ಕವನ

Must Read

ಯೋಗದಿಂದ ದೂರ ರೋಗ

ದಿನವೂ ಯೋಗ ಮಾಡಬೇಕು
ರೋಗದಿಂದ ದೂರ ಇರಬೇಕು
ಯೋಗ ಧ್ಯಾನದಿಂದ ಮನಸ್ಸು ಹಿಡಿತದಲ್ಲಿರುತ್ತದೆ
ಏಕಾಗ್ರತೆ ಹೆಚ್ಚಿಸುತ್ತದೆ ಶಾಂತಿ ನೆಮ್ಮದಿ ದೊರಕಿಸುತ್ತದೆ.

ಯೋಗ ಮಾಡಿದರೆ ಮನಸ್ಸು ಪ್ರಫುಲ್ಲವಾಗಿರುತ್ತದೆ
ಲವಲವಿಕೆ ಇಂದಿರಲು ಸಹಾಯಮಾಡುತ್ತದೆ
ಹೊಸ ಚೈತನ್ಯ ಉಲ್ಲಾಸದ ಚಿಲುಮೆ ದೊರಕಿಸುತ್ತದೆ
ಸಹನೆ, ತಾಳ್ಮೆ, ಸೌಂದರ್ಯ ಹೆಚ್ಚಿಸುತ್ತದೆ.

ಆತ್ಮಬಲ ವೃದ್ಧಿಸುವ ಶಕ್ತಿಯು ಈ ಯೋಗವು
ಯೋಗದ ಮಹತ್ವ ಅರಿತುಕೊಂಡು ನಡೆಯೋಣ
ನಿತ್ಯ ಯೋಗಸ್ತರಾಗಿ ಧ್ಯಾನಸ್ತರಾಗೋಣ
ಸುಂದರ ಜೀವನವನ್ನು ಅನುಭವಿಸೋಣ.

ಅನಾರೋಗ್ಯಕ್ಕೆ ವಿದಾಯ ಹೇಳಿರಿ
ಆರೋಗ್ಯವೇ ಭಾಗ್ಯ ಎಂದು ತಿಳಿಯಿರಿ
ಯೋಗದಿಂದ ಕ್ರಿಯಾಶೀಲತೆ ಬೆಳೆಸಿಕೊಳ್ಳೋಣ
ರೋಗ ಮುಕ್ತ ಜೀವನ ನಮ್ಮದಾಗಿಸಿಕೊಳ್ಳೋಣ

ಜ್ಯೋತಿ ಸಂಜು ಮುರಾಳೆ

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group