನ್ನ ತ್ರೈವಾರ್ಷಿಕ ಸಾಹಿತ್ಯ ಸಮಾವೇಶವನ್ನು ದಿನಾಂಕ 29-06-2025, ಭಾನುವಾರದಂದು ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಇಲ್ಲಿ ಬೆಳಗ್ಗೆ 9-30 ರಿಂದ ಸಂಜೆ 5-00 ಗಂಟೆಯವರೆಗೆ ಆಯೋಜಿಸಿದೆ.ಸಮಾವೇಶವನ್ನು ಕರ್ನಾಟಕದ ಹೆಸರಾಂತ ಸಾಹಿತಿ, ಅಷ್ಟಾವಧಾನಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ...
ಸುದ್ದಿಗಳು
ಶಿವಾಪೂರ (ಹ) ಅಡವಿಸಿದ್ದೇಶ್ವರ ಮಠ ಸ್ವಾಮೀಜಿ ಮೇಲಿನ ಆರೋಪ ನಿರಾಧಾರ : ಭಕ್ತರು ನಿರಾಳ
ಗೋಕಾಕ - ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದ ಮಠದ ಸ್ವಾಮೀಜಿ ಪ್ರಕರಣವು ಸ್ವಾಮೀಜಿಗಳು ಮತ್ತು ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಸುಖ್ಯಾಂತವಾಗಿದ್ದು,, ಸ್ವಾಮಿಗಳ ಮೇಲೆ ಬಂದಿರುವ ಆರೋಪಗಳನ್ನು ತಳ್ಳಿ ಹಾಕಲಾಗಿದೆ ಹೀಗಾಗಿ ಶುಕ್ರವಾರದಿಂದ ಮಠದ ಧಾರ್ಮಿಕ ಕಾರ್ಯಗಳಲ್ಲಿ ಶ್ರೀ ಗಳು ಭಾಗಿಯಾಗುತ್ತಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು, ಶೂನ್ಯ ಸಂಪಾದನ...
ಸುದ್ದಿಗಳು
ಶ್ರೀ ಗುರುಶಾಂತಲಿಂಗ ಶಿವಾಚಾರ್ಯರ ಪುಣ್ಯಾರಾಧನೆ
ಧಾರವಾಡ : ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ನಿಕಟಪೂರ್ವ ಲಿಂಗೈಕ್ಯ ಪಟ್ಟಾಧ್ಯಕ್ಷರಾದ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಲಿಂಗಾಂಗ ಸಾಮರಸ್ಯದ ೮೬ನೆಯ ಪುಣ್ಯಾರಾಧನೆ ಜೂನ್-೨೭ರಂದು (ಆಷಾಢ ಶುದ್ಧ ದ್ವಿತಿಯಾ) ಶುಕ್ರವಾರ ಜರುಗಲಿದೆ.ಪುಣ್ಯಾರಾಧನೆಯ ಅಂಗವಾಗಿ ‘ಶಿವಾಚಾರ್ಯ ಶಿವಯೋಗಿ’ ಶ್ರೀಗಳ ಯೋಗಸಮಾಧಿಗೆ ಪ್ರಾತಃಕಾಲ ಏಕಾದಶ ಮಹಾರುದ್ರಾಭಿಷೇಕ, ಅಷ್ಟೋತ್ತರ ನಾಮಾವಳಿ, ನೂತನಾಂಬರ ಧಾರಣೆ, ಮಹಾಮಂಗಳಾರತಿ ಸೇರಿದಂತೆ ಹಲವು...
ಸುದ್ದಿಗಳು
ಪುರಸಭೆ ಖಾಲಿ ನಿವೇಶನದಲ್ಲಿ ಉದ್ಯಾನವನ ನಿರ್ಮಿಸಲು ಆಗ್ರಹಿಸಿ ಮನವಿ
ಮೂಡಲಗಿ: ಪಟ್ಟಣದ ಪುರಸಭೆಯ ಲಕ್ಷ್ಮಿ ನಗರದಲ್ಲಿ ಟಿಎಮಸಿ ನಂ.೫೪೦/೧೧ ರಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಖಾಲಿ ನಿವೇಶನದಲ್ಲಿ ಉದ್ಯಾನವನ ನಿರ್ಮಿಸಿ, ಸಾರ್ವಜನಿಕರ ವ್ಯಾಯಾಮಕ್ಕೆ ಸಲಕರಣೆಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಲಕ್ಷ್ಮಿ ನಗರದ ನಿವಾಸಿಗಳು ಗುರುವಾರ ಪುರಸಭೆ ಅಧ್ಯಕ್ಷೆ ಖುರ್ಷಾದ ನದಾಫ, ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಮನವಿ ಸಲ್ಲಿಸಿದರು.ಲಕ್ಷ್ಮಿ ನಗರದಲ್ಲಿ ಪುರಸಭೆ ಮಾಲಿಕತ್ವದ ಖಾಲಿ ನಿವೇಶನದಲ್ಲಿ...
ಸುದ್ದಿಗಳು
ಶಿವಾಪೂರ (ಹ) ಗ್ರಾಮದಲ್ಲಿ ನೀರು ನೀಡದ ‘ ಜಲ ಜೀವನ ಮಿಷನ್ ‘
ಖಾಲಿ ಬಿದ್ದಿರುವ ಓವರಹೆಡ್ ನೀರಿನ ಟ್ಯಾಂಕ್ ಸರ್ಕಾರದ ದುಡ್ಡು ಹೀಗೂ ಪೋಲು ? ಮೂಡಲಗಿ - ಗ್ರಾಮಗಳಲ್ಲಿ ಮನೆ ಮನೆಗೂ ಕುಡಿಯುವ ನೀರು ಒದಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯು ತಾಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ಎಕ್ಕುಟ್ಟಿ ಹೋಗಿದ್ದು ಮೂರು ವರ್ಷವಾದರೂ ಗ್ರಾಮಸ್ಥರಿಗೆ ಇನ್ನೂ ನೀರು ಪೂರೈಕೆಯಾಗುತ್ತಿಲ್ಲ.ಜಲ ಜೀವನ...
ಸುದ್ದಿಗಳು
ಭಕ್ತರ ದಾರಿಯೇ ನನ್ನ ದಾರಿ-ಅಡವಿಸಿದ್ದರಾಮ ಶ್ರೀ
ಮೂಡಲಗಿ -ತಾಲೂಕಿನ ಶಿವಾಪೂರ (ಹ) ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ನಡೆದಿರುವುದು ಗುರು-ಭಕ್ತರ ಸಂಬಂಧ ಅಷ್ಟೇ ಎಂದ ಅಡವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಭಕ್ತರ ಸಹಾಯ, ಸಹಕಾರದಿಂದ ಎರಡು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳು ಮಠದಲ್ಲಿ ನಡೆದಿದ್ದವು. ಈಗಲು ಭಕ್ತರ ಆಸೆಯಂತೆಯೇ ನಾನು ನಡೆದುಕೊಳ್ಳವೆ.ನನಗೆ ನೋವು ಆಗಿರುವುದು ಸತ್ಯ, ಆದ್ರೆ ನಾನು ಯಾರ ಮೇಲು ಗೂಬೆ ಕೂರಿಸುವುದಿಲ್ಲ.ನನ್ನ ನೋವು...
ಸುದ್ದಿಗಳು
ಗುರ್ಲಾಪೂರದಲ್ಲಿ ಸಾಧನೆ ಮಾಡಿರುವ ಹಿರಿಜೀವಿಗೆ ಸನ್ಮಾನ
ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದ ಪಿಎಂ ಶ್ರೀ ಶಾಸಕರ ಮಾದರಿ ಕನ್ನಡ ಶಾಲೆಯಲ್ಲಿ, ಗ್ರಾಮದ ಹಿರಿಯ ಜೀವ ಹಳೆಗನ್ನಡತಿ ವಿದ್ಯಾರ್ಥಿ ಎಂದೇ ಪ್ರಸಿದ್ಧ ಪಡೆದವರು 87 ವರ್ಷ ಕುಲಗೋಡದಲ್ಲಿ ಜನ್ಮ ಪಡೆದು ಕೇವಲ 2ನೆ ತರಗತಿ ಉತ್ತೀರ್ಣರಾಗಿ ಕನ್ನಡ ಸಾಹಿತ್ಯದ ಪದಗಳು ನಾಟಕಗಳನ್ನು ಮತ್ತು ಮನೆಯ ಕಸೂತಿಗಳನ್ನ ಮಾಡುವ ಕಲೆಯಲ್ಲಿ ಪರಿಣಿತರಾಗಿರುವ ಶ್ರೀಮತಿ ಚಿನ್ನವ್ವ ರಾಮಚಂದ್ರ...
ಸುದ್ದಿಗಳು
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ರಾಮಲಿಂಗ ಶೆಟ್ಟಿ ರಾಜೀನಾಮೆ
ಪ್ರಸ್ತುತ ಅಧ್ಯಕ್ಷ ಮಹೇಶ ಜೋಷಿ ಜೊತೆ ಕೆಲಸ ಮಾಡಿದ್ದೇ ಕಹಿ ಘಟನೆ ಬೆಂಗಳೂರು - ಕರವೇ ಹೋರಾಟಗಾರ ಹಾಗೂ ಲೇಖಕ ಸಂಘಟಕರಾದ ನೇ.ಭ. ರಾಮಲಿಂಗ ಶೆಟ್ಟಿ ಯಾದ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನೇ ಭ ರಾಮಲಿಂಗ ಶೆಟ್ಟಿ ಹೇಳಿದ್ದಾರೆಪತ್ರಿಕೆಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕನ್ನಡ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



